ತೆಲುಗು ನಿರ್ದೇಶಕ ಗೀತಕೃಷ್ಣ ‘ಸ್ಯಾಂಡಲ್ವುಡ್ ಇಂಡಸ್ಟ್ರೀ ಡರ್ಟಿ’ ಎಂಬ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಶಿರಸಿಯಲ್ಲಿ ಈ ಹೇಳಿಕೆ ಕುರಿತಾಗಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘’ಯಾರೋ ಏನೋ ಹೇಳಿದರೂ ಎಂದು ಕೇಳುವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಎಂದು ಜಗತ್ತಲ್ಲಿ ಪ್ರೂವ್ ಆಗಿದೆ’’ ಎಂದು ಶಿವರಾಜ್ ಕುಮಾರ್ ತಿರುಗೇಟು ನೀಡಿದ್ದಾರೆ.
‘ಕೆಜಿಎಫ್-2’ ಸಿನಿಮಾದಿಂದ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲೇ ಚೆಸ್ಕಾಂ ಸಿಬ್ಬಂದಿಯ ಗೂಂಡಾವರ್ತನೆ ಬೆಳಕಿಗೆ ಬಂದಿದೆ. ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದಲ್ಲಿ ವಿದ್ಯುತ್ ಬಿಲ್ ಪಾವತಿಸಿಲ್ಲವೆಂಬ ಕಾರಣಕ್ಕೆ...