Tuesday, June 3, 2025

doctors

ಕಿಡ್ನಿ ಕೊಲ್ಲುತ್ತೆ ರೆಡಿಮೇಡ್ ಡ್ರಿಂಕ್ಸ್: ಯಾವ ಮಾಂಸಾಹಾರ ಕಿಡ್ನಿಗೆ ಬೆಸ್ಟ್ ?

Health Tips: ಹೊಟೇಲ್‌ನಲ್ಲಿ, ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ಡ್ ಕೂಲ್ ಡ್ರಿಂಕ್ಸ್ ಆರೋಗ್ಯಕ್ಕೆ ಮಾರಕ ಅಂತಾ ನಾವು ನಿಮಗೆ ಹಲವು ಬಾರಿ ಹೇಳಿದ್ದೇವೆ. ಏಕೆಂದರೆ, ಇದು ಕೆಡದಿರಲಿ ಎಂದು ಅದಕ್ಕೆ ಪ್ರಿಸರ್ವೇಟಿವ್ಸ್ ಬಳಸುತ್ತಾರೆ. ಅಲ್ಲದೇ ಹಲವು ಕೆಮಿಕಲ್ಸ್ ಬಳಕೆ ಮಾಡುವುದರಿಂದ, ಇದು ಕಿಡ್ನಿ ಆರೋಗ್ಯವನ್ನು ಹಾಳು ಮಾಡುತ್ತದೆ. ಭಾರತದಲ್ಲಿ ಅರ್ಧಕರ್ಧ ಜನ ಕಿಡ್ನಿ ಆರೋಗ್ಯವನ್ನು ಹಾಳು...

Health Tips: ನೀರು ಜಾಸ್ತಿ ಕುಡಿದ್ರೂ ಸಮಸ್ಯೆ..! ಮೂತ್ರ ವಿಸರ್ಜನೆಗೂ ಲಿಮಿಟ್..?

Health Tips: ನಮಗೆ ಎಷ್ಟಾಗತ್ತೋ ಅಷ್ಟು ನೀರು ನಾವು ಕುಡಿಯಬೇಕು ಅಂತಾ ವೈದ್ಯರೇ ಹೇಳಿದ್ದನ್ನು ನಾವು ಕೇಳಿರುತ್ತದೆ. ಅದರ ಅರ್ಥವೇನೆಂದರೆ, ನಮಗೆ ಎಷ್ಟು ನೀರನ್ನು ಕುಡಿದು, ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆಯೋ, ಅಷ್ಟು ನೀರನ್ನು ನಾವು ಕುಡಿಯಬೇಕು ಎಂದು. ಯಾಕಂದ್ರೆ ನಾವು ಸರಿಯಾಗಿ ನೀರು ಕುಡಿದಾಗ, ನಮ್ಮ ಮೂತ್ರ ಬಿಳಿ ಬಣ್ಣದಲ್ಲಿದ್ದು, ಇದು ಆರೋಗ್ಯಕರ ಸಂಕೇತವೆಂದು...

Kolkata Rape-Murder Case: ‘ಹತ್ಯಾ’ಚಾರಿಯ ‘ಇಯರ್​ ಫೋನ್’ ಸಾಕ್ಷ್ಯ! ವಿಡಿಯೋ ವೈರಲ್​!

ಕೋಲ್ಕತ್ತಾ: ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನಿಖೆಯಲ್ಲಿ ಆರೋಪಿ ಸಂಜಯ್ ರಾಯ್ ಕ್ರೌರ್ಯ ಬಗೆದಷ್ಟು ಬಯಲಾಗುತ್ತಿದ್ದು, ಆಸ್ಪತ್ರೆಯ ಸಿಸಿಟಿವಿ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.   ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಅಧಿಕಾರಿಗಳು ತಾಂತ್ರಿಕ ಸಾಕ್ಷ್ಯ ಮತ್ತು ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಕೃತ್ಯ ನಡೆದ...

