ಕನಸು ನಿಮ್ಮಿಷ್ಟದಂತೆ ಬೀಳಲ್ಲ. ಕನಸು ಬೀಳಕ್ಕೆ ಒಂದಲ್ಲ ಒಂದು ಕಾರಣವಿರತ್ತೆ. ನೀವು ಮನಸ್ಸಿನಲ್ಲಿ ಯಾರನ್ನಾದರೂ ನೆನೆಸಿಕೊಂಡು ಮಲಗಿದ್ರೆ, ಅವರದ್ದೇ ಕನಸು ಬೀಳಬಹುದು. ಇನ್ನು ಕೆಲವರ ನಂಬಿಕೆ ಪ್ರಕಾರ, ಯಾರಾದರೂ ನಿಮ್ಮನ್ನು ನೆನೆದು ಮಲಗಿದ್ರೆ, ಅವರು ನಿಮ್ಮ ಕನಸಿನಲ್ಲಿ ಬರ್ತಾರಂತೆ. ಆದ್ರೆ ಕೆಲವರು ಪ್ರಾಣಿ, ಪಕ್ಷಿ, ವಸ್ತುಗಳು ಕೂಡ ಕನಸಿನಲ್ಲಿ ಬರತ್ತೆ. ಹಾಗಾಗಿ ನಾವಿಂದು ಕೆಲ...
ಹಿಂದೂಗಳಲ್ಲಿ ಅರಳಿ ಮರವನ್ನು ಪೂಜನೀಯ ಸ್ಥಾನದಲ್ಲಿ ಇರಿಸಲಾಗಿದೆ. ವಿವಾಹಿತೆಯರು ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ, ಪೂಜೆ ಮಾಡಿದ್ರೆ, ಬಹುಬೇಗ ಸಂತಾನ ಪ್ರಾಪ್ತಿಯಾಗತ್ತೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಈ ಮರದಿಂದ ಬರುವ ಆಮ್ಲಜನಕದಿಂದ, ಮಹಿಳೆಯರ ಹಾರ್ಮೋನಲ್ ಇಂಬ್ಯಾಲೆನ್ಸ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಿಂದಲೇ ಸಂತಾನ ಪ್ರಾಪ್ತಿಯಾಗುತ್ತದೆ. ಹಾಗಾದ್ರೆ ಅರಳಿ ಮರವನ್ನು ಹೇಗೆ ಪೂಜಿಸಬೇಕು..? ಯಾವ...
ಕೆಲವರ ನಂಬಿಕೆ ಪ್ರಕಾರ, ನಾವು ಈ ಜನ್ಮದಲ್ಲಿ ಮಾಡಿದ ತಪ್ಪಿಗೆ, ನಮ್ಮ ಸಾವಿಗೂ ಮುನ್ನ ನಮಗೆ ಶಿಕ್ಷೆ ಸಿಗುತ್ತದೆ. ಆದ್ರೆ ಇನ್ನು ಕೆಲವರ ನಂಬಿಕೆ ಪ್ರಕಾರ, ಮುಂದಿನ ಜನ್ಮದಲ್ಲಿ ಈ ಜನ್ಮದಲ್ಲಿ ಮಾಡಿದ ತಪ್ಪಿಗೆ ಶಿಕ್ಷೆ ಸಿಗತ್ತೆ. ಆದ್ರೆ ಗರುಡ ಪುರಾಣದ ಪ್ರಕಾರ, ನಾವು ಈ ಜನ್ಮದಲ್ಲಿ ಮಾಡಿದ ತಪ್ಪಿಗೆ, ನರಕದಲ್ಲಿ ಶಿಕ್ಷೆ ಸಿಗುತ್ತದೆ....
