Friday, April 25, 2025

drona

ಮಹಾಭಾರತದ ದಾನ ಶೂರ ಕರ್ಣನಿಗಿತ್ತು ರಾಶಿ ರಾಶಿ ಶಾಪ- ಭಾಗ ಎರಡು

ಕಳೆದ ಕಥೆಯಲ್ಲಿ ನಾವು ಕರ್ಣನಿಗೆ ತಟ್ಟಿದ ಎರಡು ಶಾಪಗಳ ಬಗ್ಗೆ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ ಇನ್ನುಳಿದ ಶಾಪಗಳು ಯಾವವು..? ಯಾರು ಕರ್ಣನಿಗೆ ಶಾಪ ಕೊಟ್ಟರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಮ್ಮೆ ಕರ್ಣ ಧನುರ್ವಿದ್ಯೆಯನ್ನ ಅಭ್ಯಾಸ ಮಾಡುತ್ತಿರುವಾಗ, ಆ ಬಾಣ ಬ್ರಾಹ್ಮಣನ ಗೋವಿಗೆ ತಾಕಿತು. ಆ ಗೋವು ನರಳಿ ನರಳಿ ಸತ್ತು ಹೋಯ್ತು. ಇದನ್ನು...

ದ್ರೋಣಾಚಾರ್ಯರನ್ನ ಮತ್ತು ಭೀಷ್ಮರನ್ನ ಪಾಂಡವರು ಕೊಲ್ಲಲು ಕಾರಣವೇನು..?

ಮಹಾಭಾರತ ಯುದ್ಧದಲ್ಲಿ ಅತೀ ಬಲಿಷ್ಠರಾದ ಕೌರವ ಮತ್ತು ಪಾಂಡವರ ಗುರುವರ್ಯರಾದ ದ್ರೋಣಾಚಾರ್ಯರನ್ನು ಮತ್ತು ಭೀಷ್ಮರನ್ನು ಪಾಂಡವರು ನೇರವಾಗಿ ಕೊಲ್ಲದಿದ್ದರೂ, ಪರೋಕ್ಷವಾಗಿ ಕೊಂದಿದ್ದಾರೆನ್ನಬಹುದು. ಯಾಕೆ ದ್ರೋಣರನ್ನು ಮತ್ತು ಭೀಷ್ಮರನ್ನು ಕೊಂದರು ಎಂಬ ಬಗ್ಗೆ ತಿಳಿಯೋಣ ಬನ್ನಿ… ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hEJAQqzC_24 ಮಹಾಭಾರತ ಕಾಲದಲ್ಲಿ ವಿಶ್ವದ ಅತೀ...
- Advertisement -spot_img

Latest News

Health Tips: ಮಕ್ಕಳು ತಪ್ಪು ದಾರಿ ಹಿಡಿಯುವುದು ಯಾಕೆ..? ತಂದೆ ತಾಯಿನೇ ಕಾರಣನಾ..?

Health Tips: ಮನೋಶಾಸ್ತ್ರಜ್ಞೆ ಡಾ.ರೂಪಾರಾವ್ ಜೀವನದ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಪತಿ-ಪತ್ನಿ ದೂರವಾಗಲು ಕಾರಣವೇನು ಅಂತ ಅವರು ಈಗಾಗಲೇ ವಿವರಿಸಿದ್ದು, ಇದೀಗ ಮಕ್ಕಳು ತಪ್ಪು...
- Advertisement -spot_img