Wednesday, February 18, 2026

#DevotionalFestival

ಹಾಸನಾಂಬೆ ದೇವಾಲಯದಲ್ಲಿ ‘ಮಾಂಗಲ್ಯ ಸರ’ ಮರಳಿದ ಸತ್ಯ ಘಟನೆ!

ಹಾಸನ ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನ ಇನ್ನೊಂದು ದಿನವಾದ್ರೆ ಕೊನೆಗೊಳ್ಳಲಿದೆ. ದೇವಿ ದರ್ಶನ ಸೇರಿದಂತೆ ಭಕ್ತರ ಸೌಲಭ್ಯ ಸೌಕರ್ಯಗಳು ಎಲ್ಲವು ಸುಸೂತ್ರವಾಗಿ ನೆರವೇರಿದೆ. ಅಲ್ಲದೆ 20 ಕೋಟಿ ಕಾಣಿಕೆ ಹರಿದು ಬಂದಿದೆ. ಹಾಸನಾಂಬೆಯ ದಾಖಲೆ ಬ್ರೇಕ್ ಆಗಿದೆ. ಹಿಗಿರೋವಾಗ ಹಾಸನಾಂಬೆ ದೇವಾಲಯದಲ್ಲಿ ಭಕ್ತಿಯೊಂದಿಗೆ ಮಾನವೀಯ ಘಟನೆ ಕಂಡುಬಂದಿದೆ. ದರ್ಶನಕ್ಕಾಗಿ ಆಗಮಿಸಿದ್ದ ಮೈಸೂರಿನ ಮಹಿಳೆಯೊಬ್ಬರು ತಮ್ಮ...

‘ಹಾಸನಾಂಬೆ’ ದರ್ಶನಕ್ಕೆ ಇನ್ನೊಂದೆ ದಿನ ಬಾಕಿ – ಭಕ್ತರ ಭರ್ತಿಯಿಂದ ದಾಖಲೆ ಬ್ರೇಕ್!

ಹಾಸನಾಂಬೆಯ ಉತ್ಸವ ಅಕ್ಟೋಬರ್ 22 ನಾಳೆ ಕೊನೆಗೊಳ್ಳಲಿದೆ. ಕಳೆದ 12 ದಿನಗಳಿಂದ ದೇಶದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ಹಾಸನಾಂಬೆಯ ಆಶೀರ್ವಾದ ಪಡೆಯುತ್ತಿದ್ದಾರೆ. 23 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಟಿಕೆಟ್​ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಬರೋಬ್ಬರಿ 17 ಕೋಟಿ ರೂ ಹೆಚ್ಚು ಆದಾಯ ಹರಿದು ಬಂದಿದೆ. ಆ...
- Advertisement -spot_img

Latest News

ಏನಿದು ಪಿಗ್ಮೆಂಟೇಶನ್? ಮುಖದ ಮೇಲೆ ಕಪ್ಪು ಕಲೆಗಳು ಮೂಡಲು ಅಸಲಿ ಕಾರಣವೇನು?

Health Tips: ಬಂಗು ಕಲೆಯನ್ನೇ ಪಿಗ್ಮೆಂಟೇಶನ್ ಅಂತಾ ಹೇಳೋದು. ಹಾಗಾದ್ರೆ ಈ ಕಲೆಗೆ ನಾವು ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರೇ ವಿವರಿಸಿದ್ದಾರೆ. https://youtu.be/WIvawKO2Qdg ಬಂಗು ಕಲೆ...
- Advertisement -spot_img