Thursday, June 19, 2025

Divorce

News: ಡಿವೋರ್ಸ್‌ ಗೊತ್ತು..:| ಆದ್ರೆ ಏನಿದು ಸ್ಲೀಪ್‌ ಡಿವೋರ್ಸ್‌..?

Health Tips: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋ ವಿಷಯ, ಡಿವೋರ್ಸ್ ಅನ್ನೋ ಪದ ಅದೆಷ್ಟರ ಮಟ್ಟಿಗೆ ಸದ್ದು ಮಾಡಿತ್ತಿದೆ ಎಂದರೆ, ಚಿಕ್ಕ ಮಕ್ಕಳಿಗೂ ಡಿವೋರ್ಸ್ ಅಂದ್ರೆ ಏನು ಅಂತಾ ಗೊತ್ತಾಗುತ್ತಿದೆ. ಕೆಲವು ಸೆಲೆಬ್ರಿಟಿಗಳಂತೂ, ಮದುವೆಯಾಗೋದೇ ಡಿವೋರ್ಸ್ ತೆಗೆದುಕೊಳ್ಳೋಕ್ಕೆ ಅನ್ನೋ ರೀತಿ ಆಡುತ್ತಿದ್ದಾರೆ. ಮದುವೆಯಾಗಿ, ಸಂಸಾರ ನಡೆಸಲು ಇಷ್ಟವಿಲ್ಲದಿದ್ದಾಗ, ಕಾನೂನು ಪ್ರಕಾರವಾಗಿ ದೂರವಾಗುವುದನ್ನು ಡಿವೋರ್ಸ್ ಎನ್ನಲಾಗುತ್ತದೆ. ಆದರೆ...

ಡಿವೋರ್ಸ್ ಪಡೆದ ಖುಷಿಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಮಹಿಳೆ

Pakistan News: ವೈವಾಹಿಕ ಜೀವನದಲ್ಲಿ ಅಡೆತಡೆಗಳಿದ್‌ದರೆ, ಅಂಥ ಸಂಸಾರವನ್ನು ಡಿವೋರ್ಸ್ ತೆಗೆದುಕೊಳ್ಳುವ ಮೂಲಕ ಕೊನೆಗೊಳಿಸಲಾಗುತ್ತದೆ. ಹೀಗೆ ಡಿವೋರ್ಸ್ ಪಡೆದ ಅದೆಷ್ಟೋ ಮಂದಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಕೆಲವರು ಸಾವಿನ ದಾರಿ ಹಿಡಿಯುತ್ತಾರೆ. ಕೆಲವರು ಕೆಟ್ಟ ದಾರಿ ಹಿಡಿಯುತ್ತಾರೆ. ಮತ್ತೆ ಕೆಲವರು ಮರುಮದುವೆಯಾಗುತ್ತಾರೆ. ಆದರೆ ಇಲ್ಲೋರ್ವ ಮಹಿಳೆ, ಪತಿಗೆ ಡಿವೋರ್ಸ್ ನೀಡಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾಳೆ. https://youtu.be/BablVeB3IKI ಪಾಕಿಸ್ತಾನದಲ್ಲಿ...

Canada:ಬಹುಕಾಲದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿರುವ ಕೆನಡಾ ಪ್ರಧಾನಿ

ಅಂತರಾಷ್ಟ್ರೀಯ ಸುದ್ದಿ: ಹೌದು ಸ್ನೇಹಿತರೆ ಕೆನಾಡಾದ ಪ್ರಧಾನಿಯಾಗಿರುವ ಜಸ್ಟಿನ್ ಟ್ರುಡೋ ಅವರು ಮತ್ತು ತಮ್ಮ ಪತ್ನಿ ಸೋಫಿ ಗ್ರಗೋರಿಯಾ ಇಬ್ಬರ ನಡುವೆ ಬಿರುಕು ಉಂಟಾಗಿದ್ದು ತಮ್ಮ  ಹದಿನೆಂಟು ವರ್ಷದ ದಾಂಪತ್ಯ ಜೀವನವನ್ನು ವಿಚ್ಚೇದನದೊಂದಿಗೆ ಅಂತ್ಯ ಹಾಡಲಿದ್ದಾರೆ. 2005 ರಲ್ಲಿ ದಾಂಪತ್ಯ  ಜಿವನಕ್ಕೆ ಕಾಲಿಟ್ಟಿರುವ ದಂಪತಿಗಳಿಗೆ 15, 14,  ಮತ್ತು9 ವರ್ಷ ವಯಸ್ಸಿನ ಮೂವರು ಮಕ್ಕಳಿದ್ದಾರೆ.ಇಬ್ಬರ ಮದ್ಯೆ...

