Friday, August 7, 2026

ghante

ದೇವಸ್ಥಾನದಲ್ಲಿ, ಪೂಜೆ ಪುನಸ್ಕಾರದ ವೇಳೆ ಘಂಟೆ ಏಕೆ ಬಾರಿಸಬೇಕು..?

ದೇವಸ್ಥಾನಕ್ಕೆ ಪ್ರವೇಶ ಮಾಡಿದ ಮೇಲೆ ನಾವು ಮಾಡುವ ಮೊದಲ ಕೆಲಸ ಅಂದ್ರೆ ಘಂಟೆ ಬಾರಿಸುವ ಕೆಲಸ. ಯಾಕೆ ದೇವಸ್ಥಾನದಲ್ಲಿ ಘಂಟೆ ಇರುತ್ತದೆ, ಭಕ್ತರೇಕೆ ಅದನ್ನ ಬಾರಿಸಬೇಕು..? ಇದರ ಹಿಂದೆ ಯಾವುದಾದರೂ ವೈಜ್ಞಾನಿಕ ಕಾರಣಗಳಿದೆಯಾ ಎಂಬ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.. ಮೊದಲನೇಯದಾಗಿ ಘಂಟಾನಾದ ಪರಮಾತ್ಮನಿಗೆ ಪ್ರಿಯವಾಗಿದೆ. ಅಲ್ಲದೇ, ಘಂಟಾನಾದ ಮಾಡುವ ಸ್ಥಳದಲ್ಲಿ ದೇವತೆಗಳ ಸಾನಿಧ್ಯ ಉಂಟಾಗುತ್ತದೆ ಎನ್ನಲಾಗುತ್ತದೆ....
- Advertisement -spot_img

Latest News

ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ; ಗಂಗರ ಸಾಮ್ರಾಜ್ಯದ ವೈಭವ ಅನಾವರಣ

  ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನ 220ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಬಾರಿ ಗಂಗರ ಸಾಮ್ರಾಜ್ಯದ ವೈಭವವನ್ನು...
- Advertisement -spot_img