ಈ ಕಥೆಗೆ ಸಂಬಂಧಿಸಿದಂತೆ, ನಾವು ಈಗಾಗಲೇ ಎರಡು ಭಾಗದಲ್ಲಿ ವಿಂಗಡಿಸಿ, ಕಥೆಯನ್ನ ಹೇಳಿದ್ದೇವೆ. ಶ್ರೀವಿಷ್ಣು ಬ್ರಾಹ್ಮಣನ ವೇಷ ಧರಿಸಿ, ಜಿಪುಣನನ್ನ ಪರೀಕ್ಷಿಸಲು ಬರುತ್ತಾರೆ. ಆದ್ರೆ ಜಿಪುಣ, ತಾನು ಸತ್ತೆನೆಂದು ಸುಳ್ಳು ಹೇಳು ಎಂದು ಪತ್ನಿಯಲ್ಲಿ ಹೇಳಿ ಕಳುಹಿಸುತ್ತಾನೆ. ಪತ್ನಿ ಹಾಗೆ ಹೇಳಿದ ಬಳಿಕ, ಬ್ರಾಹ್ಮಣ ಏನು ಮಾಡುತ್ತಾನೆ..? ಬ್ರಾಹ್ಮಣ ಹಾಗೆ ಹೊರಟು ಹೋಗ್ತಾನಾ..? ಅಥವಾ...
ಇದರ ಮೊದಲ ಭಾಗದಲ್ಲಿ ನಾವು ಶ್ರೀವಿಷ್ಣು ಬ್ರಾಹ್ಮಣ ವೇಷ ಧರಿಸಿ, ಗಂಗಾ ನದಿಗೆ ಮೀಯಲು ಬಂದಿದ್ದ ದಾನ ಚಂದ್ನಿಗೆ ದಾನ ಕೊಡಲು ಕೇಳಿದ್ದ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಕಂಜೂಸು ವ್ಯಕ್ತಿ, ಬ್ರಾಹ್ಮಣನಿಗೆ ದಾನ ಮಾಡ್ತಾನಾ..? ಇಲ್ಲವಾ..? ಮುಂದೇನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ..
ಬ್ರಾಹ್ಮಣನನ್ನು ಕುರಿತು ಧ್ಯಾನಚಂದ ಈ ರೀತಿ ಹೇಳುತ್ತಾನೆ. ನಿಮ್ಮಂಥವರು...
ಪೌರಾಣಿಕ ಕಥೆಗಳಲ್ಲಿ ಹಲವು ದೇವರುಗಳ ಬಗ್ಗೆ ಹೇಳಲಾಗಿದೆ. ಇನ್ನೂ ಕೂಡ ಹಲವರಿಗೆ ಕೆಲ ಕಥೆಗಳ ಬಗ್ಗೆ ಅರಿವಿಲ್ಲ. ಅಂಥ ಅಪರೂಪದ ಕಥೆಗಳಲ್ಲಿ ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆಯೂ ಒಂದು. ಇದು ಮನುಷ್ಯನ ಜೀವನವನ್ನು ಉತ್ತಮ ದಾರಿಗೆ ಕರೆದೊಯ್ಯುವ ಕಥೆಯಾಗಿದೆ. ಹಾಗಾದ್ರೆ ಆ ವ್ಯಕ್ತಿ ಮತ್ತು ವಿಷ್ಣುವಿನ ಮಧ್ಯೆ ಏನು ನಡೀತು ಅನ್ನೋ ಬಗ್ಗೆ...
ನಮ್ಮ ಹಿರಿಯರು ಮಾಡಿರುವ ಪದ್ಧತಿಯನ್ನ ಅನುಸರಿಸಿದ್ರೆ, ನಮ್ಮ ಜೀವನ ಉತ್ತಮವಾಗಿರತ್ತೆ. ಆರೋಗ್ಯ ಕೂಡಾ ಚೆನ್ನಾಗಿರತ್ತೆ. ಅದರಲ್ಲೂ ಮಂಗಲಸೂತ್ರ, ಸಿಂಧೂರ, ಬಳೆ ಇವನ್ನೆಲ್ಲ ಯಾಕೆ ಹಾಕಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ನಾವಿಂದು ಭಾರತೀಯ ಪದ್ಧತಿಗಳ ಹಿಂದಿರುವ ವಿಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಹೇಳಲಿದ್ದೇವೆ..
