Monday, October 27, 2025

hindu

ಈ ದೇವಸ್ಥಾನದ ಮೂರ್ತಿ, ಶಿವಲಿಂಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತದೆ..

Spiritual: ಮಧ್ಯಪ್ರದೇಶದ ಖಜುರಾಹೋ ಎಂಬ ಪ್ರಸಿದ್ಧ ಸ್ಥಳದಲ್ಲಿ ಮತಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿರುವ ಶಿವಲಿಂಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇನ್ನು 100 ವರ್ಷ ತುಂಬುವುದರೊಳಗೆ, ಆ ಶಿವಲಿಂಗ, ದೇವಸ್ಥಾನದ ಮೇಲ್ಛಾವಣಿ ಮೀರಿ ಬೆಳೆಯುವ ಸಾಧ್ಯತೆ ಇದೆ. ಪ್ರತೀ ಎರಡರಿಂದ ಮೂರು ವರ್ಷಕ್ಕೊಮ್ಮೆ ಈ ಶಿವಲಿಂಗ 1 ಇಂಚು ಬೆಳೆಯುತ್ತದೆ. ಸದ್ಯ ಈ ಶಿವಲಿಂಗ 8ರಿಂದ...

ಶ್ರೀಕೃಷ್ಣನ ಲೀಲೆ ಪರೀಕ್ಷಿಸಲು ಹೋಗಿ ಕಣ್ಣು- ಬಾಯಿ ಕಳೆದುಕೊಂಡ ವಿದೇಶಿಗ

Spiritual: ಛತ್ತೀಸ್‌ಘಡದ ಬಸ್ತಾರ ಎಂಬಲ್ಲಿ ಶ್ರೀಕೃಷ್ಣನ ದೇಗುಲವಿದೆ. ಈ ದೇಗುಲಕ್ಕೆ ಹಲವಾರು ಪ್ರವಾಸಿಗರು, ಭಕ್ತರು ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ಹೋಗುತ್ತಾರೆ. ಆದರೆ ಸಂಜೆ 7 ಗಂಟೆಯ ಬಳಿಕ ಇಲ್ಲಿ ದರ್ಶನ ಮಾಡಲು ಅನುಮತಿ ಇರುವುದಿಲ್ಲ. ಏಕೆಂದರೆ, 7 ಗಂಟೆಗೆ ಈ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ. ಮರುದಿನ ಬೆಳಿಗ್ಗೆ 7 ಗಂಟೆಯ ಬಳಿಕ,...

ಶೇತ್ಪಾಲ್ ಎಂಬ ಹಳ್ಳಿಯಲ್ಲಿ ಸರ್ಪವೇ ಸಾಕುಪ್ರಾಣಿ: ಇದರ ಹಿಂದಿನ ಭಯಂಕರ ಸತ್ಯ ಕಥೆ..

Spiritual: ನಮಗೆಲ್ಲ ಸಾಕು ಪ್ರಾಣಿ ಅಂದ್ರೆ, ಬೆಕ್ಕು, ನಾಯಿ, ಮೊಲ, ಗಿಳಿ, ಹಸು, ಎಮ್ಮೆ, ಒಮ್ಮೊಮ್ಮೆ ಮಂಗ, ಪಾರಿವಾಳ, ಹೀಗೆ ಯಾರಿಗೂ ತೊಂದರೆ ಕೊಡದ ಪ್ರಾಣಿಗಳನ್ನು ಸಾಕಲಾಗುತ್ತದೆ. ಆದರೆ ಶೇತ್‌ಪಾಲ್ ಎಂಬ ಹಳ್ಳಿಯಲ್ಲಿ ಸಾಕುಪ್ರಾಣಿಯಾಗಿ ಸರ್ಪವನ್ನು ಸಾಕಲಾಗುತ್ತದೆ. ಇಲ್ಲಿನ ಪುಟ್ಟ ಪುಟ್ಟ ಮಕ್ಕಳು, ನಮ್ಮ ಮಕ್ಕಳೆಲ್ಲ ಬೆಕ್ಕು-ನಾಯಿಯ ಜೊತೆ ಆಡಿದಂತೆ, ಸರ್ಪದ ಜೊತೆ ಆಟವಾಡುತ್ತಾರೆ....