ಪ್ರತಿದಿನ ಇದನ್ನು ಸೇವಿಸಿ, ನಿಮ್ಮ ಆರೋಗ್ಯವನ್ನು ಅಭಿವೃದ್ಧಿಪಡಿಸಿ

Health Tips: ನಾವು ಈಗಾಗಲೇ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಟಿಪ್ಸ್‌ ನೀಡಿದ್ದೇವೆ. ಅದೇ ರೀತಿ ಇಂದು ನಾವು ಒಂದು ವಸ್ತುವಿನ ಸೇವನೆಯಿಂದ ಆರೋಗ್ಯವನ್ನು ಯಾವ ರೀತಿ ಉತ್ತಮಗೊಳಿಸಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ. ಪಿಸ್ತಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪಿಸ್ತಾವನ್ನು ಎಲ್ಲರೂ ಇಷ್ಟಪಟ್ಟು ತಿಂತಾರೆ. ಯಾಕಂದ್ರೆ ಪಿಸ್ತಾ...

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿ ಸೇವಿಸುವುದರಿಂದ ಆರೋಗ್ಯಕ್ಕಾಗಲಿದೆ ಹಲವು ಲಾಭಗಳು

Health Tips: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಾಗುತ್ತದೆ ಅಂತಾ ನಿಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಅದನ್ನು ಕೆಲವೇ ಕೆಲವರು ಮಾತ್ರ, ಫಾಲೋ ಮಾಡೋದು. ಆದ್ರೆ ನಾವಿಂದು ಬಾದಾಮಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಹೇಳಿದ್ದನ್ನು ನೀವು ಓದಿದ್ರೆ, ನೀವೂ ನಾಳೆಯಿಂದ ಬಾದಾಮಿ ಸೇವಿಸಲು ಶುರು ಮಾಡುತ್ತೀರಿ....

ಪ್ರತಿದಿನ ಮೊಳಕೆ ಬರಿಸಿದ ಹೆಸರು ಕಾಳುಗಳ ಸೇವನೆ ಮಾಡಿ, ಈ ಬದಲಾವಣೆ ನೀವೇ ನೋಡಿ

Health Tips: ಮೊಳಕೆ ಕಾಳುಗಳು ಆರೋಗ್ಯಕ್ಕೆ ಅದೆಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಸೇವಿಸುವವರ ಸಂಖ್ಯೆ ಮಾತ್ರ ವಿರಳ. ಆದರೆ ನೀವು ಮೊಳಕೆ ಬರಿಸಿದ ಹೆಸರು ಕಾಳಿನ ಸೇವನೆ ಮಾಡಿದ್ದಲ್ಲಿ, ನಿಮ್ಮ ಆರೋಗ್ಯದಲ್ಲಿ ಅತ್ಯದ್ಭುತ ಬದಲಾವಣೆ ಕಾಣಬಹುದು. ಹಾಗಾದ್ರೆ ಮೊಳಕೆ ಬರಿಸಿದ ಹೆಸರು ಕಾಳುಗಳ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ...

Health Tips: ಗೋಧಿ ಹಿಟ್ಟಿಗಿಂತ, ಜೋಳದ ಹಿಟ್ಟಿನ ರೊಟ್ಟಿ ಆರೋಗ್ಯಕ್ಕೆ ತುಂಬಾ ಉತ್ತಮ.

Health Tips: ಬೆಳಗ್ಗಿನ ತಿಂಡಿ, ಮಧ್ಯಾಹ್ನ ರಾತ್ರಿಯ ಊಟ, ಹೀಗೆ ಎಲ್ಲ ಸಮಯದಲ್ಲೂ ತಿನ್ನಬಹುದಾದ ಆಹಾರ ಅಂದ್ರೆ ಅದು ಚಪಾತಿ, ರೊಟ್ಟಿ. ರೊಟ್ಟಿಯನ್ನು ಬಹುತೇಕರು ಮೂರು ಹೊತ್ತು ತಿನ್ನುವುದಿಲ್ಲ. ಆದರೆ ಚಪಾತಿಯನ್ನು ಮಾತ್ರ ಮೂರು ಹೊತ್ತಿನಲ್ಲಿ ಯಾವಾಗ ಬೇಕಾದ್ರೂ ಮಾಡಿ ತಿನ್ನಬಹುದು. ಆದ್ರೆ ಗೋಧಿ ಹಿಟ್ಟಿಗಿಂತಲೂ, ಜೋಳದ ರೊಟ್ಟಿ ಆರೋಗ್ಯಕ್ಕೆ ಉತ್ತಮ. ಈ ಬಗ್ಗೆ...