ಊಟ ಮಾಡುವಾಗ ಕೆಲವರು ದೇವರನ್ನು ನೆನೆದು ಊಟ ಮಾಡುತ್ತಾರೆ. ಈ ವೇಳೆ ದೇವರನ್ನು...
ನಮ್ಮ ಹಿರಿಯರು ಮಾಡಿರುವ ಪದ್ಧತಿಯನ್ನ ಅನುಸರಿಸಿದ್ರೆ, ನಮ್ಮ ಜೀವನ ಉತ್ತಮವಾಗಿರತ್ತೆ. ಆರೋಗ್ಯ ಕೂಡಾ ಚೆನ್ನಾಗಿರತ್ತೆ. ಆದ್ರೆ ಹಲವರು ಹಿಂದಿನ ಕಾಲದ ಪದ್ಧತಿಯನ್ನ ಗಾಳಿಗೆ ತೂರಿ, ಮಾಡರ್ನ್ ಜಮಾನದಲ್ಲಿ ಬದುಕಲು ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಮಂಗಲಸೂತ್ರ, ಸಿಂಧೂರ, ಬಳೆ ಇವನ್ನೆಲ್ಲ ಯಾಕೆ ಹಾಕಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ನಾವಿಂದು ಭಾರತೀಯ ಪದ್ಧತಿಗಳ ಹಿಂದಿರುವ ವಿಜ್ಞಾನದ ಬಗ್ಗೆ ಸಂಪೂರ್ಣ...
ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ 7 ಚಿರಂಜೀವಿಗಳಲ್ಲಿ 3 ಚಿರಂಜೀವಿಗಳ ಬಗ್ಗೆ ನಾವು ಸಂಪೂರ್ಣ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ಚಿರಂಜೀವಿಗಳ ಬಗ್ಗೆ ವಿವರಣೆ ನೀಡಲಿದ್ದೇವೆ..
ನಾಲ್ಕನೇಯವರು ವಿಭೀಷಣ. ರಾವಣನ ತಮ್ಮನಾದರೂ ಕೂಡ ವಿಭೀಷಣ, ರಾಮನ ಭಕ್ತನಾಗಿದ್ದ, ಅಹಿಂಸೆಯ ಮಾರ್ಗದಲ್ಲಿ ನಡೆಯುವವನಾಗಿದ್ದ. ರಾವಣನ ನಾಭಿಗೆ ಬಾಣ ಬಿಟ್ಟರೆ ಅವನ...
ಪುರಾಣ ಕಥೆಗಳಲ್ಲಿ ನಾವು ಎಂತೆಂಥಾ ಮಹಾ ಪುರುಷರ ಬಗ್ಗೆ ಕೇಳಿದ್ದೇವೆ. ಕೆಲವರು ಮರಣ ಹೊಂದಿದವರ ಜೀವವನ್ನ ಉಳಿಸಿದವರಿದ್ದಾರೆ. ಇನ್ನು ಕೆಲವರು ಶಾಪ ನೀಡಿ, ಜೀವವಿದ್ದವರನ್ನ ಕಲ್ಲು ಮಾಡಿದ್ದಾರೆ. ಹಾಗೆ ಅಗಾಧವಾದ ಶಕ್ತಿಯುಳ್ಳ ಮಹಾಪುರುಷರ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲೂ ಕೆಲವರಿಗೆ ಚಿರಂಜೀವಿಯಾಗುವ ವರ ಸಿಕ್ಕಿದೆ. ಇವರಿಗೆ ಎಂದಿಗೂ ಸಾವು ಬರುವುದಿಲ್ಲ. ಇವರು ಈ ಭೂಮಿಯ...
Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ.
https://youtu.be/FmrZc1CFxR4
ಏಕೆಂದರೆ ಯಾರೇ ಆಗಲಿ, ಮಧ್ಯಮ...