Navaratri Special: Temple: ಬಾದಾಮಿ ಬನಶಂಕರಿ ದೇವಸ್ಥಾನದ ವಿಶೇಷತೆಗಳು

Navaratri Special: ನವರಾತ್ರಿಯ ವಿಶೇಷವಾಗಿ ನಾವಿಂದು ಬಾದಾಮಿ ಬನಶಂಕರಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ. ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಪಾರ್ವತಿಯ ಅವತಾರವಾದ ಬನಶಂಕರಿ ಅಮ್ಮನನ್ನು ಪೂಜಿಸಲ್ಪಡುತ್ತದೆ. ಬಾಗಲಕೋಟೆಯಲ್ಲಿರುವ ಬಾದಾಮಿಗೆ ಬರೀ ಕರ್ನಾಟಕದ ಭಕ್ತರು ಮಾತ್ರವಲ್ಲದೇ, ಪಕ್ಕದ ರಾಜ್ಯಗಳಾದ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ದೇವಿಯ ಭಕ್ತರು ದರುಶನಕ್ಕಾಗಿ ಇಲ್ಲಿಗೆ ಬರುತ್ತಾರೆ. https://youtu.be/QTjBcgkIopw ಇನ್ನು ಬನಶಂಕರಿ ಇಲ್ಲಿ ಬಂದು ನೆಲೆನಿಲ್ಲಲು ಕಾರಣವೇನು...

Horoscope: ಹಣ ಗಳಿಸುವಲ್ಲಿ ಯಶಸ್ವಿಯಾಗುವ ರಾಶಿಯವರು ಇವರು

Horoscope: ಲಕ್ಷ್ಮೀ ಕೃಪೆ ಎಲ್ಲರಿಗೂ ಸಿಗುವಂಥದ್ದಲ್ಲ. ಆಕೆಯ ಕೃಪೆ ಸಿಗಬೇಕು ಎಂದರೆ, ಅಂಥ ಯೋಗ ಪಡೆದುಕೊಂಡು ಹುಟ್ಟಬೇಕು. ಆ ರೀತಿ ಸದಾಕಾಲ ಲಕ್ಷ್ಮೀಯ ಕೃಪೆ ಹೊಂದಿದ ರಾಶಿಯವರು ಯಾರು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. https://youtu.be/craTSgGoB5g ಮೇಷ ರಾಶಿ: ಧೈರ್ಯಶಾಲಿಯಾಗಿರುವ ಮೇಷ ರಾಶಿಯವರು ಎಂಥದ್ದೇ ಕಷ್ಟವನ್ನು ಎದುರಿಸಲು, ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಬಂದಿದ್ದು ಬರಲಿ ಎಂದೇ ಮುಂದೆ...

Navaratri Special: Temple: ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವಿಶೇಷತೆಗಳು

Navaratri Special: Temple: ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ ಕೂಡ ಒಂದು. ದೇವಿ ಮೂಕಾಸುರನನ್ನು ಕೊಂದ ಕಾರಣಕ್ಕೆ, ಮೂಕಾಂಬಿಕೆಯಾಗಿ ಲೋಕ ರಕ್ಷಣೆಗಾಗಿ ಈ ಸ್ಥಳದಲ್ಲಿ ನೆಲೆ ನಿಂತಿದ್ದಾಳೆಂದು ಹೇಳಲಾಗಿದೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ ಬನ್ನಿ.. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಸೌಪರ್ಣಿಕ ನದಿ ತೀರದಲ್ಲಿ ಕೊಲ್ಲೂರು ಮೂಕಾಂಬಿಕೆ...

Navaratri Special: Temple: ಶೃಂಗೇರಿ ಶಾರದಾಂಬೆ ದೇವಸ್ಥಾನದ ವಿಶೇಷತೆಗಳು

Navaratri Special: Temple:ಅಕ್ಷರಾಭ್ಯಾಸ ಅಂದ ತಕ್ಷಣ, ಅಥವಾ ಕರ್ನಾಟಕದ ಪ್ರಸಿದ್ಧ ಶಾರದಾ ಪೀಠ ಅಂದ ತಕ್ಷಣ ನೆನಪಾಗುವ ದೇವಸ್ಥಾನ ಅಂದ್ರೆ, ಶೃಂಗೇರಿ ಶ್ರೀ ಶಾರದಾಂಬೆಯ ದೇವಸ್ಥಾನ. ನವರಾತ್ರಿಯ ವಿಶೇಷವಾಗಿ ನಾವಿಂದು ಶೃಂಗೇರಿ ಶಾರದೆಯ ದೇವಸ್ಥಾನದ ವಿಶೇಷತೆಗಳೇನು ಅಂತಾ ಹೇಳಲಿದ್ದೇವೆ. https://youtu.be/craTSgGoB5g ಅವನತಿಗೆ ಸಾಗುತ್ತಿದ್ದ ಹಿಂದೂ ಧರ್ಮದ ಉದ್ಧಾರಕ್ಕಾಗಿ ಅದ್ವೈತ ತತ್ವ ಸಾರಿದ ಶ್ರೀ ಆದಿ ಶಂಕರಾಚಾರ್ಯರು, ಭಾರತದಲ್ಲಿ...

