Tuesday, October 28, 2025

goddess lakshmi

Ganesh Festival Special: ಕಾಣೆಯಾದ ಶ್ರೀವಿಷ್ಣುವಿನ ಶಂಖದ ಕಥೆ

Spiritual: ದೇವಾನು ದೇವತೆಗಳಿಗೆ ಪ್ರಿಯವಾಗಿದ್ದ ಬಾಲಗಣೇಶ, ತನ್ನ ತಮಾಷೆಗಳ ಮೂಲಕ ಹಲವು ದೇವತೆಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದ. ಈ ಬಗ್ಗೆ ಒಂದು ಕಥೆ ಇದೆ. ವಿಷ್ಣುವಿನ ಶಂಖವನ್ನು ಮುಚ್ಚಿಟ್ಟು, ಗಣಪ ಶ್ರೀವಿಷ್ಣುವಿನ ತಾಳ್ಮೆ ಪರೀಕ್ಷೆ ಮಾಡಿದ್ದ. ಏನಿದು ಕಥೆ ಎಂದು ಕೇಳೋಣ ಬನ್ನಿ.. ಶ್ರೀವಿಷ್ಣುವಿನ ಬಳಿ ಶಂಖವಿತ್ತು. ಶ್ರೀವಿಷ್ಣು ಆ ಶಂಖವನ್ನು ಹಿಡಿದು, ಶೇಷನ ಮೇಲೆ...

Ganesh Festival Special: ಗಣಪನ ಅವಕೃಪೆಯಿಂದ ಅಡೆತಡೆ ಎದುರಿಸಿದ ಶಿವ..

Spiritual: ಗಣಪತಿಗೆ ಪ್ರಥಮ ಪೂಜೆಯ ವರ ನೀಡಿದವನು ಶಿವ. ಆದರೆ ಶಿವ ಅದನ್ನು ಮರೆತಿದ್ದರಿಂದ, ಅವನಿಗೂ ಹಲವು ಅಡೆತಡೆಗಳು ಉಂಟಾದವು. ಹಾಗಾದ್ರೆ ಶಿವನಿಗೆ ಯಾವಾಗ, ಏನು ಅಡೆತಡೆ ಉಂಟಾಯಿತು. ಅದನ್ನು ಗಣೇಶ ಹೇಗೆ ಸರಿಪಡಿಸಿದ ಅನ್ನೋ ಬಗ್ಗೆ ಕಥೆ ತಿಳಿಯೋಣ ಬನ್ನಿ.. ಪಾರ್ವತಿ ದೇವಿ ಓರ್ವ ಬಾಲಕನನ್ನು ಸೃಷ್ಟಿಸಿ, ತಾನು ಸ್ನಾನಗೃಹದಿಂದ ಬರುವವರೆಗೂ ಬಾಗಿಲು ಕಾಯಲು...

Ganesh Festival Special: ಇದು ಗಣೇಶ ಕುಬೇರನ ಸೊಕ್ಕು ಇಳಿಸಿದ ಕಥೆ..

Spiritual: ಶ್ರೀಮಂತರಾಗಬೇಕು ಅಂದ್ರೆ ಲಕ್ಷ್ಮೀ ಮತ್ತು ಕುಬೇರನನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ಆದರೆ ಎಂಥ ಶ್ರೀಮಂತನಿಗಾದರೂ, ಗರ್ವ ಬಂದಾಗ, ಅಂಥವನಿಗೆ ದೇವರು ಬುದ್ಧಿ ಕಲಿಸುತ್ತಾನೆ ಅನ್ನೋದಕ್ಕೆ ಕುಬೇರ ಮತ್ತು ಗಣಪತಿಯ ನಡುವೆ ನಡೆದ ಘಟನೆಯೇ ಸಾಕ್ಷಿ. ಈ ಬಗ್ಗೆ ಕಥೆಯನ್ನು ಕೇಳೋಣ ಬನ್ನಿ.. ಒಮ್ಮೆ ಕುಬೇರನಿಗೆ ತನ್ನ ಸಂಪತ್ತಿನ ಬಗ್ಗೆ ಗರ್ವವಾಗಿ, ಅದನ್ನ ದೇವಾನು ದೇವತೆಗಳಿಗೆ...

ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..?

Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅದರಲ್ಲೂ ಮದುವೆ ಮಾಡುವಾಗ ಹಲವಾರು ಪದ್ಧತಿಗಳನ್ನು ಅನುಸರಿಸಲೇಬೇಕಾಗುತ್ತದೆ. ಅದರಲ್ಲಿ ಗೋತ್ರ ನೋಡಿ ಮದುವೆಯಾಗುವುದು. ಸಪ್ತ ಋಷಿಗಳ ಹೆಸರು ಈ ಗೋತ್ರಗಳಿಗಿದೆ. ಒಂದೇ ಗೋತ್ರದ ಹುಡುಗ- ಹುಡುಗಿಯನ್ನು ಎಂದಿಗೂ ಮದುವೆ ಮಾಡಲಾಗುವುದಿಲ್ಲ. ಅದು ಪ್ರೇಮ ವಿವಾಹವಾದರೂ ಸರಿ. ಹಾಗಾದ್ರೆ ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..? 7 ಋಷಿಗಳ ಗೋತ್ರಗಳು...