Health Tips: ಚರ್ಮದ ಅಲರ್ಜಿಗಳು ಬಂದಾಗ ಏನು ಮಾಡಬೇಕು?

Health Tips: ಈಗಾಗಲೇ ವೈದ್ಯರು ನಮ್ಮ ದೇಹದಲ್ಲಿ ವಿಟಾಮಿನ್ ಎ ಅವಶ್ಯಕತೆ ಎಷ್ಟಿದೆ..? ಏಕೆ ಇದೆ..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೀಗ ವೈದ್ಯರು ದೇಹದಲ್ಲಿ ವಿಟಾಮಿನ್ ಸಿ ಅವಶ್ಯಕತೆ ಏಕೆ ಇದೆ..? ಇದರಿಂದಾಗುವ ಲಾಭವೇನು.? ವಿಟಾಮಿನ್ ಸಿ ನಮ್ಮ ದೇಹಕ್ಕೆ ಸಿಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು ಎಂದು ಮಾಹಿತಿ...

ಹೃದಯ ಸಂಬಂಧಿ ಖಾಯಿಲೆ ಇದ್ದಲ್ಲಿ ಇಂಥ ಆಹಾರಗಳನ್ನು ಸೇವಿಸಲೇಬೇಡಿ

Health Tips: ನಾವು ಆರೋಗ್ಯವಾಗಿರಬೇಕು ಅಂದ್ರೆ, ಮೊದಲು ನಮ್ಮ ಹೃದಯ, ಜೀರ್ಣಾಂಗ, ಲಿವರ್‌, ಕಿಡ್ನಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಇವೆಲ್ಲವೂ ಚೆನ್ನಾಗಿರಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳು, ಬೀದಿಬದಿ ತಿಂಡಿಗಳನ್ನು ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ವೈದ್ಯರು ಈ ಬಗ್ಗೆ ಮಾತನಾಡಿದ್ದು, ನಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ,...

Health Tips: ವಿಪರೀತ ತಲೆನೋವು ಕಂಡುಬಂದಲ್ಲಿ ಎಚ್ಚರ

Health Tips: ಮಳೆಗಾಲ ಶುರುವಾಗಿದ್ದು, ಡೆಂಘ್ಯೂ ಜ್ವರ ಹಲವೆಡೆ ಶುರುವಾಗಿದೆ. ಪುಟ್ಟ ಪುಟ್ಟ ಮಕ್ಕಳಿಗೆ ಡೆಂಘ್ಯೂ ಬಂದಿದ್ದು, ವೈದ್ಯರು ಆಗಾಗ, ನಾವು ಡೆಂಘ್ಯೂ ಬರದ ಹಾಗೇ ಏನು ಮಾಡಬೇಕು ಎಂದು ವಿವರಿಸಿದ್ದಾರೆ. https://youtu.be/aVN8VnCXGU0 ವೈದ್ಯರು ಹೇಳುವ ಪ್ರಕಾರ, ನಿಮಗೆ ಸತತವಾಗಿ ತಲೆ ನೋವು ಬರುತ್ತಿದ್ದರೆ, ಮೈಗ್ರೇನ್ ಬರುತ್ತಿದ್ದರೆ, ದೇಹದಲ್ಲಿ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದರೆ, ಜ್ವರ...
- Advertisement -spot_img

Latest News

ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಆಗುವ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿ: ವಿಜಯೇಂದ್ರ

Political News: ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ತಡೆಯಲು ರಾಜ್ಯ ಸರ್ಕಾರ ಕೆಲವು ಹಿಂದೂ ಮುಖಂಡರನ್ನು ಗಡಿಪಾರು ಮಾಡುವ ಯೋಜನೆ ರೂಪಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ...
- Advertisement -spot_img