Monday, September 14, 2026

food

ಎಂಡೋಸ್ಕೊಪಿ ಎಂದರೇನು..? ಇದು ಯಾವ ರೀತಿ ಉಪಯೋಗಕ್ಕೆ ಬರುತ್ತದೆ..?

Health Tips: ಇಂದಿನ ಕಾಲದಲ್ಲಿ ಮುಂದುವರಿದಿರುವ ವಿಜ್ಞಾನದ ಕಾರಣ, ರೋಗಿಗಳಿಗೆ ತರಹೇವಾರಿ ಚಿಕಿತ್ಸೆ ಕೊಟ್ಟ, ದೊಡ್ಡ ದೊಡ್ಡ ರೋಗಗಳನ್ನು ಗುಣಪಡಿಸಬಹುದು. ಅಂಥ ಚಿಕಿತ್ಸೆಗಳಲ್ಲಿ ಎಂಡೋಸ್ಕೊಪಿ ಕೂಡ ಒಂದು. ಈ ಚಿಕಿತ್ಸೆ ಮೂಲಕ ನಮ್ಮ ದೇಹದಲ್ಲಿರುವ ರೋಗಗಳನ್ನು ಪತ್ತೆಹಚ್ಚಬಹುದು. ವೈದ್ಯರಾದ ಡಾ.ಆಂಜೀನಪ್ಪಾ ಈ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=6g9LUn_6_7Q&t=19s ಬಾಯಿ ಮೂಲಕ ಚಿಕ್ಕ ಮಷಿನ್ ಹಾಕಿ, ದೇಹದಲ್ಲಿ ಏನಾದರೂ ಸೋಂಕಿದೆಯಾ...

ಹಸ್ತ ಮೈಥುನ ಮಾಡುವುದು ಒಳ್ಳೆಯದ್ದೋ..? ಕೆಟ್ಟದ್ದೋ..?

Health Tips: ವೈದ್ಯರಾದ ಡಾ.ಆಂಜೀನಪ್ಪಾ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹೇಳಿದ್ದಾರೆ. ಚಿಕಿತ್ಸೆ ಪಡೆಯುವ ರೀತಿ. ರೋಗ ಲಕ್ಷಣಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಇಂದು ಪುರುಷರ ಸಮಸ್ಯೆ ಬಗ್ಗೆ ಆಂಜೀನಪ್ಪಾ ವಿವರಿಸಿದ್ದಾರೆ. https://www.youtube.com/watch?v=ZAU3fAVTIXE ವೈದ್ಯರ ಪ್ರಕಾರ, ಹಸ್ತಮೈಥುನ ಮಾಡಿಕೊಳ್ಳುವುದು ಒಂದು ಸಹಜ ಪ್ರಕ್ರಿಯೆ. ಆದರೆ ಕೆಲವರು ಪದೇ ಪದೇ ಹಸ್ತಮೈಥುನ ಮಾಡಿಕೊಂಡಾಗ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಏಕೆಂದರೆ,...

ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗಿರಬೇಕು..?

Health Tips: ಇಂದಿನ ಕಾಲದಲ್ಲಿ ಹಲವು ಹೆಣ್ಣು ಮಕ್ಕಳ ಪ್ರಮುಖ ಸೌಂದರ್ಯ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವುದು. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಕೂದಲು ಉದುರುತ್ತದೆ. ಈ ವೇಳೆ ನಾವು ಹೊಸ ಹೊಸ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಇದು ತಪ್ಪು ಈ ಸಮಸ್ಯೆಗೆ ನೈಸರ್ಗಿಕವಾದ ಮನೆ ಮದ್ದನ್ನು ಬಳಸಬೇಕು. ಮಿತಿಮೀರಿದರೆ, ವೈದ್ಯರ...

ಕೂದಲಿಗೆ ಮೊಸರು ಹಚ್ಚಬಾರದು ಯಾಕೆ..?

