ಬಡವರು, ಮಧ್ಯಮವರ್ಗದವರು ಹಬ್ಬ ಹರಿದಿನಗಳಲ್ಲಿ, ಯಾವುದಾದರೂ ಶುಭಮುಹೂರ್ತದಲ್ಲಿ ಮಾತ್ರ, ತುಪ್ಪದ ದೀಪವನ್ನ ಹಚ್ಚುತ್ತಾರೆ. ಆದ್ರೆ ಕೆಲ ಸ್ಥಿತಿವಂತರ ಮನೆಯಲ್ಲಿ ಎಲ್ಲ ದಿನವೂ ತುಪ್ಪದ ದೀಪ ಹಚ್ಚುತ್ತಾರೆ. ಹಾಗಾದ್ರೆ ತುಪ್ಪದ ದೀಪ ಹಚ್ಚುವುದರ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
https://youtu.be/BkL6F-7TVmY
ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ...
ನಾವು ದೇವರಿಗೆ ಪ್ರತಿದಿನ ದೀಪದ ಎಣ್ಣೆಯಿಂದಾನೋ, ಎಳ್ಳೆಣ್ಣೆಯಿಂದಾನೋ ದೀಪ ಹಚ್ಚುತ್ತೇವೆ. ಆದ್ರೆ ಹಬ್ಬ ಹರಿದಿನಗಳಲ್ಲಿ, ಮನೆಯಲ್ಲಿ ಏನಾದ್ರೂ ಖುಷಿಯ ಸಂದರ್ಭವಿದ್ದಾಗ, ಅಥವಾ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದಾಗ, ತುಪ್ಪದ ದೀಪವನ್ನ ಹಚ್ಚುತ್ತೇವೆ. ಸ್ಪೇಶಲ್ ದಿನವಿದ್ದರೆ ಮಾತ್ರ ತುಪ್ಪದ ದೀಪವನ್ನ ಹಚ್ಚುತ್ತೇವೆ. ಹಾಗಾದ್ರೆ ತುಪ್ಪದ ದೀಪವನ್ನ ಇಂಥ ದಿನಗಳಲ್ಲೇ ಯಾಕೆ ಹಚ್ತಾರೆ. ಏನಿದರ ಮಹತ್ವ...
ಯಾದಗಿರಿ ಜನರ ಜೀವನಾಡಿಯಾಗಿದ್ದ ಕೃಷ್ಣಾ ನದಿ, ಬಿಸಿಲಿನ ಬೇಗೆಗೆ ಬತ್ತಿ ಹೋಗಿದೆ. ಜಿಲ್ಲೆಯಲ್ಲಿ ತುಂಬು ತುಳುಕುತ್ತಿದ್ದ ಕೃಷ್ಣಾ ನದಿಯಲ್ಲಿ ಕಣ್ಣೀರು ಬಿದ್ದರೂ ಬತ್ತುವಂತ ಸ್ಥಿತಿ ತಲುಪಿದೆ....