Friday, April 18, 2025

hindu dharma

ಶ್ರೀ ರಾಮನವಮಿಯನ್ನು ಏಕೆ ಆಚರಿಸುತ್ತಾರೆ..? ಇದರ ಹಿನ್ನೆಲೆ ಏನು..?

Spiritual Story: ಶ್ರೀವಿಷ್ಣುವಿನ ಏಳನೇ ಅವತಾರವೇ ಶ್ರೀರಾಮ. ಲೋಕಕಲ್ಯಾಣಕ್ಕಾಗಿ, ಹಲವು ರಾಕ್ಷಸರ ಸಂಹಾರಕ್ಕಾಗಿ ಶ್ರೀವಿಷ್ಣು ಮನುಷ್ಯ ರೂಪ ತಾಳಿ, ಶ್ರೀರಾಮನಾಗಿ ಅವತರಿಸಿದ. ರಾಮನ ಜನ್ಮ ದಿನವನ್ನೇ ರಾಮನವಮಿ ಎಂದು ಆಚರಿಸಲಾಗುತ್ತದೆ. ಆದರೆ ರಾಮ ಜನಿಸಿದ್ದಕ್ಕೆ ಒಂದು ರೋಚಕ ಕಥೆಯೇ ಇದೆ. ದಶರಥನಿಗೆ ಓರ್ವ ಮಗಳಿದ್ದಳು. ಆಕೆಯ ಹೆಸರು ಶಾಂತಾ. ಆಕೆಯನ್ನು ಓರ್ವ ರಾಜ ದತ್ತು ತೆಗೆದುಕೊಂಡ....

ರಾಮಕೋಟಿಯನ್ನು ಏಕೆ ಬರೆಯಬೇಕು..? ಹೇಗೆ ಬರೆಯಬೇಕು..?

Spiritual News: ಶ್ರೀರಾಮ ರಾಮ ರಾಮೇತಿ, ರಮೆ ರಾಮೆ ಮನೋರಮೆ, ಸಹಸ್ರನಾಮ ತತ್ತುಲ್ಯಂ ನಾಮನಾಮ ವರಾನನೇ.. ಈ ರೀತಿಯಾಗಿ ಶಿವ ಪಾರ್ವತಿಗೆ ರಾಮರಾಮ ಜಪದ ಬಗ್ಗೆ ವಿವರಿಸುತ್ತಾನೆ. ರಾಮನಾಮ ಜಪಕ್ಕಿಂತ ಶ್ರೇಷ್ಠವಾದ ಜಪ ಇನ್ನೊಂದಿಲ್ಲ ಎಂದು ಶಿವ ಪಾರ್ವತಿಗೆ ವಿವರಿಸುತ್ತಾನೆ. ಹನುಮಂತ ನದಿ ದಾಟುವಾಗ ಹಲ್ಲಿನ ಮೇಲೆ ಶ್ರೀರಾಮನ ಹೆಸರು ಬರೆದಾಗ, ಕಲ್ಲು ಕೂಡ ತೇಲುವ...

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ನವಮಿ ಸಂಭ್ರಮ: ಬಾಲರಾಮನಿಗೆ ಸೂರ್ಯ ತಿಲಕ

Spiritual News: ಅಯೋಧ್ಯೆಯಲ್ಲಿ 500 ವರ್ಷಗಳ ಬಳಿಕ ಸಂಭ್ರಮದ ರಾಮನವಮಿ ಆಚರಣೆ ಮಾಡಲಾಗುತ್ತಿದೆ. ಇದೇ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದ್ದು, ಇಂದು ರಾಮನವಮಿ ಪ್ರಯುಕ್ತ, ಸೂರ್ಯನ ಹಣೆಗೆ ಸೂರ್ಯ ರಶ್ಮಿಯ ಚುಂಬನವಾಗಿದ್ದು, ಈ ಮೂಲಕ ಸೂರ್ಯ ಶ್ರೀರಾಮನ ಹಣೆಗೆ ತಿಲಕವನ್ನಿರಿಸಿದಂತಿದೆ. ಇನ್ನು ಈ ಪುಣ್ಯದಿನದಂದು ರಾಮನ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಲಕ್ಷಾಂತರ...

