Tuesday, November 18, 2025

doctor

Health Tips: ವೈನ್ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.. ಇದು ನಿಜಾನಾ..?

Health Tips: ವೈದ್ಯರು ಈಗಾಗಲೇ ನಿಮಗೆ ಬಿಯರ್ ಕುಡಿಯುವ ಬಗ್ಗೆ, ಹೆಚ್ಚು ಮದ್ಯಪಾನ ಮಾಡಿದರೆ ಏನಾಗುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಆದರೆ, ಕೆಲವರು ಹೇಳುವ ಪ್ರಕಾರ, ವೈನ್ ಕುಡಿದರೆ, ತ್ವಚೆಯ ಕಾಂತಿ ಹೆಚ್ಚುತ್ತಂತೆ. ಇದು ನಿಜಾನಾ..? ಸುಳ್ಳಾ..? ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=a_6PEU3wSic ವೈದ್ಯರು ಹೇಳುವ ಪ್ರಕಾರ, ದ್ರಾಕ್ಷಿ ಜ್ಯೂಸನ್ನು ಫರ್ಮೆಂಟ್ ಮಾಡಿದ್ರೆ, ಅದು...

Health Tips: ಈ 2 ಮನೆಮದ್ದುಗಳಿದ್ರೆ ಲೂಸ್ ಮೋಷನ್ ಮಂಗಮಾಯ

Health Tips: ಲೂಸ್ ಮೋಷನ್ ಕಾಮನ್ ಆರೋಗ್ಯ ಸಮಸ್ಯೆ ಆದ್ರೂ, ಇದು ಜನರ ಜೀವವನ್ನೂ ತೆಗೆದುಕೊಳ್ಳುತ್ತೆ. ಹಾಗಾಗಿ ಲೂಸ್ ಮೋಷನ್ ಅಂತಾ ನಿರ್ಲಕ್ಷ್ಯ ವಹಿಸಬಾರದು. ಈ ರೀತಿಯಾದಾಗ, ಮನೆಮದ್ದನ್ನು ಮಾಡಿ, ಕಂಟ್ರೋಲಿಗೆ ಬರದಿದ್ದಲ್ಲಿ, ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡಿಯಲೇಬೇಕು. ವೈದ್ಯರು ಲೂಸ್ ಮೋಷನ್‌ಗೆ ಯಾವ ರೀತಿಯ ಮನೆ ಮದ್ದು ಮಾಡಬೇಕು ಎಂದು ಹೇಳಿದ್ದಾರೆಂದು ತಿಳಿಯೋಣ...

ಕಾಲು ಉರಿ ಬರುತ್ತಿದೆಯಾ..? ಇಲ್ಲಿದೆ ನೋಡಿ ಪವರ್ ಫುಲ್ ಮನೆಮದ್ದು..

Health Tips: ಹಲವರಿಗೆ ಪಾದದ ಉರಿ, ಕಾಲು ಉರಿ ಬರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ವೈದ್ಯರಾದ ಡಾ.ಕಿಶೋರ್ ಅವರು, ಪಾದದ ಉರಿಗೆ ಮನೆಮದ್ದನ್ನು ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. https://www.youtube.com/watch?v=kc5BCAk4-L4 ಕಾಲು ಉರಿಯುತ್ತಿದ್ದರೆ, ಅಕ್ಕಿ ತೊಳೆದ ನೀರಿನಲ್ಲಿ ಕಾಲನ್ನು ಸ್ವಲ್ಪ ಗಂಟೆಗಳ ಕಾಲ ನೆನೆಸಿಡಬೇಕು. ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಜನ...

