Friday, May 1, 2026

horoscope

ಮಂಗಳವಾರ ಹುಟ್ಟಿದವರ ಗುಣಲಕ್ಷಣಗಳು ಹೀಗಿರುತ್ತದೆ ನೋಡಿ..

ಹುಟ್ಟಿದ ಘಳಿಗೆ, ದಿನಾಂಕ ಎಷ್ಟು ಪ್ರಮುಖವೋ, ಅಷ್ಟೇ ದಿನವೂ ಕೂಡ ಪ್ರಮುಖವಾಗಿರುತ್ತದೆ. ಮನುಷ್ಯ ಹುಟ್ಟಿದ ದಿನದ ಮೇಲೆ ಆತನ ಸ್ವಭಾವ ಹೇಳಬಹುದು. ಇಂದು ನಾವು ಮಂಗಳವಾರ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/f5rcAn2cyqw ಮಂಗಳವಾರ...

ಕೂಶ್ಮಾಂಡ ದೇವಿ ಯಾರ ಅಂಶ..? ಈ ದಿನ ಯಾವ ಶ್ಲೋಕ ಹೇಳಬೇಕು..?

ನವರಾತ್ರಿಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದೇವೆ. ನವರಾತ್ರಿ ಚತುರ್ಥಿಯಾದ ಇಂದು ಕೂಶ್ಮಾಂಡ ದೇವಿಯ ಆರಾಧನೆ ಮಾಡಲಾಗುತ್ತದೆ. ಕೂಶ್ಮಾಂಡ ದೇವಿ ಯಾರ ಪ್ರತಿರೂಪ..? ಈಕೆಯ ಕಥೆಯ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/f5rcAn2cyqw ತಾಯಿ ದುರ್ಗೆಯ ನಾಲ್ಕನೇ ರೂಪವೇ ಕುಶ್ಮಾಂಡ ದೇವಿ. ಸೃಷ್ಟಿಯ ಅಸ್ತಿತ್ವನೇ...

C ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು C ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನೋಡೋಣ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY C ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ನೋಡಲು ಆಕರ್ಷಕವಾಗಿರ್ತಾರೆ. ಉತ್ತಮ ಮೈಕಟ್ಟನ್ನ ಹೊಂದಿರ್ತಾರೆ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಸ್ವಭಾವ ಇವರದ್ದಾಗಿರುತ್ತದೆ. ತಮ್ಮವರು ಕಷ್ಟದಲ್ಲಿದ್ದಾಗ...

ಸೋಮವಾರ ಹುಟ್ಟಿದವರ ಗುಣಲಕ್ಷಗಳು ಹೀಗಿರುತ್ತದೆ ನೋಡಿ..

ಮನುಷ್ಯ ಯಾವ ದಿನ, ಯಾವ ಘಳಿಗೆ, ಯಾವ ದಿನಾಂಕಕ್ಕೆ ಹುಟ್ಟುತ್ತಾನೆ ಎಂಬುದು ತುಂಬಾ ಅವಶ್ಯಕವಾಗಿರುತ್ತದೆ. ಇದೇ ಜಾತಕದಿಂದ ಆತನ ಭವಿಷ್ಯವನ್ನ ಹೇಳಲಾಗುತ್ತದೆ. ಅದೇ ರೀತಿ ಇವತ್ತು ನಾವು ಸೋಮವಾರ ಹುಟ್ಟಿದವರ ಗುಣಲಕ್ಷಣದ ಬಗ್ಗೆ ಹೇಳಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಸೋಮವಾರದ ಅಧಿಪತಿ...

ನಿಮ್ಮ ಮನೆಯಲ್ಲಿ ಆ್ಯಲೋವೆರಾ ಗಿಡವಿದೆಯಾ..? ಹಾಗಾದ್ರೆ ಇದನ್ನ ಖಂಡಿತ ಓದಿ..

ನಾವು ಈಗಾಗಲೇ ಮನೆ ಮುಂದೆ ಯಾವ ಮರವಿರಬರದು.. ಇದ್ದರೆ ಯಾವ ಕಷ್ಟ ಬರುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಮನೆಮುಂದೆ ಯಾವ ಮರವನ್ನ ನೆಟ್ಟರೆ ಧನ ಪ್ರಾಪ್ತಿಯಾಗತ್ತೆ ಅನ್ನೋ ವಿಷಯದ ಬಗ್ಗೆ ಹೇಳಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/1f8xjIR8asE ಮನೆ...

ಶಿವನಿದ್ದಲ್ಲಿ ನಂದಿ ಇರಲೇಬೇಕು: ಯಾಕೆ ಗೊತ್ತಾ..?

ಶಿವನಿದ್ದಲ್ಲಿ ನಂದಿ, ಭೃಂಗಿ ಇರಲೇಬೇಕು. ಅದರಲ್ಲೂ ನಂದಿಗೆ ಮೊದಲ ಪ್ರಾಶಸ್ತ್ಯ. ಶಿವನ ದೇವಾಲಯಕ್ಕೆ ಹೋದಾಗ ನಾವು ಮೊದಲು ನಂದಿಯನ್ನ ಕಾಣುತ್ತೇವೆ. ನಂತರ ಶಿವಲಿಂಗವನ್ನ ಕಾಣುತ್ತೇವೆ. ಹಾಗಾದ್ರೆ ಶಿವ ದೇವಸ್ಥಾನದಲ್ಲಿ ನಂದಿ ಇರಲು ಕಾರಣವೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಇಂಥ ಫೋಟೋಗಳನ್ನ ಮನೆಯಲ್ಲಿರಿಸಬೇಡಿ: ಇರಿಸಿದರೆ ಒಳ್ಳೆಯದಲ್ಲ..

