Saturday, November 29, 2025

Home Minister Dr G Parameshwara Karnataka Government Child Victim Traffic Police Mandya Police Vehicle Inspection Appropriate Warning Inhumane Action by Police Action Against Police

ಅವ್ರು ಸ್ವಂತಿಕೆ, ಮಾನವೀಯತೆ ತೋರಲಿಲ್ಲ : ಮಂಡ್ಯ ಟ್ರಾಫಿಕ್‌ ಪೊಲೀಸರ ನಡೆಗೆ ಹೋಂ ಮಿನಿಸ್ಟರ್‌ ಗರಂ..!

ಬೆಂಗಳೂರು : ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮಂಡ್ಯದಲ್ಲಿ ಮೂರು ವರ್ಷದ ರಿತೀಕ್ಷಾ ಎಂಬ ಮಗು ಮೃತಪಟ್ಟ ಘಟನೆ ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಅಮಾನವೀಯ ನಡೆಯನ್ನು ರಾಜ್ಯದ ಜನರು ಖಂಡಿಸಿದ್ದಾರೆ. ಇನ್ನೂ ಇದೀಗ ಘಟನೆಯ ಕುರಿತಂತೆ ನಗರದಲ್ಲಿಂದು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್‌, ಮಂಡ್ಯದಲ್ಲಿ ಸಂಭವಿಸಿರುವ ಘಟನೆ ಎಲ್ಲರೂ ತಲೆತಗ್ಗಿಸುವಂತಹದ್ದು. ಈ ಸಂಬಂಧ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img