Monday, November 17, 2025

Hindu religion

ತಲೆಗೆ ಎಣ್ಣೆ ಹಚ್ಚಿ ದೇವಸ್ಥಾನಕ್ಕೆ ಹೋಗಬಾರದು ಯಾಕೆ ?

ದೇವಾಲಯಗಳಿಗೆ ಹೋಗುವ ಮುನ್ನ ಕೆಲವು ಸೂಕ್ಷ್ಮ ಆಚಾರ-ವಿಚಾರಗಳನ್ನು ಪಾಲಿಸುವುದು ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವದ್ದೆಂದು ಹೇಳಲಾಗಿದೆ. ವಿಶೇಷವಾಗಿ, ಸ್ನಾನ ಮಾಡಿದ ನಂತರ ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುವುದು ಅನೇಕ ಪರಂಪರೆಯ ನಿಯಮಗಳ ಪ್ರಕಾರ ಶ್ರೇಯಸ್ಕರವಲ್ಲ. ಇಂತಹ ಕ್ರಮ ನಮ್ಮ ಸಂಕಲ್ಪಗಳು ಅಥವಾ ಬಯಕೆಗಳು ಸಂಪೂರ್ಣವಾಗಿ ಈಡೇರಲು ತೊಂದರೆ ಮಾಡಬಹುದು ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ...

ಮನೆಯಲ್ಲಿ 7 ಕುದುರೆಗಳ ಫೋಟೋ : ಇದರ ಹಿಂದಿನ ಉದ್ದೇಶವೇನು ?

ಹಿಂದಿನಿಂದಲೂ ಸಾಕಷ್ಟು ಮನೆಗಳಲ್ಲಿ ಏಳು ಓಡುವ ಕುದುರೆ ಇರುವ ಫೋಟೋ (Photo)ಇರೋದನ್ನ ನಾವೆಲ್ರೂ ನೋಡಿದ್ದೀವಿ, ಆದ್ರೆ ಅದು ಯಾಕೆ ಅಂತ ನೀವ್ಯಾವತ್ತಾದ್ರು ಯೋಚ್ನೆ ಮಾಡಿದ್ದೀರಾ ? ಇಲ್ಲ ಅಂದ್ರೆ ಇವತ್ತು ತಿಳ್ಕೊಳೋಣ ಬನ್ನಿ,ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ(Horse)ಫೋಟೋ ಇಡುವುದು ವಾಸ್ತು ಪ್ರಕಾರ ಅತ್ಯಂತ ಶುಭಕರ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಈ ಚಿತ್ರ ಮನೆಯಿಂದ ನಕಾರಾತ್ಮಕ...

ಹಿಂದೂಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಏಕೆ ಹೋಗುವ ಹಾಗಿಲ್ಲ..?

ಹಿಂದೂಗಳಲ್ಲಿ ಹಲವು ರೀತಿಯ ಪದ್ಧತಿಗಳಿವೆ. ಅಂಥ ಪದ್ಧತಿಗಳಲ್ಲಿ ಕೆಲ ಪದ್ಧತಿಗಳು ಬರೀ ಹೆಂಗಸರಿಗಷ್ಟೇ ಮತ್ತು ಕೆಲ ಪದ್ಧತಿಗಳು ಬರೀ ಗಂಡಸರಿಗಷ್ಟೇ ಸೀಮಿತವಾಗಿರುತ್ತದೆ. ಅಂಥ ಪದ್ಧತಿಯನ್ನ ಅವರವರೇ ಅನುಸರಿಸಬೇಕು. ಅಂಥ ಪದ್ಧತಿಯಲ್ಲಿ ಅಂತ್ಯಸಂಸ್ಕಾರದ ಪದ್ಧತಿ ಕೂಡ ಒಂದು. ಅಂತ್ಯಸಂಸ್ಕಾರದ ವೇಳೆ ಗಂಡಸರಷ್ಟೇ ಸ್ಮಶಾನಕ್ಕೆ ಹೋಗಬೇಕು ಎಂಬ ಪದ್ಧತಿ ಇದೆ. ಹೆಣ್ಣು ಮಕ್ಕಳಿಗೆ ಈ ವೇಳೆ ಪ್ರವೇಶವಿರುವುದಿಲ್ಲ....

ಅಪ್ಪಿ ತಪ್ಪಿಯೂ ವಿವಾಹಿತ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನ ಮಾಡಬೇಡಿ..

ವಿವಾಹಿತ ಮಹಿಳೆಯರು ತಮಗೆ ಗೊತ್ತಿಲ್ಲದೇ, ಮಾಡುವ ಕೆಲ ತಪ್ಪುಗಳಿಂದ ಹಲವು ಕಷ್ಟಗಳು, ಮಾನಸಿಕ ಹಿಂಸೆಗಳನ್ನ ಅನುಭವಿಸುತ್ತಾರೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಮುಸ್ಸಂಜೆ ಹೊತ್ತಿಗೆ ಅಥವಾ ಮುಸ್ಸಂಜೆ ಬಳಿಕ ಯಾವ ಕೆಲಸ ಮಾಡುವುದಿದ್ದರೂ, ಬೇರೆಯವರಿಗೆ...
- Advertisement -spot_img

Latest News

ನವೆಂಬರ್ ಕ್ರಾಂತಿ ಮದ್ಯೆ ಮೋದಿ ಭೇಟಿ , ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ!

ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...
- Advertisement -spot_img