Friday, July 4, 2025

doctor

Health Tips: ರಾತ್ರಿ ವೇಳೆ ಮಗು ಜೋರಾಗಿ ಅಳುತ್ತಾ? ಇದಕ್ಕೆ ಕಾರಣಗಳೇನು?

Health Tips: ಓರ್ವ ತಾಯಿಗೆ ಮಗು ಹುಟ್ಟಿದಾಗಿನಿಂದ ಹಿಡಿದು ಅದು ಮಾತನಾಡುವವರೆಗೂ ತಾಳ್ಮೆ ಇರಬೇಕು ಅಂತಾರೆ. ಯಾಕಂದ್ರೆ ಮಗು ಅಳೋದು, ಹಸಿವಾದಾಗ, ಬಟ್ಟೆ ಹಸಿಯಾದಾಗ ಅಥವಾ ಮಲವಿಸರ್ಜನೆ, ಮೂತ್ರ ವಿಸರ್ಜನೆ ಮಾಡಿಕೊಂಡಾಗ. ಹಾಗಾಗಿ ತಾಯಿಯಾದವಳು, ಮಗುವನ್ನು ಸರಿಯಾಗಿ ಪರೀಕ್ಷಿಸಿ, ಮಗು ಯಾಕೆ ಅಳುತ್ತಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಚೆನ್ನಾಗಿ ಹಾಲು ಕುಡಿಸಿ, ಒಳ್ಳೆ ಬಟ್ಟೆ ಹಾಕಿ,...

Health Tips: ಜ್ವರ ಯಾಕೆ ಬರುತ್ತೆ? ಇದಕ್ಕೆ ಪರಿಹಾರ ನಿಮ್ಮ ಅಡುಗೆ ಮನೆಯಲ್ಲಿದೆ

Health Tips: ಜ್ವರ ಅನ್ನೋದು ಕಾಮನ್ ಆದರೂ, ಅದನ್ನು ಸುಮ್ಮನೆ ನೆಗ್ಲೇಟ್ ಮಾಡಿದರೆ, ಅದು ಜೀವಕ್ಕೆ ಕುತ್ತು ತರೋದು ಕಾಮನ್. ಆದರೆ ಜ್ವರ ಬಂತು ಅಂದ ತಕ್ಷಣ, ನಾವು ಆಸ್ಪತ್ರೆಗೆ ಓಡಬಾರದು. ಬದಲಾಗಿ ಮನೆಮದ್ದು ಮಾಡಬೇಕು. ಹಾಗಾದ್ರೆ ಜ್ವರ ಬಂದಾಗ ಏನು ಮನೆಮದ್ದು ಮಾಡಬೇಕು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಹೇಳಿದ್ದಾರೆ ನೋಡಿ. https://youtu.be/9ZfXukRNbQs ದೇಹದಲ್ಲಿ ಶಕ್ತಿ...

Health tips: ಕೆಳಸೊಂಟ ನೋವಿಗೆ ಕಾರಣ ಏನು? ಇದಕ್ಕೆ ಪರಿಹಾರವೇನು?

Health Tips: ಕೆಲವರಿಗೆ ಪ್ರತಿದಿನ ತಲೆ ನೋವಾಗತ್ತೆ. ಅದೇ ರೀತಿ ಕೆಲವರಿಗೆ ಕೆಳಸೊಂಟನೋವು ಕೂಡ ಇರುತ್ತದೆ. ಹಾಗಾದ್ರೆ ಈ ಕೆಳಸೊಂಟನೋವು ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂಬುದನ್ನು ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/IvJ1f7Oc_tk ವೈದ್ಯರು ಹೇಳುವ ಪ್ರಕಾರ, ಕೆಳ ಸೊಂಟನೋವು ಬಂದರೆ, ನಿಮ್ಮ ದೇಹದಲ್ಲಿ ಇರುವ ಶಕ್ತಿ ಕಡಿಮೆಯಾಗುತ್ತಿದೆ ಎಂದರ್ಥ. ಇದಕ್ಕೆ ಕಾರಣ, ನಮ್ಮ...

