Sunday, July 6, 2025

food

ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಐದನೇಯ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ  ದಿನ ಬಾಳೆಹಣ್ಣನ್ನು ದೇವಿಗೆ ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಇಂದು ಬಾಳೆ ಹಣ್ಣಿನ ಪಾಯಸದ ರೆಸಿಪಿಯನ್ನು ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ನಾಲ್ಕು ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಂದು ಬೌಲ್‌ಗೆ ಹಾಕಿ. ಇದಕ್ಕೆ ಕುದಿಸಿ, ಆರಿಸಿದ ಹಾಲು, ಬೆಲ್ಲ, ಏಲಕ್ಕಿ ಪುಡಿ, ಕಾಯಿ ಹಾಲು...

ನಿಮ್ಮ ಸ್ಕಿನ್ ಸೂಪರ್ ಆಗಿರಬೇಕು ಅಂದ್ರೆ ಇದರ ಸೇವನೆ ಮಾಡಿ..

ಇಂದಿನ ಪೀಳಿಗೆಯ ಯುವಕ ಯುವತಿಯರು, ತಾವು ಮುದ್ದಾಗಿ ಕಾಣಬೇಕು ಅನ್ನೋ ಆಸೆ ಏನೋ ಹೊಂದಿರುತ್ತಾರೆ. ಆದ್ರೆ ಅದಕ್ಕೆ ಬೇಕಾದ ತಯಾರಿಯನ್ನ ಮಾತ್ರ ಮಾಡಿಕೊಳ್ಳಲ್ಲ. ಹುಡುಗರಾದ್ರೆ, ಫೇಸ್‌ ವಾಶ್ ಮಾಡಿ, ತಲೆ ಬಾಚಿಕೊಂಡ್ರೆ, ಹುಡುಗಿಯರು ಮೇಕಪ್ ಮಾಡಿಕೊಳ್ಳುತ್ತಾರೆ. ಆದ್ರೆ ನೀವು ಡೇಲಿ ಮೇಕಪ್ ಮಾಡಿಕೊಂಡ್ರೆ, ನಿಮ್ಮ ಮುಖದ ನ್ಯಾಚುರಲ್ ಬ್ಯೂಟಿ ಕಳೆದು ಹೋಗುತ್ತದೆ. ಆಮೇಲೆ ಮೇಕಪ್...

ಮೇಕಪ್ ಮಾಡಿಕೊಳ್ಳದೇ, ಚೆಂದಗಾಣಿಸಲು ಟಿಪ್ಸ್- ಭಾಗ 2

ಮೊದಲ ಭಾಗದಲ್ಲಿ ನಾವು ಮೇಕಪ್ ಇಲ್ಲದೇ, ಚೆಂದಗಾಣಿಸಲು ಇರುವ ಟಿಪ್ಸ್‌ನಲ್ಲಿ 4 ಟಿಪ್ಸ್‌ ಬಗ್ಗೆ ವಿವರಿಸಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ. 5. ಇದಕ್ಕೂ ಮುಂಚೆ ನಾವು ನೀರು ಕುಡಿಯುವ ಬಗ್ಗೆ, ಉತ್ತಮ ಆಹಾರ ಸೇವಿಸುವ ಬಗ್ಗೆ ವಿವರಣೆ ನೀಡಿದ್ದೆವು. ಇದರೊಂದಿಗೆ ಉತ್ತಮ ನಿದ್ದೆಯೂ ತುಂಬಾ ಮುಖ್ಯ. ಓರ್ವ...