ಗಂಡಸರಲ್ಲಿ ಮಾತ್ರ ಕಂಡುಬರುವ ಕ್ಯಾನ್ಸರ್ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

Health Tips: ಕ್ಯಾನ್ಸರ್ ಬರೀ ಪುರುಷರಲ್ಲಿ ಅಥವಾ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಕ್ಯಾನ್ಸರ್ ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತದೆ. ಆದರೆ ಬ್ರೀಸ್ಟ್ ಕ್ಯಾನ್ಸರ್ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ರೀತಿ, ಪುರುಷರಲ್ಲೂ ಬರುವ ಕ್ಯಾನ್ಸರ್‌ಗಳಿದೆ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=PGmlJQrRIQU ಪ್ರೊಸ್ಟೇಟ್ ಕ್ಯಾನ್ಸರ್ ಗಂಡಸರಲ್ಲಿ ಮಾತ್ರ...

ಈ ರೀತಿಯ ನೋವುಗಳಿಗೆ ಬಿಸಿ ನೀರಿನ ಶಾಖ ಕೊಡುವುದು ಉತ್ತಮ.

Health Tips: ಕೆಲವರು ಬಿದ್ದು ಮೈ ಕೈ ಪೆಟ್ಟಾದಾಗ, ಅಥವಾ ಬೆನ್ನು, ಕಾಲು ನೋವು ಇದ್ದಾಗ, ಅದಕ್ಕೆ ಬಿಸಿ ನೀರಿನ ಶಾಖ ಕೊಡುತ್ತಾರೆ. ಅಥವಾ ಬಿಸಿ ಬಿಸಿ ನೀರನ್ನು ಕೈ ಕಾಲಿಗೆ ಹಾಕುತ್ತಾರೆ. ಇದರಿಂದ ಕೈ ಕಾಲು ನೋವಿಗೆ ರಿಲೀಫ್ ಸಿಗುತ್ತದೆ. ಹಾಗಾಗಿ ಈ ರೀತಿ ಮಾಡುವುದು ಸರೀನಾ..? ತಪ್ಪಾ..? ಈ ಬಗ್ಗೆ ವೈದ್ಯರೇ...

Remedy for rinkles ಇಲ್ಲಿದೆ ನೋಡಿ ಸೌಂದರ್ಯದ ಗುಟ್ಟು..

Health Tips: ಮುಖದಲ್ಲಿ ಒಂಚೂರು ಸುಕ್ಕು ಇರಬಾರದು. ಮುಖ ಸಾಫ್ಟ್ ಆಗಿರಬೇಕು, ಕ್ಲೀನ್ ಆಗಿರಬೇಕು. ನಾಲ್ಕು ಜನರ ಮಧ್ಯೆ ತಾನು ಎದ್ದು ಕಾಣಬೇಕು ಅಂತಾ ಯಾರಿಗೆ ತಾನೇ ಇಷ್ಟವಿರೋದಿಲ್ಲಾ ಹೇಳಿ. ಹಾಗಾಗಿ ನಾವಿಂದು ರಿಂಕಲ್ ಫ್ರೀ ತ್ವಚೆಯನ್ನು ಪಡೆಯೋದು ಹೇಗೆ ಅಂತಾ ಹೇಳಲಿದ್ದೇವೆ. https://www.youtube.com/watch?v=-PaRI-ZTRdY 2ರಿಂದ 3 ಸ್ಪೂನ್ ಅಕ್ಕಿಹಿಟ್ಟು, ಒಂದು ಕೋಳಿ ಮೊಟ್ಟೆ, ಕೊಂಚ ಶ್ರೀಗಂಧದ...

ಇತ್ತೀಚಿನ ದಿನಗಳಲ್ಲಿ Hair Loss ಹೆಚ್ಚಾಗಲು ಕಾರಣವೇನು..?

Health Tips: ನಾವು ಈಗಾಗಲೇ ನಿಮಗೆ ಕೂದಲು ಉದುರುವಿಕೆಗೆ ಏನು ಕಾರಣ, ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅಂತಾ ಹೇಳಿದ್ದೇವೆ. ಅದೇ ರೀತಿ, ವೈದ್ಯೆಯಾದ ಡಾ.ದೀಪಿಕಾ ಇಂದು ಕೂದಲು ಉದುರಲು ಮುಖ್ಯವಾದ ಕಾರಣವೇನು ಅಂತಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=WHOQzD1-eFY ದೇಹದಲ್ಲಿ ಐರನ್ ಪ್ರಮಾಣ ಕಡಿಮೆಯಾದರೆ, ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಇದಕ್ಕೆ...

