Friday, April 24, 2026

fruits

ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ, ಕಾಳಜಿ ಇರಲಿ

Health Tips: ಖ್ಯಾತ ವೈದ್ಯರಾದ ಡಾ. ಆಂಜೀನಪ್ಪ ಅವರು ಆರೋಗ್ಯದ ಕಾಳಜಿ ಹೇಗೆ ಮಾಡಬೇಕು ಎಂಬ ಬಗ್ಗೆ, ನಿರ್ಲಕ್ಷ್ಯ ಮಾಡಿದಾಗ, ಎಷ್ಟು ಸಣ್ಣ ರೋಗ ಎಷ್ಟು ದೊಡ್ಡದಾಗಿ, ನಮ್ಮ ಆರೋಗ್ಯ ಹಾಳು ಮಾಡಬಹುದು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಕೊರೋನಾ ಖಾಯಿಲೆಯಿಂದ ನಮಗೇ ಇನ್ನು ಮುಂದೆ ತೊಂದರೆ ಇದೆಯಾ..? ಮತ್ತೆ ಕೊರೋನಾ ಬರಬಾರದು...

ಮದ್ಯಪಾನದಿಂದ ಚಳಿ ತಡೆಗಟ್ಟಬಹುದು ಅನ್ನೋದು ತಪ್ಪು ಕಲ್ಪನೆ

Health Tips: ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಡಾ.ಆಂಜೀನಪ್ಪ ಅವರು ಸಾಕಷ್ಟು ಟಿಪ್ಸ್ ಕೊಟ್ಟಿದ್ದಾರೆ. ಚಳಿಗಾಲದಲ್ಲಿ ಆದಷ್ಟು ಬೆಚ್ಚಗೆ ಇರಬೇಕು. ಬಿಸಿ ಬಿಸಿ ನೀರು, ಕಾಫಿ, ಟೀ ಏನೇ ಕುಡಿಯುವುದಿದ್ದರೂ ಬಿಸಿ ಬಿಸಿಯಾಗಿರಬೇಕು. ಫ್ರಿಜ್‌ನಲ್ಲಿ ಇರಿಸಿದ ನೀರು, ಜ್ಯೂಸ್, ಆಹಾರವನ್ನು ಸೇವಿಸಬಾರದು. ಬಿಸಿ ಬಿಸಿ ಆಹಾರವನ್ನೇ ಸೇವಿಸಬೇಕು. ಆದಷ್ಟು ಫ್ರೆಶ್...

ಈ ಗಡ್ಡೆಗಳಿಗೆ ದೊಡ್ಡ ಆಪರೇಶನ್ ಅಗತ್ಯವಿಲ್ಲ.. ಆದರೆ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆಯಿರಿ..

Health tips: ದೇಹದಲ್ಲಿ ಗಂಟಾದಾಗ, ಅದಕ್ಕೆ ಹಲವಾರು ಕಾರಣಗಳಿರುತ್ತದೆ. ಕೆಲವರಿಗೆ ಸಾಮಾನ್ಯವಾಗಿ ದೇಹದಲ್ಲಿರುವ ಕೊಬ್ಬಿನ ಅಂಶ ಒಂದೆಡೆ ಸೇರಿ, ಗಡ್ಡೆಯಾಗುತ್ತದೆ. ಆದರೆ ಮನುಷ್ಯನ ದೇಹದಲ್ಲಿ ಯಾವುದೇ ಸಮ್ಣ ಗಡ್ಡೆಯಾದರೂ, ಆ ಬಗ್ಗೆ ಒಮ್ಮೆ ವೈದ್ಯರ ಬಳಿ ವಿಚಾರಿಸುವುದು ತುಂಬಾ ಮುಖ್ಯ. ಏಕೆಂದರೆ, ಕ್ಯಾನ್ಸರ್ ಬಂದಾಗಲೂ, ಈ ರೀತಿಯ ಗಂಟುಗಳಾಗುತ್ತದೆ. ಹಾಗಾಗಿ ದೇಹದಲ್ಲಿ ಗಂಟಾದಾಗ, ಆ...