ಮೇಕಪ್ ಮಾಡಿಕೊಳ್ಳದೇ, ಚೆಂದಗಾಣಿಸಲು ಟಿಪ್ಸ್- ಭಾಗ 1

ಇಂದಿನ ಕಾಲದಲ್ಲಿ ನ್ಯಾಚುರಲ್ ಬ್ಯೂಟಿ ಪಡಿಯೋದಕ್ಕೆ ಜನರಿಗೆ ಟೈಮ್ ಸಿಗೋದಿಲ್ಲಾ. ಬೆಳಿಗ್ಗೆ ಎದ್ದ ಹಾಗೆ, ಬೇಗ ಬೇಗ ರೆಡಿಯಾಗಿ ಆಫೀಸ್‌ಗೆ ಹೋಗೋದು. ನಂತರ ಕೆಲಸ ಮುಗಿಸಿ, ಲೇಟಾಗಿ ಮನೆಗೆ ಬಂದ್ರೆ, ಸುಸ್ತಾಗಿರತ್ತೆ. ಹಾಗಾಗಿ ತಮ್ಮ ಅಂದದ ಬಗ್ಗೆ ಜನ ಯೋಚಿಸೋದು ಕಡಿಮೆ. ಹಾಗಾಗಿ ಹೆಣ್ಣು ಮಕ್ಕಳು ಚೆಂದ ಕಾಣಲು ಮೇಕಪ್‌ ಮಾಡಿಕೊಂಡು ಹೊರಟುಬಿಡುತ್ತಾರೆ. ಇದು...

ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಮೂರನೇಯ ದಿನ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ಈ ದೇವಿಗೆ ಹಾಲಿನ ನೈವೇದ್ಯ ಮಾಡುವುದು ಉತ್ತಮ. ಹಾಗಾಗಿ ಹಾಲಿನ ಪಾಯಸದ ರೆಸಿಪಿಯನ್ನ ಹೇಳಲಿದ್ದೇವೆ. ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ.. ಒಂದು ಲೀಟರ್ ದನದ ಹಾಲನ್ನು ಬಾಣಲೆಗೆ ಹಾಕಿ, ಕಾಯಿಸಿ. ಹಾಲು ಉಕ್ಕಿ ಬಂದ ಮೇಲೂ ಕೂಡ ನೀವು, ಅದನ್ನು 10 ನಿಮಿಷ ಚೆನ್ನಾಗಿ ಕುದಿಸಬೇಕು. ಹೀಗೆ ಹಾಲು...

ಈ 3 ಗುಣಗಳಿಂದಲೇ ಕೆಲವರು ಯಶಸ್ವಿಯಾಗದೇ ಇರೋದು..

ನೀವು ಯಾವುದಾದರೂ ಉದ್ಯಮದಲ್ಲಿ ಸಫಲತೆ ಸಿಗದವರನ್ನು, ಯಾವುದಾದರೂ ಕೆಲಸದಲ್ಲಿ ಯಶಸ್ಸು ಸಾಧಿಸದೇ, ಅರ್ಧಕ್ಕೆ ಕೆಲಸ ಬಿಟ್ಟವರನ್ನು ಒಮ್ಮೆ ಮಾತನಾಡಿಸಿ, ಅವರ ಬಳಿ, ಅವರ ಸೋಲಿಗೆ ಕಾರಣವೇನು ಎಂದು ಕೇಳಿ. ಆಗ ಅವರು ನನ್ನ ಕುಟುಂಬದಲ್ಲಿ ಯಾರಿಗೂ ಉದ್ಯಮದ ಬಗ್ಗೆ ಗೊತ್ತಿರಲಿಲ್ಲ. ನನ್ನ ಬಳಿ ಕೆಲಸ ಮಾಡುತ್ತಿದ್ದವರು, ಅರ್ಧಕ್ಕೆ ಕೆಲಸಬಿಟ್ಟು ಹೋದರು. ಇತ್ಯಾದಿ ಕಾರಣಗಳನ್ನು ಹೇಳಿ,...

ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಸಮಯದಲ್ಲಿ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇಯ ದಿನ ಬ್ರಹ್ಮಚಾರಿಣಿಯ ಪೂಜೆ ಮಾಡಲಾಗುತ್ತದೆ. ಈ ದೇವಿಗೆ ಸಕ್ಕರೆ ಅರ್ಪಿಸಬೇಕು. ಸಕ್ಕರೆಯನ್ನು ಬಳಸಿ ಯಾವುದೇ ಪ್ರಸಾದವನ್ನು ತಯಾರಿಸಬಹುದು. ಹಾಗಾಗಿ ನಾವಿಂದು ಸಜ್ಜಿಗೆ ಶೀರಾ ರೆಸಿಪಿ ತಿಳಿಸಿಕೊಡಲಿದ್ದೇವೆ. ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ.. ಅರ್ಧ ಕಪ್ ರವಾ, ¾ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, 4...