Health Tips: ಕೂದಲು ಉದುರಲು ಶುರುವಾದಾಗ, ಅಥವಾ ಕೂದಲಿನ ಯಾವುದೇ ಸಮಸ್ಯೆ ಶುರುವಾದಾಗ, ಕೂದಲಿಗೆ ಮನೆಯಲ್ಲೇ ಕೆಲವು ಮದ್ದು ತಯಾರಿಸಿ ಬಳಸಲಾಗುತ್ತದೆ. ಈ ವೇಳೆ ಕೂದಲಿಗೆ ಮೊಸರು ಹಚ್ಚಲಾಗುತ್ತದೆ. ಆದರೆ ವೈದ್ಯರ ಪ್ರಕಾರ, ಕೂದಲಿಗೆ ಮೊಸರು ಹಚ್ಚಬಾರದು. ಹಾಗಾದ್ರೆ ಯಾಕೆ ಕೂದಲಿಗೆ ಮೊಸರು ಹಚ್ಚಬಾರದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=1OJACOdIsSM ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ನಾವು...

ಡ್ಯಾಂಡ್ರಫ್ ಇರುವವರು ತಲೆಗೂದಲಿಗೆ ಎಣ್ಣೆ ಏಕೆ ಹಚ್ಚಬಾರದು..?

Health Tips: ಕೆಲವರಿಗೆ ತಲೆಗೆ ಪ್ರತಿದಿನ ಎಣ್ಣೆ ಹಚ್ಚುತ್ತಾರೆ. ಏಕೆಂದರೆ, ಅವರಿಗೆ ತಲೆಗೆ ಎಣ್ಣೆ ಹಚ್ಚದಿದ್ದಲ್ಲಿ, ನನಗೆ ತಲೆನೋವು ಬರುತ್ತದೆ ಎಂಬ ಭ್ರಮೆ ಇರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ಹೆಚ್ಚು ಹೊತ್ತು ತಲೆಗೆ ಎಣ್ಣೆ ಹಚ್ಚಬಾರದು. ಅದರಲ್ಲೂ ಡ್ಯಾಂಡ್ರಫ್ ಇರುವವರು ತೆಲಗೂದಲಿಗೆ ಎಣ್ಣೆ ಹಚ್ಚಬಾರದು. ಯಾಕೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ ನೋಡಿ.. https://www.youtube.com/watch?v=-VN9vDiSQZU ತಲೆಗೆ...

ಎಷ್ಟೋ ಗಂಡಸರು ಈ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೆದರಿಕೊಳ್ಳುತ್ತಾರೆ.. ಆದರೆ ಎಚ್ಚರ..

Health Tips: ಪುರುಷರ ಸಮಸ್ಯೆ ಬಗ್ಗೆ ವೈದ್ಯರಾದ ಡಾ. ಅರ್ಜುನ್ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ಇಂದು ಗಂಡಸರಿಗಿರುವ ಕೆಲವು ಸಮಸ್ಯೆಗಳ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=KAxVlFCERQI ಗಂಡಸರಿಗಿರುವ ಮುಖ್ಯವಾದ ಸಮಸ್ಯೆ ಅಂದ್ರೆ, ಶಿಶ್ನದ ಬಳಿ ಆಗುವ ಪ್ರಾಬ್ಲಂ. ಹಾಗಾಗಿ ಗಂಡು ಮಗು ಹುಟ್ಟಿದಾಗ, ಅದರ ಬೆಳವಣಿಗೆಯಾಗುವಾಗ, ಮಗುವಿನ ಶಿಶ್ನದ ಬೆಳವಣಿಗೆ...

ಎಚ್ಚರ.. ಗಂಡಸರು ಈ ಸಮಸ್ಯೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು..

Health Tips: ಡಾ. ಅರ್ಜುನ್ ಅವರು ಪುರುಷರ ಸಮಸ್ಯೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಪುರುಷರ ಶಿಶ್ನ ಸಮಸ್ಯೆಗಳ ಬಗ್ಗೆ ಇಂದು ವಿವರಿಸಲಿದ್ದಾರೆ. https://www.youtube.com/watch?v=BYHKin6dm8Q&t=4s ಪುರುಷರ ಗುಪ್ತಾಂಗದಲ್ಲಿ ಎಡ ಮತ್ತು ಬಲ ಭಾಗದಲ್ಲಿ ಬೀಜಗಳು ಇರಲೇಬೇಕು. ಮತ್ತು ಗಂಡು ಮಗು ಹುಟ್ಟಿದಾಗಿನಿಂದ ಅದರ ಬೆಳವಣಿಗೆ ಆಗುವಾಗ ತಂದೆ ತಾಯಿ ಈ ವಿಷಯವನ್ನು ಗಮನಿಸಬೇಕು. ಇನ್ನು...