ಮುಖ್ಯ ದ್ವಾರ, ಹೊಸ್ತಿಲ ಬಳಿ ಎಂದಿಗೂ ಇಂಥ ತಪ್ಪು ಮಾಡಬೇಡಿ..

Spiritual Story: ಮನೆಯ ಮುಖ್ಯದ್ವಾರ ಅಥವಾ ಹೊಸ್ತಿಲು ಬರೀ ಮನೆಯ ಒಂದು ಭಾಗ ಅಥವಾ ಜಾಗವಾಗಿರುವುದಿಲ್ಲ. ಇದು ಲಕ್ಷ್ಮೀ ದೇವಿ ಮನೆಯನ್ನು ಪ್ರವೇಶಿಸುವ ಪವಿತ್ರ ಸ್ಥಳವಾಗಿರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದಲ್ಲಿ ಮತ್ತು ಹೊಸ್ತಿಲ ಮೇಲೆ ನಿಲ್ಲಬಾರದು ಅಂತಾ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಮನೆಗೆ ಪ್ರವೇಶಿಸಲು ಅಡ್ಡಿಯಾಗಿ, ಮನೆಯಲ್ಲಿ ದರಿದ್ರ ಉಂಟಾಗುತ್ತದೆ ಅಂತಾ...

ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಈ ವಿಷಯಗಳನ್ನು ಮರೆತುಬಿಡಿ ಅಂತಾರೆ ಚಾಣಕ್ಯರು

Spiritual Story: ಕೆಲವೊಮ್ಮೆ ನಾವು ಉದ್ಧಾರವಾಗಬೇಕು, ಯಶಸ್ಸು ಕಾಣಬೇಕು, ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು, ನಾವು ನೆಮ್ಮದಿಯಾಗಿ ಬದುಕಬೇಕು ಅಂದ್ರೆ, ಕೆಲವೊಂದನ್ನು ನಾವು ತ್ಯಾಗ ಮಾಡಲೇಬೇಕಾಗುತ್ತದೆ. ಹಾಗಾಗಿ ಚಾಣಕ್ಯರು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ, ಕೆಲವೊಂದನ್ನು ಮರೆತುಬಿಡಬೇಕು ಅಂದಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮಗೆ ಯಶಸ್ಸು ಸಿಗಲು ನೀವು ಹೆಚ್ಚು ಹೊತ್ತು ನಿದ್ರೆ, ಸೋಂಬೇರಿತನವನ್ನು...

ಶಿವನಕೃಪೆಗೆ ಪಾತ್ರರಾಗಬೇಕು ಅಂದ್ರೆ ಸೋಮವಾರ ಈ ಆಹಾರಗಳನ್ನು ಸೇವಿಸಬಾರದು..

Spiritual Story: ಹಿಂದೂ ಧರ್ಮದಲ್ಲಿ ಹಲವಾರು ದೇವರು ದೇವತೆಗಳಿದ್ದಾರೆ. ಕೃಷ್ಣನಿಗೆ ಅಲಂಕಾರವೆಂದರೆ ಬಲು ಇಷ್ಟ. ಗಣಪತಿಗೆ ನೈವೇದ್ಯವೆಂದರೆ ಬಲು ಇಷ್ಟ, ಅದೇ ರೀತಿ ಶಿವನಿಗೆ ಭಕ್ತಿಯಿಂದ ನೀರೆರೆದರೆ ಸಾಕು, ಶಿವ ನಾವು ಕೇಳಿದ್ದನ್ನು ನೀಡುತ್ತಾನೆಂಬ ಮಾತಿದೆ. ಏಕೆಂದರೆ, ಶಿವ ಸರಳವಾದ ದೇವರು. ಅವನಿಗೆ ಆಡಂಬರದ ಅವಶ್ಯಕತೆ ಇಲ್ಲ. ಆದರೆ ನಿಮಗೆ ಶಿವನ ಕೃಪೆಗೆ ಪಾತ್ರರಾಗಬೇಕು...

ಇಂಥವರು ಅತಿಥಿಯಾಗಿ ಮನೆಗೆ ಬಂದಾಗ, ಅವರನ್ನು ಖಾಲಿ ಕೈಯ್ಯಲ್ಲಿ ಕಳಿಸಬೇಡಿ..