Health Tips: ತಂಬಾಕು ಮತ್ತು ಧೂಮಪಾನ ಈ ಕಾಯಿಲೆಗೆ ಕಾರಣವಾಗುತ್ತೆ ಎಚ್ಚರ

Health Tips: ಚಟ ನಮ್ಮನ್ನು ಚಟ್ಟ ಸೇರಿಸುತ್ತದೆ ಅಂತಾ ಹೇಳಲಾಗುತ್ತದೆ. ಅದು ಸತ್ಯ ಕೂಡ, ಅಗತ್ಯಕ್ಕಿಂತ ಹೆಚ್ಚು ಧೂಮಪಾನ, ಮದ್ಯಪಾನ ಸೇವನೆ ಮಾಡುವುದು, ಅಥವಾ ಇನ್ಯಾವುದೋ ಚಟ ಏರಿಸಿಕೊಂಡವರು, ಬದುಕನ್ನು ಅರ್ಧಕ್ಕೆ ನಿಲ್ಲಿಸಿ ಹೋಗುತ್ತಾರೆ. ಹಾಾಗಾದರೆ, ತಂಬಾಕು ಮತ್ತು ಧೂಮಪಾನ ಸೇವನೆ ಹೆಚ್ಚಾದಾಗ ಏನಾಗುತ್ತದೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/CvHVLYGIpxo ಯಾರಿಗೆ...

Health Tips: ಸಕಲ ಸಮಸ್ಯೆಗಳಿಗೂ ಇಲ್ಲಿದೆ ಪರಿಹಾರ: ರೇಖಿ ಚಿಕಿತ್ಸೆ ಎಷ್ಟು ಪವರ್ ಫುಲ್ ..?

Health Tips: ಇತ್ತೀಚಿನ ದಿನಗಳಲ್ಲಿ ನಾವು ರೇಖಿ ಎಂಬ ಚಿಕಿತ್ಸೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ರೇಖಿ ಎಂಬ ಚಿಕಿತ್ಸೆ, ವಿದ್ಯೆ ಇದ್ದು, ಇದರ ಚಿಕಿತ್ಸೆ ಪಡೆಯುವುದರಿಂದ ಏನು ಲಾಭ..? ಈ ರೇಖಿ ವಿದ್ಯೆ ಕರಗತ ಮಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ಮಾತ್ರ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ರೇಖಿ ಚಿಕಿತ್ಸೆ ಬಗ್‌ಗೆ ತಿಳಿಸಿಕೊಡಲಿದ್ದೇವೆ. https://youtu.be/HaqvKOrVLfg ಡಾ.ಭರಣಿ ರಾಜು...

Health Tips: ಈ ಒಂದು ಕಿವಿಯ ಸಮಸ್ಯೆಗೆ ಮೂಲವೇನು ಗೊತ್ತಾ?

Health Tips: ಎಷ್ಟೋ ಜನರಿಗೆ ಸಣ್ಣ ವಯಸ್ಸಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಇನ್ನು ಕೆಲವರಿಗೆ ಕಿವಿ ನೋವಾಾಗುತ್ತದೆ. ಮತ್ತೆ ಕೆಲವರಿಗೆ ಕಿವಿ ಸೋರುತ್ತದೆ. ಹಾಗಾದ್ರೆ ಈ ಎಲ್ಲ ಸಮಸ್ಯೆಗಳಿಗೆ ಕಾರಣವೇನು..? ಯಾವ ತಪ್ಪಿನಿಂದಾಗಿ, ನಮಗೆ ಕಿವಿಯ ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/Hwr9pTQ4TS8 ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ಈ ಬಗ್ಗೆ ಮಾತನಾಡಿದ್ದು, ಅಶಿಸ್ತು,...

Health Tips: ಮಗು ಆಗದೇ ಇರಲು ಮಹಿಳೆಯರು ಮಾತ್ರ ಕಾರಣರಲ್ಲ

Health Tips: ಮದುವೆಯಾಗಿ ಹಲವು ವರ್ಷಗಳೇ ಕಳೆಯಿತು. ಆದರೂ ಮಕ್ಕಳಾಗಲಿಲ್ಲ ಎಂದು ಹಲವರು ಕೊರಗುತ್ತಾರೆ. ಮತ್ತು ಮಕ್ಕಳಾಗದಿರಲು ಕಾರಣ, ಪತ್ನಿಯೇ ಅಂತ ದೂರುವವರೂ ಹಲವರಿದ್ದಾರೆ. ಆದರೆ ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಣೆ ನೀಡಿದ್ದು, ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಕಾರಣರಾಗಬಹುದು ಎಂದಿದ್ದಾರೆ. https://youtu.be/ciO6SUX8nhU ಮಗುವಾಗದಿರಲು ಪುರುಷರಲ್ಲಿರುವ ನಿಶ್ಶಕ್ತಿಯೂ ಕಾರಣವಾಾಗಿರುತ್ತದೆ. ಅನಾರೋಗ್ಯಕರ ಜೀವನ...

