Friday, August 28, 2026

Dharwad Rural Constituency

6 ವರ್ಷಗಳ ವನವಾಸ ಅಂತ್ಯ – ಕ್ಷೇತ್ರಕ್ಕೆ ಮರಳಿದ ವಿನಯ್ ಕುಲಕರ್ಣಿ!

ಕಳೆದ ಆರು ವರ್ಷಗಳಿಂದ ಸ್ವಕ್ಷೇತ್ರಕ್ಕೆ ಪ್ರವೇಶವಿಲ್ಲದೆ ದೂರವೇ ಉಳಿದಿದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕೊನೆಗೂ ಕಾನೂನು ಸಮರದಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಅನುಮತಿ ಪಡೆದು ಅವರು ಇಂದು ಅಧಿಕೃತವಾಗಿ ತಮ್ಮ ತವರು ಜಿಲ್ಲೆಯಾದ ಧಾರವಾಡಕ್ಕೆ ವಾಪಸಾಗಿದ್ದಾರೆ. 2016ರಲ್ಲಿ ನಡೆದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ...
- Advertisement -spot_img

Latest News

2029ಕ್ಕೂ ಮುನ್ನವೇ ಸಮೀಕ್ಷೆ – ಮೋದಿ ಅಧಿಕಾರ ಉಳಿಯುತ್ತಾ?

ಲೋಕಸಭಾ ಚುನಾವಣೆ ಮುಗಿದು ಎರಡು ವರ್ಷಗಳು ಕಳೆದಿವೆ. ಮುಂದಿನ ಚುನಾವಣೆಗೆ ಇನ್ನೂ ಮೂರು ವರ್ಷಗಳ ಸುದೀರ್ಘ ಸಮಯವಿದ್ದರೂ, "ಇಂದು ಚುನಾವಣೆ ನಡೆದರೆ ದೇಶದ ರಾಜಕೀಯ ಚಿತ್ರಣ...
- Advertisement -spot_img