ಗರ್ಭಿಣಿಯರು ಹೀಲ್ಸ್ ಚಪ್ಪಲಿ ಧರಿಸುವುದರಿಂದ ಏನಾಗುತ್ತದೆ ಗೊತ್ತಾ..?

Health Tips: ವೈದ್ಯರಾದ ಚಂದ್ರಿಕಾ ಆನಂದ್ ತಾಯಿತನದ ಬಗ್ಗೆ, ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಕಾಳಜಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿಮಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಅದರೊಂದಿಗೆ, ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆಯೂ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಹೀಲ್ಸ್ ಚಪ್ಪಲಿ ಧರಿಸಿದ್ರೆ ಏನಾಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/24guOi6Ugbk ಗರ್ಭಿಣಿಯರು ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ...

ಸೋರಿಯಾಸಿಸ್ ಖಾಯಿಲೆಗೆ ಕಾರಣವೇನು ಗೊತ್ತಾ..?

Health Tips: ಸೋರಿಯಾಸಿಸ್ ಖಾಯಿಲೆ ಅಂದ್ರೆ, ಭಾರೀ ಅಪರೂಪದ ಖಾಯಿಲೆಯಾಗಿತ್ತು. ಎಲ್ಲೋ ಒಬ್ಬರಿಗೋ, ಇಬ್ಬರಿಗೋ ಬರುವಂಥ ಖಾಯಿಲೆಯಾಗಿತ್ತು. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸೋರಿಯಾಸಿಸ್ ಖಾಯಿಲೆ ಬರುತ್ತಿದೆ. ಹಾಗಾದ್ರೆ ಈ ಸೋರಿಯಾಸಿಸ್‌ ಖಾಯಿಲೆ ಬರಲು ಕಾರಣವೇನು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.. https://www.youtube.com/watch?v=J4VMc7nCxHI ವೇದಂ ಆಸ್ಪತ್ರೆ ವೈದ್ಯರು, ಖ್ಯಾತ ಆಯುರ್ವೇದ ತಜ್ಞರು ಆದ ಡಾ.ರವಿರಾಜ್ ಅವರು...

ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆಗೆ ಶರಣಾದ ವೈಧ್ಯೆ ಗೀತಾ..!

ಗದಗ: ಇಲ್ಲಿಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ)ದ ವೈದ್ಯಾಧಿಕಾರಿಯಾಗಿದ್ದ ಡಾ. ಗೀತಾ ಅವರು ತಾಲೂಕಿನ ಹುಲಕೋಟಿಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಡಾ.ಗೀತಾ ಎಂಬಿಬಿಎಸ್‌ ಓದಿದ್ದರೆ, ಪತಿ ಡಾ. ಕುಶಾಲ್ ಕೋರಿ ಬಿಎಎಂಎಸ್ ವೈದ್ಯರಾಗಿದ್ದು, ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಆಯುಷ್‌ ವೈದ್ಯಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ....
- Advertisement -spot_img

Latest News

Movie News: ಮೂರನೇ ಗಂಡನಿಗೂ ಡಿವೋರ್ಸ್ ನೀಡಿದ ಖ್ಯಾತ ನಟಿ

Movie News: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮೀರಾ ವಸುದೇವನ್ ಅವರು ತಮ್ಮ ಮೂರನೇ ಪತಿಗೂ ಡಿವೋರ್ಸ್ ನೀಡಿದ್ದಾರೆ. 2024ರಲ್ಲಿ ಇವರ ವಿವಾಹವಾಗಿದ್ದು, 1 ವರ್ಷದಲ್ಲಿ...
- Advertisement -spot_img