Friday, April 11, 2025

dinner

ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟು ಲಾಭ ಉಂಟು ಗೊತ್ತೇ..?

ಮೊದಲೆಲ್ಲ ಸ್ಟೀಲಿನ ಪ್ಲೇಟ್ ಇಲ್ಲದಿರುವ ಸಮಯದಲ್ಲಿ ಬಾಳೆಎಲೆಯಲ್ಲೇ ಕೆಲವರು ಊಟ ಮಾಡುತ್ತಿದ್ದರು. ಈಗಲೂ ಹಳ್ಳಿಕಡೆ ಕೆಲ ಜನ ಪ್ರತಿದಿನ ಬಾಳೆ ಎಲೆಯಲ್ಲೇ ಊಟ ಮಾಡುತ್ತಾರೆ. ಹಾಗಾದ್ರೆ ಬಾಳೆ ಎಲೆಯಲ್ಲಿ ಯಾಕೆ ಊಟ ಮಾಡಬೇಕು..? ಇದರಿಂದೇನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳುತ್ತೆ: ಸಚಿವ ಗೋಪಾಲಯ್ಯ ಶಪಥ.. ಬಾಳೆ ಎಲೆಯಲ್ಲಿ...

ಪೂರಿ, ಚಪಾತಿ ಜೊತೆ ಬೆಸ್ಟ್ ಕಾಂಬಿನೇಷನ್ ಈ ಗ್ರೇವಿ.. ನೀವೂ ಟ್ರೈ ಮಾಡಿ..

https://youtu.be/egpjSBQP8Xg ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಆಲೂ ಗ್ರೇವಿ ಟ್ರೈ ಮಾಡಿ ನೋಡಿ. ಇದು ಸಖತ್ ಟೇಸ್ಟಿಯಾಗಿರತ್ತೆ. ಹಾಗಾದ್ರೆ ಆಲೂ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 5 ರಿಂದ 6 ಆಲೂ, ಒಂದು ಕಪ್ ಬಟಾಣಿ, ಮೂರು...

ಪತಿಯ ಜೊತೆಗೆ ಪತ್ನಿ ಊಟ ಮಾಡುವುದು ಸರಿಯೋ..? ತಪ್ಪೋ..?

ಹಿಂದಿನ ಕಾಲದಲ್ಲಿ ಪತಿಯ ಊಟವಾದ ಬಳಿಕ, ಪತ್ನಿ ಅದೇ ಬಟ್ಟಲಲ್ಲಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಹೀಗೆ ಮಾಡುವುದರಿಂದ ಮುತ್ತೈದೆ ಸಾವು ಬರುತ್ತದೆ ಎಂಬ ನಂಬಿಕೆ ಇತ್ತು. ಆದ್ರೆ ಇಂದಿನ ಕಾಲದಲ್ಲಿ ಪತಿ- ಪತ್ನಿ ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡೋದು ಕಾಮನ್ ಆಗಿದೆ. ಹಾಗಾದ್ರೆ ಪತಿ- ಪತ್ನಿ ಒಟ್ಟಿಗೆ ಊಟ ಮಾಡೋದು ಒಳ್ಳೆಯದಾ..? ಅಥವಾ...

ಆರೋಗ್ಯಕರ ಊಟ ಮಾಡಿದ ಮೇಲೆ ನೀವು ಈ 5 ತಪ್ಪು ಮಾಡ್ತೀರಾ..? ಇನ್ಮೇಲೆ ಮಾಡ್ಬೇಡಿ..

ತುಂಬಾ ಜನ ಆರೋಗ್ಯಕರವಾದ ಊಟಾ ಮಾಡ್ತಾರೆ. ಹಸಿ ತರಕಾರಿ, ಹೆಚ್ಚು ಎಣ್ಣೆ, ಬೆಣ್ಣೆ ಬಳಸದೇ ಮಾಡಿದ ಸೂಪ್, ದಾಲ್, ಚಪಾತಿ ಎಲ್ಲಾ ತಿಂತಾರೆ. ಫ್ರೆಶ್ ಹಣ್ಣುಗಳನ್ನ ಕೂಡ ತಿಂತಾರೆ. ಆದ್ರೆ ಅದಾದ ಬಳಿಕ, ಕೆಲ ತಪ್ಪುಗಳನ್ನು ಮಾಡ್ತಾರೆ. ಆ ತಪ್ಪುಗಳ ಕಾರಣದಿಂದಲೇ, ನೀವೆಷ್ಟೇ ಒಳ್ಳೆ ಆಹಾರ ತಿಂದ್ರೂ, ಅದರಿಂದ ಆರೋಗ್ಯಕ್ಕೇನೂ ಪ್ರಯೋಜನವಾಗುವುದಿಲ್ಲ. ಹಾಗಾದ್ರೆ ಬನ್ನಿ...