ಬುದ್ಧಿವಂತರಿಗಿರುವ ಮೂರು ಲಕ್ಷಣಗಳಿವು..

ಅಳಿಲನ್ನು ನೋಡಿ, ಪರ್ವತ ನಗುತ್ತಿತ್ತಂತೆ. ಆಗ ಅಳಿಲು ನಿನ್ನ ನಗುವಿಗೆ ಕಾರಣವೇನು ಎಂದು ಕೇಳಿತು. ಆಗ ಪರ್ವತ ನೀನು ನನ್ನಷ್ಟು ದೊಡ್ಡ ಆಕಾರದವನಲ್ಲವಲ್ಲ ಎಂದಿತು. ಅದಕ್ಕೆ ಉತ್ತರಿಸಿದ ನವಿಲು, ನಾನು ಆಕಾರದಲ್ಲಿ ನಿನಗಿಂತ ಚಿಕ್ಕವನಿರಬಹುದು. ಆದ್ರೆ ನೀನು ನನ್ನಂತೆ, ಗಟ್ಟಿಯಾಗಿರುವ ಒಣ ಹಣ್ಣನ್ನು ಕತ್ತರಿಸಲಾಗುವುದಿಲ್ಲ ಎಂದಿತಂತೆ. ಅದರಂತೆ ಒಬ್ಬೊಬ್ಬರಿಗೆ ಒಂದೊಂದು ಅರ್ಹತೆ ಇರುತ್ತದೆ. ಹಾಗಾಗೇ...

ನವರಾತ್ರಿಯ ಮೊದಲ ದಿನಕ್ಕೆ ಈ ಪ್ರಸಾದ ಮಾಡಿ..

ಈಗ ಮಹಾಲಯದ ದಿನಗಳು ನಡೆಯುತ್ತಿದೆ. ಇದೇ ತಿಂಗಳು 25ನೇ ತಾರೀಖಿಗೆ ಮಹಾಲಯ ಅಮವಾಸ್ಯೆ ಮುಗಿದು, ನವರಾತ್ರಿ ಶುರುವಾಗುತ್ತದೆ. ಈ ಸಮಯದಲ್ಲಿ 9 ದಿನ ಹಿಂದೂಗಳು ದೇವಿಯರ ಹೆಸರಿನಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. ಹಲವೆಡೆ ಕೋಲಾಟವಾಡಿ, ಆ ಸದ್ದಿನಿಂದ ದೇವಿಯನ್ನು ಪ್ರಸನ್ನಗೊಳಿಸಲಾಗುತ್ತದೆ. ಇದೇ ರೀತಿ 9 ದಿನ 9 ರೀತಿಯ ನೈವೇದ್ಯವನ್ನು ದೇವಿಗೆ ಅರ್ಪಿಸಿದರೆ, ಉತ್ತಮ ಅಂತಾ...

ನೀರು ಕುಡಿಯುವಾಗ ಈ 4 ತಪ್ಪುಗಳನ್ನು ಮಾಡಬೇಡಿ..

ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನೀವು ಕುಡಿಯುವ ನೀರು ಸ್ವಚ್ಛವಾಗಿರಬೇಕು. ಇದರ ಜೊತೆಗೆ ನೀರು ಕುಡಿಯಲು ಇನ್ನೂ ಹೆಚ್ಚು ನಿಯಮಗಳಿದೆ. ಆ ನಿಯಮಗಳನ್ನು ತಕಿಳಿದುಕೊಳ್ಳುವುದರ ಜೊತೆಗೆ, ನಾವು ನೀರು ಕುಡಿಯುವಾಗ ಮಾಡಬಾರದ 4 ತಪ್ಪುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನೀರು ಕುಡಿಯುವಾಗ ಅನುಸರಿಸಬೇಕಾದ ನಿಯಮಗಳೆಂದರೆ, ನಿಮಗೆ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img