ಗಂಡಸರ ಎದೆ ಹೆಂಗಸರಂತೆ ದಪ್ಪಗಾಗಲು ಕಾರಣವೇನು..?

Health Tips: ಹಲವು ಪುರುಷರ ಎದೆ ಹೆಣ್ಣು ಮಕ್ಕಳ ಎದೆಯಂತೆ ದಪ್ಪಗಿರುತ್ತದೆ. ಕೆಲವರು ಜಿಮ್‌ಗೆ ಹೋಗಿ ಹಾಗೆ ಆಗಿರುತ್ತದೆ. ಮತ್ತೆ ಕೆಲವರದ್ದು ಬೇರೆ ಬೇರೆ ಕಾರಣಗಳಿಂದ ಈ ರೀತಿಯಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=H0c0YNZwZPY ಡಾ.ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದಾರೆ. ಈ ರೀತಿಯಾಗುವುದನ್ನು ಗೈನೊಕೋಮ್ಯಾಸ್ಟೀಯಾ ಎನ್ನಲಾಗುತ್ತದೆ. ಗಂಡು ಹೆಣ್ಣು ಇಬ್ಬರಿಗೂ ಎದೆ ಭಾಗ...

ಈ ಮೂರು ಕಾರಣಗಳಿಂದಾಗಿ ಹೆಣ್ಣು ಮಕ್ಕಳಲ್ಲಿ ಡಿಪ್ರೆಶನ್ ಕಂಡುಬರುತ್ತದೆ.

Health Tips: ಮೊದಲೆಲ್ಲ ಡಿಪ್ರೆಶನ್ ಅಂದ್ರೆ ಏನು ಅನ್ನೋದೇ ಗೊತ್ತಿರಲಿಲ್ಲ. ಏಕೆಂದರೆ, ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಕಷ್ಟದ ದಿನ ಕಂಡಿರುತ್ತಿದ್ದರು. ಪತಿಯ ಮನೆಗೆ ಬಂದ ಬಳಿಕವೂ, ಅವರಿಗೆ ಅಷ್ಟು ಕಷ್ಟ ಎಂದೆನ್ನಿಸುತ್ತಿರಲಿಲ್ಲ. ಅಲ್ಲದೇ, ಅಂದಿನ ಕಾಲದಲ್ಲಿ ಬಾಣಂತನ ಅನ್ನೋದು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಹಾಗಾದ್ರೆ ಇಂದಿನ ಹೆಣ್ಣು ಮಕ್ಕಳು ಡಿಪ್ರೆಶನ್‌ಗೆ ಹೋಗೋಕ್ಕೆ ಕಾರಣವೇನು ಅಂತಾ...

ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?

Health Tips: ಮೊದಲಿನ ದಿನಗಳಲ್ಲಿ ಮಕ್ಕಳಾಗದವರು ಬಹಳ ಅಪರೂಪವಾಗಿರುತ್ತಿದ್ದರು. ಏಕೆಂದರೆ ಅವರ ಆಹಾರ ಪದ್ಧತಿ, ಜೀವನ ರೀತಿ ಉತ್ತಮವಾಗಿತ್ತು. ಹೊರಗಿನ ತಿಂಡಿ ಹೆಚ್ಚು ತಿನ್ನುತ್ತಿರಲಿಲ್ಲ. ಮನೆಯಲ್ಲಿ ಕೆಲಸ ಮಾಡಿಕೊಂಡೇ, ದೇಹದ ತೂಕ ಮೆಂಟೇನ್ ಮಾಡುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ಸಂತಾನಹೀನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದರೆ, ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?ಅನ್ನೋ ಬಗ್ಗೆ ಡಾ..ಚಂದ್ರಿಕಾ ವಿವರಿಸಿದ್ದಾರೆ....
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img