Thursday, June 5, 2025

Dasa Darshan

ತುಗೂದೀಪ್ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದ ಡಿಬಾಸ್ ದರ್ಶನ್… ಇಲ್ಲಿದೆ ಫೋಟೋ ಗ್ಯಾಲರಿ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ ತುಗೂದೀಪ್ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ತೋಟದಲ್ಲಿರುವ ಹಸು-ಕರು, ಕುರಿಗಳು ನೆಚ್ಚಿನ ಕುದುರೆಗಳನ್ನೂ ಸಿಂಗಾರ ಮಾಡಿ ಎಳ್ಳುಬೆಲ್ಲ ಸವಿದಿದ್ದಾರೆ. ಎಲ್ಲಾ ಪ್ರಾಣಿಗಳಿಗೆ ಮೇವು ತಿನ್ನಿಸಿ, ನೆಚ್ಚಿನ ಕುದರೆಯನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ. ದಚ್ಚು ಮಕರ ಸಂಕ್ರಾಂತಿ ಸಂಭ್ರಮದ ಫೋಟೋ ಝಲಕ್ ಗಳು ಇಲ್ಲಿವೆ.

ನಾಗರಹೊಳೆ ಕಾಡಿನಲ್ಲಿ ಹುಲಿ ಸೆರೆಹಿಡಿದ ‘ಸಾರಥಿ’… ದಚ್ಚು ವೈಲ್ಡ್ ಲೈಫ್ ಫೋಟೋಗ್ರಾಫಿ ವಿಡಿಯೋ ಸಖತ್ ವೈರಲ್..!

ಟೈಮ್ ಸಿಕ್ಕಗಲೆಲ್ಲಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಕಾಡಿಗೆ ಎಂಟ್ರಿ ಕೊಡ್ತಾರೆ. ಸುಂದರವಾದ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡ್ತಾರೆ. ಪ್ರಾಣಿ-ಪಕ್ಷಿಗಳು ಅಂದ್ರೆ ಇಷ್ಟಪಡುವ ದಾಸ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿದ್ದಾರೆ. ತಮ್ಮ ತೋಟದ ಮನೆ ಬಂಡೀಪುರ-ನಾಗರಹೊಳೆ ಅಭಯಾರಣ್ಯ ಜೊತೆಗೆ ಉತ್ತರ ಭಾರತದ ಕಾಡಿಗೂ ಹೋಗಿ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡಿಕೊಂಡು ಬರ್ತಾರೆ. ಇದೀಗ ದಚ್ಚು,...

ರೈತರು ನಿಜವಾದ ವೀರರು: ಅನ್ನದಾತರ ದಿನಾಚರಣೆಗೆ ದಾಸ ದರ್ಶನ ಶುಭಾಶಯ

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿಂದು ಅನ್ನದಾತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ಅನೇಕ ಗಣ್ಯರು ದೇಶದ ಬೆನ್ನೆಲುಬಾಗಿರುವ ರೈತರನ್ನು ನೆನೆದು ಶುಭ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗದ ಡಿಬಾಸ್ ದರ್ಶನ್ ಸಹ ರೈತರ ದಿನಾಚರಣೆ ಶುಭಾ ಕೋರಿ, ರೈತರು ನಿಜವಾದ ವೀರರು ಎಂದು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ದರ್ಶನ್, ರೈತರು ನಿಜವಾದ ವೀರರಾಗಿದ್ದಾರೆ...
- Advertisement -spot_img

Latest News

ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಸೆಲ್ಫಿ, ಆಟೋಗ್ರಾಫ್, ಬೇರೆಯವರ ಮಕ್ಕಳಿಗೆ ಸಾವಿನ ಬಳುವಳಿ?: ಪ್ರತಾಪ್ ಸಿಂಹ ಕಿಡಿ

Political News: ಬೆಂಗಳೂರಿನಲ್ಲಿ ಆರ್‌ಸಿಬಿ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ, 11 ಮಂದಿ ಮೃತರಾಗಿದ್ದು, ಇನ್ನೂ ಹಲವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ...
- Advertisement -spot_img