ಮನೆಯಲ್ಲಿ ಯಾವ ಫೋಟೋಗಳನ್ನ ಹಾಕಬಾರದು ಮತ್ತು ಹಾಕಬೇಕು ಅನ್ನೋ ಬಗ್ಗೆ ಈಗಾಗಲೇ ನಾವು ಮಾಹಿತಿಯನ್ನ ನೀಡಿದ್ದೇವೆ. ಇಂದು ಅದರ ಮುಂದುವರಿದ ಭಾಗವಾಗಿ ಇನ್ನಷ್ಟು ಈ ಬಗ್ಗೆ ಮಾಹಿತಿ ನೀಡಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/1f8xjIR8asE ಮನೆಯಲ್ಲಿ ಆಶೀರ್ವದಿಸುವ ರಾಯರ ಫೋಟೋ, ದಕ್ಷಿಣಾ ಮೂರ್ತಿ...

ನವರಾತ್ರಿ ವಿಶೇಷ: ಹೊರನಾಡು ಅನ್ನಪೂರ್ಣೇಶ್ವರಿ ಪುರಾಣ ಕಥೆ…

ಅನ್ನಕ್ಕೆ ಹೆಸರಾದ ದೇವಿ ಅಂದರೆ ಅದು ಅನ್ನಪೂರ್ಣೇಶ್ವರಿ. ಈಕೆಯ ಆಶೀರ್ವಾದವಿದ್ದರೆ ಮನುಷ್ಯ ಎಲ್ಲಿಬೇಕಾದ್ರೂ ಬದುಕಬಲ್ಲ. ಅನ್ನಪೂರ್ಣೇಶ್ವರಿ ನೆಲೆಸಿರುವ ಪುಣ್ಯಕ್ಷೇತ್ರವಾದ ಹೊರನಾಡ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/X7hw5FswF6k ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ಹೊರನಾಡಿನ ಭದ್ರಾ ನದಿ...

ಮನೆಯಲ್ಲಿ ಇಂಥ ಪ್ರಾಣಿಗಳನ್ನ ಎಂದಿಗೂ ಸಾಕಬೇಡಿ..!

ಪ್ರಾಣಿ ಪ್ರಿಯರು ಮನೆಯಲ್ಲಿ ನಾಯಿ, ಬೆಕ್ಕು, ದನ ಕರುವನ್ನು ಸಾಕುವುದು ಸಾಮಾನ್ಯ. ಇನ್ನು ಕೆಲವು ಪ್ರಾಣಿ ಪಕ್ಷಿಗಳು ನಾವು ಕರೆಯದೇ ಮನೆಗೆ ಬರುತ್ತದೆ. ಆದ್ರೆ ನಾವು ಸಾಕುವ ಪ್ರಾಣಿಗಳು, ನಮ್ಮ ಮನೆಗೆ ಬರುವ ಪ್ರಾಣಿಗಳು ನಮ್ಮ ಆರೋಗ್ಯ ಹದಗೆಡಲು ಕಾರಣವಾಗುತ್ತದೆ ಅನ್ನೋ ವಿಷಯ ಗೊತ್ತಾ..? ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು...

ದಸರಾ ಗೊಂಬೆ ಕೂರಿಸುವ ಪದ್ಧತಿ ಹೇಗೆ ಆಚರಿಸುತ್ತಾರೆ..?

ನವರಾತ್ರಿಯಲ್ಲಿ ದಕ್ಷಿಣ ಕನ್ನಡ ಉತ್ತರ ಕನ್ನಡದ ಕಡೆ, ಕನ್ಯೆಯರನ್ನ ಕರೆದು ಅರಿಷಿನ ಕುಂಕುಮ, ದಕ್ಷಿಣೆ, ಬಟ್ಟೆ ನೀಡಿ, ಸಿಹಿ ಊಟ ಬಡಿಸಲಾಗುತ್ತದೆ. ಅಂತೆಯೇ ಬೆಂಗಳೂರು ಮೈಸೂರಿಗರು ನವರಾತ್ರಿಯಲ್ಲಿ ಗೊಂಬೆ ಕೂರಿಸುತ್ತಾರೆ. ಗೊಂಬೆ ಕೂರಿಸುವ ಪದ್ಧತಿಯನ್ನ ಹೇಗೆ ಆಚರಣೆ ಮಾಡುತ್ತಾರೆ ಎನ್ನುವ ಬಗ್ಗೆ ತಿಳಿಯೋಣ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ...
- Advertisement -spot_img

Latest News

ಪ್ರೀತಿ ಅಂತ ನಂಬಿಸಿ ʼವಿಷʼ ಕೊಟ್ಟ? ಕಾಂಗ್ರೆಸ್ ಮುಖಂಡನ ವಿರುದ್ಧ ಗಂಭೀರ ದೂರು!

ಟಿ. ನರಸೀಪುರ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮದನ್ ರಾಜ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ...
- Advertisement -spot_img