ಪುನೀತ್ ರಾಜ್‌ಕುಮಾರ್ ಮರಣಾನಂತರ ಕಣ್ಣು ದಾನಿಗಳ ಸಂಖ್ಯೆಯಲ್ಲಿ ಹೆಚ್ಚಳ

Health Tips: ಕಣ್ಣು ದಾನ ಮಾಡುವುದು ಒಂದು ಪುಣ್ಯ ಕಾರ್ಯ ಅಂತತಾ ಎಲ್ಲರಿಗೂ ಗೊತ್ತು. ಆದರೆ ಹಲವರು ಕಣ್ಣು ದಾನ ಮಾಡುವುದಿಲ್ಲ. ಕೆಲವರಿಗೆ ಕಣ್ಣು ದಾನ ಮಾಡುವ ಆಸೆ ಇರುತ್ತದೆ. ಆದರೆ ನೋಂದಣಿ ಮಾಡಿಸಿಕೊಳ್ಳದೇ, ಈ ಬಗ್ಗೆ ಯಾರಲ್ಲಿಯೂ ಹೇಳದೇ ಸಮಯ ವ್ಯರ್ಥ ಮಾಡುತ್ತಾರೆ. ಆದು ಆಸೆಯಾಗಿಯೇ ಉಳಿಯುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಅಂದ್ರೆ...

ಪನೀರ್ ಟಿಕ್ಕಾ ರೆಸಿಪಿ

Recipe: ಹಲವರು ಹೊಟೇಲ್‌ಗೆ ಹೋದಾಗ ಹೆಚ್ಚಾಗಿ ಆರ್ಡರ್ ಮಾಡುವ ರೆಸಿಪಿ ಅಂದ್ರೆ ಪನೀರ್ ಟಿಕ್ಕಾ. ದರೆ ಕೆಲವು ಹೊಟೇಲ್‌ನಲ್ಲಿ ಪನೀರ್ ಟಿಕ್ಕಾ ಸರಿಯಾಗಿ ಪ್ರಿಪೇರ್ ಮಾಡಿ ಕೊಡುವುದಿಲ್ಲ. ಅರ್ದಂಭರ್ದ ಬೆಂದಿರುತ್ತದೆ. ಹಾಗಾಗಿ ನೀವು ಮನೆಯಲ್ಲೇ ಹೇಗೆ ಪನೀರ್ ಟಿಕ್ಕಾ ತಯಾರಿಸಬಹುದು ಅಂತಾ ತಿಳಿಯೋಣ ಬನ್ನಿ.. ಒಂದು ಮಿಕ್ಸಿಂಗ್ ಬೌಲ್‌ಗೆ ಒಂದು ಕಪ್ ಮೊಸರು, ಒಂದು ಸ್ಪೂನ್...

ಹರಾ ಭರಾ ಕಬಾಬ್ ರೆಸಿಪಿ

Recipe: ಹರಭರಾ ಕಬಾಬ್ ಅಂದ್ರೆ, ಹಸಿರಾಗಿರುವ ಕಬಾಬ್. ಹಸಿರು ಅಂದ್ರೆ ಆರೋಗ್ಯ. ಹಾಗಾದ್ರೆ ಯಾವ ರೀತಿ ಮನೆಯಲ್ಲೇ ಆರೋಗ್ಯವಾದ, ರುಚಿಕರವೂ ಆದ ಹರಾ ಭರಾ ಕಬಾಬ್ ತಯಾರಿಸುವುದು ಹೇಗೆ..? ಇದನ್ನು ತಯಾರಿಸಲು ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಒಂದು ಪ್ಯಾನ್‌ಗೆ ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಹಸಿಮೆಣಸು, ಹಸಿ ಬಟಾಣಿ, ಬೀನ್ಸ್, ಇವಿಷ್ಟನ್ನು ಹಾಕಿ...