Chaithra Vasudevan : ಭಾವುಕ ಪೋಸ್ಟ್ ಹಂಚಿಕೊಂಡ ಚೈತ್ರ ವಾಸುದೇವನ್…!

Film News : ಆಕೆ ಪಟ ಪಟ ಅಂತಾ ಮಾತಾಡಿ ಕನ್ನಡಿಗರ ಮನಗೆದ್ದ ನಟಿ ನಿರೂಪಕಿ ಕೂಡಾ ಹೌದು. ಸದಾ ಸೋಶಿಯಲ್ ಮೀಡಿಯಾದಲ್ಲಿ ಏಕ್ಟಿವ್ ಆಗಿರೋ ನಟಿ  ಚೈತ್ರಾ ವಾಸುದೇವ್ ಸದ್ಯ ಡಿವೋರ್ಸ್​ ನ ಭಾವುಕ ವಿಚಾರವನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ತುಂಬಾ ನೋವಿನಿಂದ ವಿಚ್ಛೇದನ ಪಡೆಯುತ್ತಿರುವ ವಿಚಾರ ಹಂಚಿಕೊಂಡ ಚೈತ್ರಾ. ಬೇಸರ...

Megastar Chiranjivi: ಚಿರಂಜೀವಿ ಪುತ್ರಿ ಶ್ರೀಜಾ ಸಂಸಾರದಲ್ಲಿ ಬಿರುಕು…!

ಸಿನಿಮಾ ಸುದ್ದಿ: ಚಿರಂಜೀವಿ ಪುತ್ರಿ ಶ್ರೀಜಾ ಮತ್ತು ಅವರ ಪತಿ ಕಲ್ಯಾಣ ದೇವ್ ವಿಚ್ಛೇಧನ ಅಧಿಕೃತ ಫಿಕ್ಸ್ ಆಗುವ ಹಂತವನ್ನು ತಲುಪಿದೆ.ಯಾಕೆಂದರೆ  ಶ್ರೀಜಾ ಪತಿ ಕಲ್ಯಾ ಣ ದೇವ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.ವಾರದಲ್ಲಿ ಒಂದು ದಿನ ಮಗಳುಯ ನಾಮಿಷ್ಕ  ಜೊತೆ ಕಳೆಯೋದು ತುಂಬಾ ಖುಷಿಯ ವಿಚಾರ ಎಂದು ತಮ್ಮ ಮಗಳ ಜೊತೆ ಇರುವ...

ವಿಚ್ಚೇದನವಾದ ಯುವತಿಯನ್ನು ಗರ್ಭಿಣಿ ಮಾಡಿ ನಂತರ ಇಲ್ಲವಾಗಿಸಿದ

ಉತ್ತರಪ್ರದೇಶ: ಮದುವೆಯಾದವಳನ್ನೇ ಪ್ರೀತಿಸಿ ಗರ್ಭಿಣೆ ಮಾಡಿ  ಮದುವೆಯಾಗು ಎಂದಿದ್ದಕ್ಕೆ ಸ್ನೇಹಿತರ ಜೊತೆ ಸೇರಿ ಪ್ರೀತಿಸಿದಾಕೆಯನ್ನೆ ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿ ಪರಾರಿಯಾದ ಘಟನೆ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.  2015ರಲ್ಲಿ ರಾಂಬಿರಿ ಎನ್ನುವ ಯುವತಿ ಉತ್ತರಪ್ರದೇಶದ ವಿನೋಧ ಎನ್ನುವ ಯುವಕನ ಜೊತೆ ಮದುವೆಯಾಗಿದ್ದಳು. ಒಂದು ವರ್ಷದ ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ವಿಚ್ಛೇಧನ ಪಡೆದುಕೊಂಡು...

