Monday, September 14, 2026

food

ಯಾವುದೇ ಆಹಾರವನ್ನು ಅತೀಯಾಗಿ ತಿಂದಲ್ಲಿ ಏನಾಗತ್ತೆ ಗೊತ್ತಾ..?

Health Tips: ಕೆಲವರು ಕೆಲವು ಆಹಾರಗಳು ಆರೋಗ್ಯಕ್ಕೆ ಉತ್ತಮವೆಂದು ತಿಳಿದ ತಕ್ಷಣ, ಬರೀ ಅದನ್ನೇ ತಿನ್ನೋಕ್ಕೆ ಶುರು ಮಾಡುತ್ತಾರೆ. ಆದರೆ ಹೀಗೆ ಆರೋಗ್ಯಕ್ಕೆ ಉತ್ತಮ ಅಂತಾ ತಿಂದಿದ್ದನ್ನೇ ತಿನ್ನೋದು ತಪ್ಪು ಅಂತಾರೆ ವೈದ್ಯರು. ಆಹಾರ ತಜ್ಞೆ ಮತ್ತು ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಈ ಬಗ್ಗೆ ವಿವರಿಸಿದ್ದು, ಯಾವುದೇ ಆಹಾರವನ್ನು ಅತೀಯಾಗಿ ತಿಂದರೆ ಏನಾಗತ್ತೆ ಅನ್ನೋ...

ನೀವು ದಿನಬೆಳಗಾದರೆ ತಿನ್ನೋದು ಕಲಬೆರಕೆ ಆಹಾರ.. ಇರಲಿ ಎಚ್ಚರ..!

Health Tips: ಇಂದಿನ ಕಾಲದಲ್ಲಿ ನಾವು ತಿನ್ನುವ ಆಹಾರಗಳೆಲ್ಲವೂ ಕಲಬರಕೆ ಎನ್ನುವುದು ವೈದ್ಯರ ಮಾತು. ವೈದ್ಯೆ ಮತ್ತು ಆಹಾರ ತಜ್ಞೆಯಾದ ಹೆಚ್.ಎಸ್. ಪ್ರೇಮಾ ಅವರು, ಕಲಬೆರಕೆ ಆಹಾರ ತಿಂದರೆ, ಯಾವ ಯಾವ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. https://www.youtube.com/watch?v=CGuUxZwoaEI&t=5s ಡಿಮ್ಯಾಂಡ್‌ ಜಾಸ್ತಿ ಆಗುತ್ತಿದೆ ಎಂಬ ಕಾರಣಕ್ಕೆ, ಇತ್ತೀಚಿನ ದಿನಗಳಲ್ಲಿ ತರಕಾರಿ,...

ಕರಿಬೇವು ಮತ್ತು ಪುದೀನಾ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ..?

Health Tips: ಹಲವರು ಊಟ ಮಾಡುವಾಗ, ಅದರಲ್ಲಿ ಕರಿಬೇವು ಸಿಕ್ಕರೆ, ಅದನ್ನು ತೆಗೆದು ಬದಿಗಿಡುತ್ತಾರೆ. ಆದರೆ ಕರಿಬೇವು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಜೊತೆಗೆ ಪುದೀನಾ ಎಲೆ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹಾಗಾದ್ರೆ ಕರಿಬೇವು ಮತ್ತು ಪುದೀನಾ ಸೇವನೆಯಿಂದ ಆರೋಗ್ಯಕ್ಕೆ ಏನು ಲಾಭ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=4FaU8aNLl9M&t=16s ಆಹಾರ ತಜ್ಞೆ ಮತ್ತು ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಕರಿಬೇವು...

ಸಸ್ಯಾಹಾರ ತಿಂದ್ರೆ ದೇಹದ ಬೆಳವಣಿಗೆ ಕಡಿಮೆಯಾಗತ್ತಾ..? ಈ ಬಗ್ಗೆ ವೈದ್ಯರು ಹೇಳುವುದೇನು..?

Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾಂಸಾಹಾರ ತ್ಯಜಿಸಿ, ಸಸ್ಯಾಹಾರಗಳಾಗುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಮಾಂಸ ಸೇವನೆ ಬಿಟ್ಟು, ಸಸ್ಯಾಹಾರಿಗಳಾಗಿದ್ದಾರೆ. ಏಕೆಂದರೆ, ಸಸ್ಯಾಹಾರ ಸೇವನೆಯಿಂದ ದೇಹ ಫಿಟ್ ಆಗಿರುತ್ತದೆ ಅಂತಾ ಹೇಳಲಾಗಿದೆ. ಆದರೆ ಸಸ್ಯಾಹಾರ ತಿಂದ್ರೆ, ದೇಹದ ಬೆಳವಣಿಗೆ ಕಡಿಮೆಯಾಗತ್ತಾ ಅನ್ನೋ ಪ್ರಶ್ನೆ ಹಲವರಲ್ಲಿ ಉದ್ಭವಿಸಿರುತ್ತದೆ. ಅಂಥವರಿಗೆ ವೈದ್ಯೆಯಾದ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಆ...

ಪೆಪ್ಪರ್ ರಸಂ ರೆಸಿಪಿ

Recipe: ಚಳಿಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವು, ಭಾರತೀಯ ಶೈಲಿಯ ರಸಂ ತಯಾರಿಸಿ ಸವಿಯಬಹುದು. ಇದು ನಾಲಿಗೆಗೆ ರುಚಿ ನೀಡುವುದಲ್ಲದೇ, ದೇಹಕ್ಕೆ ಆರೋಗ್ಯವೂ ನೀಡುತ್ತದೆ. ಹಾಗಾದ್ರೆ ರುಚಿಕರ, ಆರೋಗ್ಯಕರ ಪೆಪ್ಪರ್ ರಸಂ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ:  2 ಸ್ಪೂನ್ ಪೆಪ್ಪರ್, 2 ಸ್ಪೂನ್ ಜೀರಿಗೆ, 5ರಿಂದ 6...

ಆಲೂ-ಈರುಳ್ಳಿ ಪರಾಠಾ ರೆಸಿಪಿ

Recipe: ಪ್ರತಿದಿನ ಚಪಾತಿ, ರೊಟ್ಟಿ, ದೋಸೆ ತಿಂದು ತಿಂದು ಬೋರ್ ಬಂದ್ರೆ, ಅಂಥವರು ಪರಾಠಾ ಟ್ರೈ ಮಾಡಬಹುದು. ಇದು ರುಚಿ ರುಚಿಯಾಗಿರುತ್ತದೆ. ಮತ್ತು ಇದರೊಂದಿಗೆ ಯಾವ ಪಲ್ಯದ ಅವಶ್ಯಕತೆಯೂ ಇರುವುದಿಲ್ಲ. ಪರಾಠಾಗೆ ಮೊಸರು ಇದ್ದರೆ ಸಾಕು. ಹಾಗಾಗಿ ನಾವಿಂದು ಆಲೂ- ಈರುಳ್ಳಿ ಪರಾಠಾ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 2 ಸ್ಪೂನ್...

ಮನುಷ್ಯನ ದೇಹಕ್ಕೆ ಪ್ರೋಟೀನ್ ಎಷ್ಟು ಅಗತ್ಯ..? ಪ್ರೋಟೀನ್ ಅಂಶ ಹೆಚ್ಚಾದ್ರೆ ಏನಾಗತ್ತೆ..?