ಹಿಂದೂ ಧರ್ಮದಲ್ಲಿ ಊಟ ಮಾಡುವುದಕ್ಕೂ ನಿಯಮವಿದೆ..

ಹಿಂದೂ ಧರ್ಮದ ಪ್ರಕಾರ, ಆಯಾ ಕೆಲಸಗಳನ್ನು ಆಯಾ ಸ್ಥಳದಲ್ಲಿಯೇ, ಆಯಾ ಸಮಯದಲ್ಲಿಯೇ ಮಾಡಬೇಕೆಂಬ ನಿಯಮವಿದೆ. ಆ ನಿಯಮವನ್ನು ಮೀರಿ ನೀವು ಆ ಕೆಲಸವನ್ನು ಮಾಡಿದರೆ, ಅದರ ಫಲ ಸಿಗುವುದಿಲ್ಲ ಅಂತಾ ಹೇಳಲಾಗತ್ತೆ. ಅವುಗಳಲ್ಲಿ ಒಂದು ಊಟ ಮಾಡುವುದು. ಊಟ ಮಾಡುವುದಕ್ಕೂ ಹಿಂದೂಗಳಲ್ಲಿ ಪದ್ಧತಿ ಇದೆ. ಅದ್ಯಾವ ಪದ್ಧತಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂ ಧರ್ಮದ...

ವಿವಾಹ ಭೋಜನದ ಅವಾಂತರ

www.karnatakatv.net :ಮದುವೆ ಮನೆ ಊಟ ತಿಂದ ನೂರಕ್ಕೂ ಹೆಚ್ಚು ಮಂದಿ ಆಸ್ವಸ್ಥವಾಗಿ ಕಡೆಗೆ ಆಸ್ಪತ್ರೆಗಳಿಗೆ ದಾಖಲಾಗಲು ನೂಕುನುಗ್ಗಲು ಏರ್ಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದೆ. ಇಲ್ಲಿನ ಚುರು ಜಿಲ್ಲೆಯ ಶೋಭಸರ್ ಪಟ್ಟಣದಲ್ಲಿ ನಿನ್ನೆ ನಾಲ್ವರು ಸಹೋದರಿಯರ ಸಾಮೂಹಿಕ ವಿವಾಹ ಸಮಾರಂಭ ಇತ್ತು. ಇಲ್ಲಿಗೆ ಬಂದಿದ್ದವರಲ್ಲಿ ಭರ್ಜರಿ ಊಟ ಸೇವಿಸಿದ ಬಳಿಕ ಏಕಾಏಕಿ ಹೊಟ್ಟೆ ನೋವು ವಾಂತಿ ಕಾಣಿಸಿಕೊಂಡಿದೆ....

ಊಟಕ್ಕೆ ಬರುವ ಮೊದಲೇ ತಟ್ಟೆಯಲ್ಲಿ ಅನ್ನವನ್ನು ಬಡಿಸಿಡಬೇಡಿ: ಈ ಬಗ್ಗೆ ಇಲ್ಲಿದೆ ಮಾಹಿತಿ..

ಮದುವೆ ಮುಂಜಿ, ಅಥವಾ ಬೇರೆಯಾವುದಾದರೂ ಕಾರ್ಯಕ್ರಮವಿದ್ದಾಗ, ಬಾಳೆ ಎಲೆ ಹಾಕಿ, ಅದರ ಮುಂದೆ ಜನ ಬಂದು ಕೂರುವ ಮೊದಲೇ ಅದರಲ್ಲಿ ಅನ್ನ, ಪದಾರ್ಥಗಳನ್ನು ಬಡಿಸಿಡಲಾಗುತ್ತದೆ. ಅಲ್ಲದೇ, ಕೆಲವರ ಮನೆಯಲ್ಲಿ ಮನೆಜನ ಊಟಕ್ಕೆ ಬಂದು ಕೂರುವ ಮೊದಲೇ ಊಟ ಬಡಿಸಿಡುತ್ತಾರೆ. ಆದ್ರೆ ಹೀಗೆ ಮಾಡುವುದು ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. ಓಂ ಶ್ರೀ ಅನ್ನಪೂರ್ಣೇಶ್ವರಿ...
- Advertisement -spot_img

Latest News

ಯತ್ನಾಳ್​ಗೆ ಬೆಂಬಲ: ಜಯ ಮೃತ್ಯುಂಜಯ ಸ್ವಾಮೀಜಿಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ

Hubli News: ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಪರವಾಗಿ ಮತ್ತು ಒಂದು ಪಕ್ಷದ ಪರವಾಗಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಮಾತನಾಡಬಾರದು....
- Advertisement -spot_img