ಎರಡನೇ ಮದುವೆಗೆ ಸಜ್ಜಾದ ಪಂಜಾಬ್ ಸಿಎಂ  

ಚಂಢೀಗಢ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಆರು ವರ್ಷಗಳ ನಂತರ ಡಾ ಗುರುಪ್ರೀತ್ ಕೌರ್ ಅವರನ್ನು ಖಾಸಗಿ ಸಮಾರಂಭದಲ್ಲಿ ನಾಳೆ ವಿವಾಹವಾಗಲಿದ್ದಾರೆ. ಗುರುವಾರದಂದು ವಿವಾಹ ಸಮಾರಂಭ ನಡೆಯಲಿದ್ದು, ಕುಟುಂಬಸ್ಥರು ಹಾಗೂ ಬಂಧುಗಳು ಭಾಗವಹಿಸಲಿದ್ದಾರೆ. ಸಿಎಂ ಭಗವಂತ್ ಮಾನ್ ತಮ್ಮ ಅಧಿಕೃತ ನಿವಾಸದಲ್ಲಿ ವಿವಾಹವಾಗಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ...

Amruta Fadnavis ಮುಂಬೈನಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಶೇಕಡಾ 3ರಷ್ಟು ವಿಚ್ಛೇದನ..!

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವಿಸ್ (Amruta Fadnavis) ಮಹಾರಾಷ್ಟ್ರದ ವಿಕಾಸ್ ಅಗಾಡಿ (Vikas Aghadi) ಸರ್ಕಾರದ ವಿರುದ್ಧ ಇಂದು ಮಾತಿನ ದಾಳಿಯನ್ನು ನಡೆಸಿದ್ದಾರೆ. ಮುಂಬೈನಲ್ಲಿ ಟ್ರಾಫಿಕ್ ಜಾಮ್ (Traffic jam in Mumbai) ನಿಂದಾಗಿ ಶೇಕಡಾ ಮೂರರಷ್ಟು ವಿಚ್ಛೇದನಕ್ಕೆ (divorce) ಕಾರಣವಾಗಿದೆ ಎಂದು ಹೇಳಿದ್ದಾರೆ. ನಾನು...

ಕೋರ್ಟ್ ನಲ್ಲಿ ನಟಿ ಸಮಂತಾಗೆ ಹಿನ್ನಡೆ..!

ನಟಿ ಸಮಂತಾ –ನಾಗಚೈತನ್ಯ ವಿಚ್ಚೇಧನ ಆಗಿ ಹೋಗಿದೆ. ಆದ್ರೆ  ಇದಕ್ಕೂ ಮೊದಲು ಇವರಿಬ್ಬರ ಬಗ್ಗೆ ಸಾಕಷ್ಟುಗಾಳಿ ಸುದ್ದಿಹರಿದಾಡುತ್ತಿದ್ವು. ಇದರಿಂದ ಸಿಡಿದೆದ್ದಿದ್ದ ಸಮಂತಾ ತಮ್ಮ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಅಪಪ್ರಚಾರ ಮಾಡಿದ್ದವರ ಮೇಲೆ ಕಾನೂನು ಸಮರ ಸಾರಿದ್ದಾರೆ. ಹೌದು, ನಟಿ ಸಮಂತಾರವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳಿಂದ ಹಲವು ಸುದ್ದಿಗಳು ಹರಿದಾಡಿದ್ದವು. ಅದರಲ್ಲಯಾವ ಸುದ್ದಿ...

ನಿಜವಾಗಿಯೇ ಬಿಡ್ತು ನಾಗಚೈತನ್ಯ-ಸಮಂತಾ ವಿಚ್ಛೇದನ ಸುದ್ದಿ…!

www.karnatakatv.net : ಟಾಲಿವುಡ್ನ ಸ್ಟಾರ್ ದಂಪತಿಗಳಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ವಿಚ್ಛೇದನ ಪಡೆದುಕೊಳ್ಳೋ ಮೂಲಕ ನಾಲ್ಕು ವರ್ಷದ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಅನ್ನೋ ಅನುಮಾನ ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ ಈ ಬಗ್ಗೆ  ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಆದ್ರೆ ಇಂದು ಖುದ್ದು...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img