Navaratri Special: Temple: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶೇಷತೆಗಳು

Navaratri Special: Temple: ನವರಾತ್ರಿಯ ವಿಶೇಷವಾಗಿ ಒಂದೊಂದು ದಿನ ಒಂದೊದು ಶಕ್ತಿಪೀಠಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಳಲಿ ದೇವಸ್ಥಾನ, ಕಟೀಲು ದೇವಸ್ಥಾನದ ವಿಶೇಷತೆಗಳನ್ನು ಹೇಳಿದ್ದು, ಇದೀಗ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶೇಷತೆ ಬಗ್ಗೆ ಹೇಳಲಿದ್ದೇವೆ. https://youtu.be/VIRZRNP7mmE ಶಿವಮೊಗ್ಗ ಜಿಲ್ಲೆಯಲ್ಲಿ ಸಿಗಂದೂರು ಕ್ಷೇತ್ರವಿದೆ. ದಟ್ಟ ಕಾಡಿನ ಮಧ್ಯೆ ಇರುವ ನದಿ ತೀರದಲ್ಲಿ ಸಿಗಂದೂರು ಚೌಡೇಶ್ವರಿ ಲೋಕ ರಕ್ಷಣೆಗಾಗಿ ನೆಲೆ...

Navaratri Special: ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ಶೈಲಪುತ್ರಿ ಯಾರು..?

Spiritual: ಇಂದಿನಿಂದ ನವರಾತ್ರಿ ಶುರುವಾಗಿದೆ. ಮೊದಲ ದಿನವಾದ ಇಂದು ಪಾರ್ವತಿಯ ರೂಪವಾದ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಪರ್ವತ ರಾಜನಾದ ಹಿಮವಂತನ ಪುತ್ರಿಯೇ ಶೈಲ ಪುತ್ರಿ. https://youtu.be/lv4Ra25ZIHI ದಕ್ಷ ರಾಜನ ಪುತ್ರಿಯಾಗಿ ಜನಿಸಿದ್ದ ದಾಕ್ಷಾಯಿಣಿ ಶಿವನನ್ನು ವರಿಸಿದ ಬಳಿಕ, ತಂದೆಯ ಸಿಟ್ಟಿಗೆ ಗುರಿಯಾಗುತ್ತಾಳೆ. ದಕ್ಷ ರಾಜ ಯಜ್ಞ ಮಾಡಲು ನಿರ್ಧರಿಸಿ ಎಲ್ಲರನ್ನೂ ಕರೆಯುತ್ತಾನೆ. ಆದರೆ ತನ್ನ ಮಗಳು ದಾಕ್ಷಾಯಿಣಿ- ಶಿವನನ್ನು...

Bengaluru Protest Case: ಗಣೇಶನನ್ನೂ ಕಂಬಿಯ ಹಿಂದೆ ಹಾಕಿದ್ದಾರೆ ಎಂದು ಮೋದಿ ವಾಗ್ದಾಳಿ

Bengaluru News: ಮಂಡ್ಯದ ನಾಗಮಂಗಲದಲ್ಲಿ ಸಾರ್ವಜನಿಕ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ, ಕಲ್ಲು ತೂರಾಟ ನಡೆದಿತ್ತು. ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ಗಣೇಶನನ್ನು ಪೊಲೀಸ್ ಗಾಡಿಯಲ್ಲಿ ಕೂರಿಸಿದ್ದು, ಸಖತ್ ವೈರಲ್ ಆಗಿ, ಹಲವರು ಇದಕ್ಕೆ ಆಕ್ರೋಶ ಹೊರಹಾಕಿದ್ದರು. https://youtu.be/-HsV1A1_1CQ ಇದೀಗ ಪ್ರಧಾನಿ ಮೋದಿ ಕೂಡ ಈ ಬಗ್ಗೆ ಮಾತನಾಡಿದ...
- Advertisement -spot_img

Latest News

ಲೇಡಿ ಟೈಲರ್‌ ಪಂಗನಾಮ, ಜುಟ್ಟು ಹಿಡ್ಕೊಂಡ್‌ ಹೈಡ್ರಾಮ!

ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಹಿನ್ನೆಲೆ ವಂಚಕಿ ಮಹಿಳೆಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹಾಸನ ನಗರದ ಅರಳಿಪೇಟೆಯಲ್ಲಿ ಘಟನೆ ನಡೆದಿದೆ. ಹೇಮಾವತಿ ಎಂಬಾಕೆಯನ್ನು ಜಡೆ ಹಿಡಿದು...
- Advertisement -spot_img