ಪನೀರ್ 65 ರೆಸಿಪಿ

Recipe: ನಾನ್‌ವೆಜ್‌ನಲ್ಲಿ ಹೇಗೆ ಚಿಕನ್ 65 ಮಾಡಬಹುದೇ, ಅದೇ ರಿತೀ ವೆಜ್‌ನಲ್ಲಿ ಕೂಡ ಪನೀರ್ 65 ಆಪ್ಶನ್ ಇದೆ. ಸಂಜೆ ಹೊತ್ತಲ್ಲಿ ಸವಿಯಬಹುದಾದ ಪನೀರ್ 65 ರೆಸಿಪಿ ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ.. ಒಂದು ಮಿಕ್ಸಿಂಗ್ ಬೌಲ್‌ಗೆ 3 ಟೇಬಲ್ ಸ್ಪೂನ್ ಮೈದಾ, 1 ಟೇಬಲ್ ಸ್ಪೂನ್ ಖಾರದ ಪುಡಿ, ಚಿಟಿಕೆ ಅರಿಶಿನ ಪುಡಿ,...

ಹಾರ್ಟ್ ಅಟ್ಯಾಕ್ಗೂ ಆಹಾರಕ್ಕೂ ಇರುವ ಸಂಬಂಧವೇನು..?

Health Tips: ವೈದ್ಯೆ ಮತ್ತು ಆಹಾರ ತಜ್ಞೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಈಗಾಗಲೇ ನಾವು ಸೇವಿಸುವ ಆಹಾರಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಇಂದು ನಾವು ಸೇವಿಸುವ ಆಹಾರ ಮತ್ತು ಹಾರ್ಟ್ ಅಟ್ಯಾಕ್‌ಗೂ ಇರುವ ಸಂಬಂಧದ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=Vj-tAUtQCYI&t=5s ವೈದ್ಯರು ಹೇಳುವ ಪ್ರಕಾರ, ಹಾರ್ಟ್ ಅಟ್ಯಾಕ್‌ಗೂ ಆಹಾರ ಸೇವನೆಗೂ ತುಂಬಾ ದೊಡ್ಡ ಸಂಬಂಧವಿದೆ. ಸರಿಯಾಗಿ...

ಸೂಪ್ಗಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?

Health Tips: ಸೂಪ್ ಅಂದ್ರೆ ಹಲವರ ಪ್ರೀತಿಯ ಆಹಾರ. ಕೆಲವರಂತೂ ಪ್ರತಿದಿನ ಸೂಪ್ ಮಾಡಿ ಸೇವಿಸುತ್ತಾರೆ. ಆದರೆ ಸೂಪ್ ಪ್ರತಿದಿನ ಸೇವಿಸಬಹುದಾ..? ಸೂಪ್ ಕುಡಿದರೆ, ಆರೋಗ್ಯಕ್ಕೇನು ಲಾಭ ಅನ್ನೋ ಬಗ್ಗೆ ಆಹಾರ ತಜ್ಞೆ, ವೈದ್ಯೆಯಾದ ಡಾ. ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. https://www.youtube.com/watch?v=ZB5hWcitXqQ&t=13s ಸೂಪ್ ಅನ್ನೋದು ಭಾರತೀಯರಿಗೆ ಮಾಡರ್ನ್ ಹೆಸರು. ಆದರೆ ಸೂಪ್ ಭಾರತೀಯರಿಗೆ ಚಿರಪರಿಚಿತ. ಏಕೆಂದರೆ, ನಾವೆಲ್ಲರೂ...

ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳೇ ಶ್ರೇಷ್ಠ ಯಾಕೆ..?

Health Tips: ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು..? ಒಂದೇ ಆಹರವನ್ನೇ ತಿನ್ನುತ್ತಿದ್ದರೆ ಏನಾಗುತ್ತದೆ..? ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು. ಹೀಗೆ ಹಲವು ಪ್ರಶ್ನೆಗಳಿಗೆ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಅದೇ...
- Advertisement -spot_img

Latest News

Hubli News: ರಾತ್ರೋರಾತ್ರಿ ಜಾನುವಾರು ಕಳ್ಳರ ಹಾವಳಿ ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಜಾನುವಾರು ಕಳ್ಳರ ಹಾವಳಿ ಹೆಚ್ಚಾಗಿದೆ ಸೆಟಲ್ಮೆಂಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದೊಡ್ಡ ಕಾರುಗಳನ್ನು ಬಳಸಿ ನಡುರಾತ್ರಿ ಸಮಯದಲ್ಲಿ ಜಾನುವಾರುಗಳನ್ನು...
- Advertisement -spot_img