Spiritual Story: ಮನೆಗೆ ಅತಿಥಿಗಳು ಬರುವುದೆಂದರೆ ಸಾಮಾನ್ಯ ವಿಷಯವಲ್ಲ. ಅವರನ್ನು ಸತ್ಕರಿಸಿ, ಉಣ ಬಡಿಸಿ, ಮಾತನಾಡಿಸಿ, ಕಳಿಸುವ ಯೋಗ್ಯತೆ ಇರುವವರ ಮನೆಗೆ ಮಾತ್ರ ಅತಿಥಿಗಳು ಬರುತ್ತಾರೆ. ಅದರಲ್ಲೂ ಶಿಕ್ಷಕರು, ಮಂಗಳಮುಖಿಯರು, ಸಹೋದರಿಯರು, ಮಗಳು ಇಂಥವರೆಲ್ಲ ಮನೆಗೆ ಬರಬೇಕು ಅಂದರೆ, ಅದಕ್ಕೆಲ್ಲ ಪುಣ್ಯ ಬೇಕಾಗುತ್ತದೆ. ಮದುವೆ ಮಾಡಿ ಕೊಟ್ಟ ಮಗಳನ್ನು ಮನೆಗೆ ಬರ ಮಾಡಿಕೊಂಡು, ಆಕೆಯನ್ನು...

ಈ 4 ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಂತಾರೆ ಚಾಣಕ್ಯರು..

Spiritual News: ಚಾಣಕ್ಯರು ಮನುಷ್ಯನ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಮನುಷ್ಯ ನೆಮ್ಮದಿಯಾಗಿರಬೇಕು ಅಂದ್ರೆ ಏನು ಮಾಡಬೇಕು..? ವೈವಾಹಿಕ ಜೀವನ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು. ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರಬೇಕು ಅಂದ್ರೆ ಏನು ಮಾಡಬೇಕು..? ಈ ರೀತಿ ಹಲವು ವಿಷಯಗಳ ಬಗ್ಗೆ ಚಾಣಕ್ಯರು ವಿವರಿಸಿದ್ದಾರೆ. ಇದರ ಜೊತೆಗೆ ಕೆಲವು ವಿಚಾರಗಳ ಬಗ್ಗೆ...

ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..

Spiritual Story: ನಾವು ಶ್ರೀಮಂತರಾಗಬೇಕು, ಲಕ್ಷ್ಮೀ ನಮಗೆ ಒಲಿಯಬೇಕು ಅಂದರೆ, ನಾವು ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಅದರಲ್ಲಿ ಮನೆ ಸ್ವಚ್ಛವಾಗಿರಿಸಿಕೊಳ್ಳುವುದು, ನಾವು ಸ್ವಚ್ಛವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಹಾಗಾಗಿ ನಾವಿಂದು ಮಲಗುವ ಮುನ್ನ ಯಾವ ಕೆಲಸಗಳನ್ನು ಮಾಡಿದರೆ, ಉದ್ಧಾರವಾಗುತ್ತೇವೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಮೊದಲನೇಯ ಕೆಲಸ ಉಂಡ ತಟ್ಟೆ, ಪಾತ್ರೆಯನ್ನು ತೊಳೆದಿಡುವುದು. ಊಟ ಮಾಡಿದ ತಟ್ಟೆ, ಬಳಸಿದ...

ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ

Spiritual Story: ಶುಕ್ರವಾರ ಎಂದರೆ ಲಕ್ಷ್ಮೀಗೆ ಇಷ್ಟವಾಗುವ ದಿನ. ಈ ದಿನ ನಾವು ಲಕ್ಷ್ಮೀ ಪೂಜೆ ಸೇರಿ, ಲಕ್ಷ್ಮೀಗೆ ಇಷ್ಟವಾಗುವ ಕೆಲಸ ಮಾಡಬೇಕು. ಆದರೆ ಈ ದಿನ ನಾವು ಕೆಲ ಕೆಲಸಗಳನ್ನು ಮಾಡಬಾರದು. ಆ ಕೆಲಸಗಳು ಲಕ್ಷ್ಮೀ ದೇವಿಗೆ ವಿರೋಧವಾದದ್ದು. ಹಾಗಾದ್ರೆ ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img