ಯಮ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದು ಹೇಗೆ ಗೊತ್ತಾ..?

Spiritual: ಯಮರಾಜನೆಂದರೆ ಎಲ್ಲರಿಗೂ ಎಷ್ಟು ಭಯ ಅನ್ನೋದು ಎಲ್ಲರಿಗೂ ಗೊತ್ತು. ಏಕೆಂದರೆ, ನಮ್ಮ ಜೀವನದ ಅಂತ್ಯ ಮಾಡಲು ಬರುವವನೇ ಯಮರಾಜ. ಹಾಗಾಗಿ ಯಮ ಎಂದರೆ ಎಲ್ಲರಿಗೂ ಭಯ. ಅದರಂತೆ, ಯಮನ ಆಕಾರವೂ ಭಯಂಕರವಾಗಿದೆ. ಕೋಣನ ಮೇಲೆ ಕುಳಿತ ಯಮನಿಗೆ ಎರಡು ಕೋಡುಗಳಿದೆ. ಕೆಂಪುಗಣ್ಣುಗಳಿದೆ. ಕೈಯಲ್ಲಿರುವ ಹಗ್ಗ, ಯಾರ ಪ್ರಾಣ ತೆಗೆಯಲಿ ಎಂದು ಕಾಯುವಂತಿದೆ. ಆದರೆ...

ದ್ರೌಪದಿ ವಸ್ತ್ರಾಪಹರಣವನ್ನು ಈ ಕೌರವನೊಬ್ಬನೇ ವಿರೋಧಿಸಿದ್ದ..

Spiritual: ಮಹಾಭಾರತ ನಡೆದಿದ್ದು ಯಾವ ಕಾರಣಕ್ಕೆ ಎಂದರೆ, ದ್ರೌಪದಿ ವಸ್ತ್ರಾಪಹರಣದ ಕಾರಣಕ್ಕೆ ಎಂದು ಎಲ್ಲರಿಗೂ ಗೊತ್ತು. ಹಾಗೆ ಮಾಡಿದ್ದು ಕೌರವರಾದ ದುಶ್ಶಾಸನ ಮತ್ತು ದುರ್ಯೋಧನ. ಆದರೆ ಅತ್ತಿಗೆಯಾದ ದ್ರೌಪದಿಯ ವಸ್ತ್ರಾಪಹರಣವನ್ನು ಒಬ್ಬನೇ ಒಬ್ಬ ಕೌರವ ವಿರೋಧಿಸಿದ್ದ. ಅವನು ಯಾರು.? ಯಾಕೆ ವಿರೋಧಿಸಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಕೌರವರು ಮೊದಲು ಉತ್ತಮ ಗುಣ...

ಈ ನಾಲ್ಕು ರಾಶಿಯವರು ಸಿಕ್ಕಾಪಟ್ಟೆ ಚಿಂತಿಸುತ್ತಾರೆ, ದುಃಖಿಸುತ್ತಾರೆ..

Spiritual: ಜೀವನ ಎಂದ ಮೇಲೆ ಅಲ್ಲಿ ಸುಖ-ದುಃಖ, ಕಷ್ಟ-ನಷ್ಟ ಎಲ್ಲವೂ ಇರುತ್ತದೆ. ಯಾವ ಮನುಷ್ಯನೂ ಸದಾ ಖುಷಿಯಾಗಿ ಇರುವುದಿಲ್ಲ. ಅದೇ ರೀತಿ ಯಾವ ಮನುಷ್ಯನೂ ಸದಾ ದುಃಖಿಯಾಗಿಯೂ ಇರುವುದಿಲ್ಲ. ಆದರೆ ಕೆಲ ರಾಶಿಯವರು ಹೆಚ್ಚಾಗಿ ದುಃಖದಲ್ಲಿಯೇ ಇರುತ್ತಾರೆ. ಚಿಂತೆಯಲ್ಲಿಯೇ ಮುಳುಗಿರುತ್ತಾರೆ. ಹಾಗಾದ್ರೆ ಯಾವುದು ಆ ರಾಶಿ ಅಂತಾ ತಿಳಿಯೋಣ ಬನ್ನಿ.. ಮಿಥುನ. ಮಿಥುನ ರಾಶಿಯವರಿಗೆ ಬಯಕೆ...

ಈ ನಾಲ್ಕು ರಾಶಿಯವರು ಯಶಸ್ಸು ಸಾಧಿಸುವಲ್ಲಿ ಮುಂದಿರುತ್ತಾರೆ..