ಎದೆ ಸೀಳಿದ್ದ 98 ಸೆಂ.ಮೀ. ಪೈಪ್‌ ಹೊರತೆಗೆದ ಕೆಎಂಸಿಆರ್‌ಐ ವೈದ್ಯರ ಸಾಹಸ ಹೇಗಿದೆ ಗೊತ್ತಾ..?

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯನ್ನು ಉತ್ತರ ಕರ್ನಾಟಕದ ಸಂಜೀವಿನಿ ಎಂದು ಸುಮ್ನೆ ಹೇಳಲ್ಲಾ. ಕೆಎಂಸಿ ಆಸ್ಪತ್ರೆಯ ವೈದ್ಯರ ಸಾಧನೆ ನೋಡಿದ್ರೆ ಎಲ್ಲರು ಒಂದು ಸಾರಿ ಬೆರಗಾಗುವುದು ಮಾತ್ರ ನಿಶ್ಚಿತ. ಅಪಘಾತದಲ್ಲಿ ಒಬ್ಬ ವ್ಯಕ್ತಿಗೆ ಎದೆಯ ಎಡಭಾಗದ ಒಳಗೆ ಪೈಪ್ ರಾಡ್ ಒಳಗೆ ಹೊಕ್ಕಿದ್ದು, ಅದನ್ನು ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ, ಸಾವು...

ನಿಮ್ಮ ಮಗು ಮಾತಾಡುತ್ತಿಲ್ಲ ಅನ್ನೋ ಬೇಸರವಿದ್ಯಾ? ಇಲ್ಲಿವೆ ಮನೆಮದ್ದುಗಳು

Health Tips: ಎಷ್ಟೋ ತಾಯಂದಿರು, ನಮ್ಮ ಮಗುವಿಗೆ 2 ವರ್ಷ ತುಂಬಿದರೂ ಮಗು ಇನ್ನು ಅಮ್ಮ ಅಂತ ಹೇಳಲೂ ಕಷ್ಟಪಡುತ್ತಿದೆ ಎನ್ನುತ್ತಾರೆ. ಅಲ್ಲದೇ, ಮಗುವಿಗೆ ಮೂರು ವರ್ಷ ತುಂಬಿದರು, ಮಾತನಾಡಲು ಕಷ್ಟ ಪಡುವ ಎಷ್ಟೋ ಉದಾಹರಣೆಗಳಿದೆ. ಹಾಗಾದ್ರೆ ಯಾಕೆ ಮಗುವಿಗೆ ವರ್ಷ ತುಂಬಿದರೂ ಮಾತನಾಡಲು ಸಾಧ್ಯವಾಗುವುದಿಲ್ಲ..? ಇದಕ್ಕೆ ಕಾರಣವಾದ್ರೂ ಏನು ಅಂತಾ ತಿಳಿಯೋಣ ಬನ್ನಿ.. https://youtu.be/uXfpm1XrMNY ಮೊದಲನೇಯದಾಗಿ...

Health Tips: ಮೊಡವೆಗಳಿಂದ ಪಾರಾಗೋದು ಹೇಗೆ..? ಈ ತಪ್ಪುಗಳನ್ನು ಮಾಡಬೇಡಿ.

Health Tips: ನಾಲ್ಕು ಜನರ ಮಧ್ಯೆ ನಾವು ಚೆಂದಗಾಣಿಸಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಬೇಕು ಅಂತಾ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಆದರೆ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕಾಡುವ ಒಂದು ಸೌಂದರ್ಯ ಸಮಸ್ಯೆ ಅಂದ್ರೆ ಮೊಡವೆ. ಕರೆಕ್ಟ್ ಆಗಿ ಯಾವುದಾದರೂ ಮುಖ್ಯವಾದ ದಿನ, ಕಾರ್ಯಕ್ರಮಗಳು ಇದ್ದಾಗಲೇ, ಈ ಮೊಡವೆ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಮೊಡವೆ...
- Advertisement -spot_img

Latest News

ರಾಜ್ಯದ ಸಿಎಂ ಯಾರಾದರೆ ನನಗೇನು..? ಎಷ್ಟು ವರ್ಷ ಇದ್ದರೆ ನನಗೇನು..?: ಕೇಂದ್ರ ಸಚಿವ ಕುಮಾರಸ್ವಾಮಿ

Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...
- Advertisement -spot_img