ದಿನಗಳ ಕಾಲ ಕಾಡುತ್ತಿದ್ದ ರಣ ಬಿಸಿಲು ಮತ್ತು ಉರಿ ಉಷ್ಣತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಗೂ ಬ್ರೇಕ್ ಬಿದ್ದಿದೆ. ಅನ್ಸೀಸನಲ್ ಮಳೆ (Unseasonal rain) ಜಿಲ್ಲೆಯ ಹಲವೆಡೆ ಅಪ್ಪಳಿಸಿದ್ದು, ಜನರಿಗೆ ಭರ್ಜರಿ ತಂಪಿನ ಅನುಭವ ನೀಡಿದೆ. ಬೆಳಗ್ಗೆ ಆರಂಭವಾದ ಮೋಡ ಕವಿದ ವಾತಾವರಣ ಮಧ್ಯಾಹ್ನಕ್ಕೆ ಮಳೆಯಾಗಿ ಮಾರ್ಪಟ್ಟಿದ್ದು, ತಾಪಮಾನದಲ್ಲಿ ತಕ್ಷಣ ಕುಸಿತ ಕಂಡಿದೆ. ಬಿಸಿಲಿನಿಂದ...