Spiritual: ಹುಟ್ಟುವಾಗ ಬಡವನಾಗಿ ಹುಟ್ಟಿದರೆ ತಪ್ಪಿಲ್ಲ. ಆದರೆ ಸಾಯುವಾಗ ಮಾತ್ರ ಶ್ರೀಮಂತನಾಗಿ ಸಾಯಬೇಕು ಅನ್ನೋದು ಹಲವು ಅನುಭವಿಗಳ ಮಾತು. ನೀವು ಕೊನೆಗೆ ಶ್ರೀಮಂತರಾಗಿರಬೇಕು ಅಂದ್ರೆ, ನಿಮ್ಮ ಗುರಿ ತಲುಪಿರಬೇಕು. ಯಶಸ್ಸು ಸಾಧಿಸಬೇಕು. ಇಂದು ನಾವು ಯಾವ 4 ರಾಶಿಯವರು ಯಶಸ್ಸು ಸಾಧಿಸುವಲ್ಲಿ ಮುಂದಿರುತ್ತಾರೆ ಎಂದು ತಿಳಿಯೋಣ ಬನ್ನಿ.. ಮೇಷ. ಈ ರಾಶಿಯವರು, ಕಷ್ಟಪಟ್ಟು ತಮ್ಮ ಜೀವನದಲ್ಲಿ...

ಇಂಥ ಜನರಲ್ಲಿ ಎಂದಿಗೂ ಸಹಾಯ ಕೇಳಬೇಡಿ ಎನ್ನುತ್ತಾರೆ ಚಾಣಕ್ಯರು..

Spiritual: ಮನುಷ್ಯನೆಂದ ಮೇಲೆ ಅವನಿಗೆ ಕಷ್ಟಗಳು ಬರುತ್ತದೆ. ಕೆಲವರು ಅದನ್ನು ಎದುರಿಸಿ ನಿಲ್ಲುತ್ತಾರೆ. ಕೆಲವರು ಕಷ್ಟಕ್ಕೆ ಪರಿಹಾರ ಸಿಗದೇ, ಸಾವನ್ನಪ್ಪುತ್ತಾರೆ. ಇನ್ನು ಕೆಲವರು ಕಷ್ಟಕ್ಕೆ ಸಹಾಯ ಮಾಡಲು, ಇತರರ ಬಳಿ ಮನವಿ ಮಾಡುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ನಾವು ಕೆಲ ಜನರಲ್ಲಿ ಸಹಾಯ ಕೇಳಬಾರದಂತೆ. ಹಾಗಾದ್ರೆ ಎಂಥವರ ಬಳಿ ನಾವು ಸಹಾಯಕ್ಕಾಗಿ ಕೈ ಚಾಚಬಾರದು...

ದಿನದಿಂದ ದಿನಕ್ಕೆ ಬೃಹದಾಕಾರವಾಗುತ್ತಿದೆ ಈ ನಂದಿ ಮೂರ್ತಿ..

Spiritual: ಆದಿದೇವ ಶಂಕರನ ವಾಹನವಾಗಿರುವ ನಂದಿ, ಕಲಿಯುಗ ಮುಗಿಯುವ ಬಗ್ಗೆ ಮುನ್ಸೂಚನೆ ಕೊಡುತ್ತಿದ್ದಾನೆ. ಇದು ನಿಮಗೆ ಆಶ್ಚರ್ಯ ತರುವ ವಿಷಯವಾಗಿದ್ದರೂ ಕೂಡ, ಸತ್ಯ. ಭಾರತದಲ್ಲಿರುವ ಒಂದು ದೇವಸ್ಥಾನದ ನಂದಿ ಮೂರ್ತಿ, ಬೃಹದಾಕಾರವಾಗಿ ಬೆಳೆಯುತ್ತಿದೆ. ಇದು ಯಾವಾಗ ಬೆಳೆಯುವುದು ನಿಲ್ಲಿಸುತ್ತದೆಯೋ, ಅಂದೇ ಕಲಿಯುಗದ ಅಂತ್ಯವಾಗುತ್ತದೆ ಎಂದು ನಂಬಿಕೆ ಕೂಡ ಇದೆ. ಹಾಗಾದ್ರೆ ಹೀಗೆ ಬೆಳೆಯುತ್ತಿರುವ ನಂದಿಯ...
- Advertisement -spot_img

Latest News

CM ಹೇಳಿದ್ರೆ ಮಾತು ಮುಗಿದಂತೇ : ಅವರ ಮಾತೇ ಅಂತಿಮ – ಡಿಕೆಶಿ

ಸಿಎಂ ಹೇಳಿದರೆ ಮಾತು ಮುಗಿದಂತೇ, ಅವರ ಮಾತೇ ಅಂತಿಮ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸೋಮವಾರ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ...
- Advertisement -spot_img