Health Tips: ನೀವು ಶಕ್ತಿವಂತರಾಗಬೇಕು ಅಂದ್ರೆ, ನಿಮ್ಮ ದೇಹಕ್ಕೆ ಪ್ರೋಟೀನ್ ಅಗತ್ಯವಿದೆ ಅಂತಾ ಹೇಳೋದನ್ನ ನೀವು ಕೇಳಿರುತ್ತೀರಿ. ಹಾಗಾದ್ರೆ ಪ್ರೋಟೀನ್ ಅಂದ್ರೆ ಏನು..? ಇದರ ಸೇವನೆ ಹೇಗಿರಬೇಕು..? ದೇಹದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾದ್ರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. https://www.youtube.com/watch?v=kWCqJk5Trl4&t=21s ನಮ್ಮ ದೇಹ ರಚನೆಯಾಗಿರುವುದೇ ಜೀವಕೋಶದಿಂದ. ಆ ಜೀವಕೋಶದಲ್ಲಿ ಇರುವುದೇ ಹೆಚ್ಚಿನ ಅಮೈನೋಆ್ಯಸಿಡ್‌ಗಳು,...

ಪೌಡರ್ನಿಂದ ತೂಕ ಇಳಿಸಲು ಸಾಧ್ಯವಿದೆಯಾ..? ಇದು ನಿಜಾನಾ..?

Health Tips: ಕೆಲವರು ತಮ್ಮ ದೇಹದ ತೂಕ ಇಳಿಸಲು ಪೌಡರ್ ಸಹಾಯ ಪಡೆಯುತ್ತಾರೆ. ಆದರೆ ಪೌಡರ್ ಸೇವನೆಯಿಂದ ತೂಕ ಇಳಿಯುತ್ತದೆ ಅನ್ನೋದು ಎಷ್ಟು ಸತ್ಯ ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಆಹಾರ ತಜ್ಞೆ ಮತ್ತು ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. https://www.youtube.com/watch?v=inptmbghd0g&t=14s ವೈದ್ಯರು ಹೇಳುವುದೇನೆಂದರೆ, ದಯವಿಟ್ಟು ಪೌಡರ್ ತೆಗೆದುಕೊಂಡು ಎಂದಿಗೂ ತೂಕ ಇಳಿಸಲು ಹೋಗಬೇಡಿ. ಏಕೆಂದರೆ...

ಪ್ರೋಟೀನ್ ಪೌಡರ್ಗಳನ್ನು ಸೇವಿಸುತ್ತೀರಾ..? ಹಾಗಾದ್ರೆ ಎಚ್ಚರ..

Health Tips: ವೈದ್ಯೆ ಮತ್ತು ಆಹಾರ ತಜ್ಞೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿ ನೀಡಿದ್ದಾರೆ. ಎಂಥ ಆಹಾರಗಳನ್ನು ಸೇವಿಸಬೇಕು..? ಯಾವ ಆಹಾರ ಸೇವಿಸಿದರೆ ಏನು ಲಾಭ..? ಒಂದೇ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಏನಾಗತ್ತೆ..? ಹೀಗೆ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ, ಪ್ರೋಟೀನ್ ಪೌಡರ್‌ ಸೇವನೆಯಿಂದ ಆರೋಗ್ಯದ...

ಸೋರಿಯಾಸಿಸ್ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತಾ..?

Health Tips: ಡಾ.ರವಿರಾಜ್‌ ಅವರು ಸೋರಿಯಾಸಿಸ್ ಖಾಯಿಲೆ ಬಗ್ಗೆ ಹಲವು ವಿವರಣೆ ನೀಡಿದ್ದಾರೆ. ಈ ಖಾಯಿಲೆ ಹೇಗೆ ಬರುತ್ತದೆ. ನಾವು ಈ ಖಾಯಿಲೆ ಬಂದಾಗ ಏನು ಮಾಡಬೇಕು..? ಯಾವ ತಪ್ಪು ಮಾಡಿದಾಗ, ಈ ಖಾಯಿಲೆ ಹೆಚ್ಚಾಗುತ್ತದೆ. ತಲೆಯಲ್ಲಿ ಸೋರಿಯಾಸಿಸ್ ಆದಾಗ, ಅದರ ಲಕ್ಷಣ ಹೇಗಿರುತ್ತದೆ. ಹೀಗೆ ಸೋರಿಯಾಸಿಸ್ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅದೇ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img