Tuesday, May 21, 2024

Latest Posts

ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಈ ವಿಷಯಗಳನ್ನು ಮರೆತುಬಿಡಿ ಅಂತಾರೆ ಚಾಣಕ್ಯರು

- Advertisement -

Spiritual Story: ಕೆಲವೊಮ್ಮೆ ನಾವು ಉದ್ಧಾರವಾಗಬೇಕು, ಯಶಸ್ಸು ಕಾಣಬೇಕು, ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು, ನಾವು ನೆಮ್ಮದಿಯಾಗಿ ಬದುಕಬೇಕು ಅಂದ್ರೆ, ಕೆಲವೊಂದನ್ನು ನಾವು ತ್ಯಾಗ ಮಾಡಲೇಬೇಕಾಗುತ್ತದೆ. ಹಾಗಾಗಿ ಚಾಣಕ್ಯರು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ, ಕೆಲವೊಂದನ್ನು ಮರೆತುಬಿಡಬೇಕು ಅಂದಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದಾಗಿ ನಿಮಗೆ ಯಶಸ್ಸು ಸಿಗಲು ನೀವು ಹೆಚ್ಚು ಹೊತ್ತು ನಿದ್ರೆ, ಸೋಂಬೇರಿತನವನ್ನು ಬಿಡಬೇಕು ಅಂತಾರೆ ಚಾಣಕ್ಯರು. ನಿದ್ರೆ ಮಾಡುವುದು, ಸುತ್ತಾಡುವುದು, ಹರಟೆ ಇವೆಲ್ಲವೂ ಅಗತ್ಯ ಮೀರಿ ಇರಬಾರದು ಅಂತಾರೆ ಚಾಣಕ್ಯರು.

ಎರಡನೇಯದಾಗಿ ನಾವು ಆಗಿಹೋದ ಘಟನೆಗಳನ್ನು ಮತ್ತೆ ಮುಂದೆ ನಡೆಯಬಹುದಾದ ಘಟನೆಗಳನ್ನು ನೆನೆದು ನಮ್ಮ ಸಮಯ ವ್ಯರ್ಥ ಮಾಡಬಾರದು. ನಮ್ಮ ಜೀವನದಲ್ಲಿ ಹಲವು ಕಹಿ ಘಟನೆಗಳು ನಡೆದಿರಬಹುದು. ಅಥವಾ ಮುಂದೆ ನಮ್ಮ ಭವಿಷ್ಯದಲ್ಲಿ ಎಂಥ ಕಹಿ ಘಟನೆಯಾದರೂ ನಡೆಯಬಹುದು. ಇವೆರಡರ ಬಗ್ಗೆ ನಾವು ಯೋಚಿಸುತ್ತ ಕುಳಿತರೆ, ನಾವೆಂದಿಗೂ ಉದ್ಧಾರವಾಗುವುದಿಲ್ಲ ಅಂತಾರೆ ಚಾಣಕ್ಯರು.

ಚಾಣಕ್ಯರು ಹೇಳುವ ಪ್ರಕಾರ, ನಾವು ಇಂದಿನ ದಿನವನ್ನು ಅನುಭವಿಸಬೇಕು. ಮತ್ತು ನಾವು ನಾಳೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ನಮ್ಮ ಯಶಸ್ಸನ್ನು ಗಳಿಸಲು ಏನು ಮಾಡಬೇಕೋ, ಅದನ್ನು ಮಾಡಬೇಕು ಅಂತಾರೆ ಚಾಣಕ್ಯರು.

ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ

ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..

ಈ 4 ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಂತಾರೆ ಚಾಣಕ್ಯರು..

- Advertisement -

Latest Posts

Don't Miss