Saturday, August 1, 2026

flight delayed

ಮಂಜು–ಮಾಲಿನ್ಯ ದೆಹಲಿ ಅಸ್ತವ್ಯಸ್ತ : 228 ವಿಮಾನ ರದ್ದು – 300 ತಡ!

ರಾಷ್ಟ್ರರಾಜಧಾನಿ ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯ ತೀವ್ರವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಟ್ಟ ಮಂಜು ಮತ್ತು ಅತೀ ಕಡಿಮೆ ದೃಶ್ಯಮಾನತೆಯಿಂದಾಗಿ 228 ವಿಮಾನಗಳು ರದ್ದಾಗಿದ್ದು, 300ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ದೆಹಲಿಯ ಜಹಂಗೀರ್‌ಪುರಿ, ರೋಹಿಣಿ ಹಾಗೂ ವಾಜಿರ್ಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 500 ಅಂಕಗಳ ಗಡಿ ದಾಟಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರಲ್ಲಿ...
- Advertisement -spot_img

Latest News

PM-KISAN ಯೋಜನೆ – ರೈತರಿಗೆ ಕೇಂದ್ರ ಸರ್ಕಾರದ ಭರ್ಜರಿ ಗಿಫ್ಟ್!

ದೇಶದ ಕೋಟ್ಯಂತರ ರೈತಬಂಧುಗಳಿಗೆ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಹಾಗೂ ಸಂತಸದ ಸುದ್ದಿಯೊಂದನ್ನು ನೀಡಿದೆ. ಅನ್ನದಾತರ ಆರ್ಥಿಕ ಬೆನ್ನೆಲುಬಾಗಿರುವ ಜನಪ್ರಿಯ 'ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್...
- Advertisement -spot_img