Thursday, April 30, 2026

horoscope

ಸೆಪ್ಟೆಂಬರ್ 9, 2020 ರಾಶಿ ಭವಿಷ್ಯ

ಮೇಷ: ಹೊಸ ಚಿಂತನೆಗಳು ಕಾರ್ಯಗತವಾಗಲು ವಿಳಂಬವಾಗುತ್ತದೆ. ಹೂಡಿಕೆಗಳ ಬಗ್ಗೆ ಜಾಗೃತೆ ವಹಿಸಿ. ಆರೋಗ್ಯ ಕೆಡದಂತೆ ಜಾಗೃತೆ ವಹಿಸಿರಿ. ದಿನಾಂತ್ಯ ಕಿರುಸಂಚಾರವಿದೆ. ವೃಷಭ: ಸಣ್ಣ ಪುಟ್ಟ ವಿಚಾರದಲ್ಲಿ ಕಲಹ ಭಿನ್ನಾಭಿಪ್ರಾಯ ತೋರಿಬಂದೀತು. ಧನಾಗಮನವು ಹಲವು ರೀತಿಯಲ್ಲಿ ಇದ್ದರೂ ಕೂಡ, ಖರ್ಚು ವೆಚ್ಚ ಹೆಚ್ಚಲಿದೆ. ಮಕ್ಕಳೊಂದಿಗೆ ಅನಾವಶ್ಯಕ ಭಿನ್ನಾಭಿಪ್ರಾಯಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡಾ. ಮಿಥುನ: ಕಾರ್ಯಸಾಧನೆಗಾಗಿ ಸಂಚಾರ ಭಾಗ್ಯ...

ಬೆಳಿಗ್ಗೆ ಎದ್ದ ತಕ್ಷಣ ದೇವರನ್ನ ಏಕೆ ನೆನೆಯಬೇಕು ಗೊತ್ತಾ..?

ರಾತ್ರಿ ಉತ್ತಮ ನಿದ್ದೆಯಾದರೆ, ನಮ್ಮ ದಿನ ಉಲ್ಲಸಿತವಾಗಿ, ಆನಂದದಾಯಕವಾಗಿ ಇರುತ್ತದೆ. ಎಲ್ಲ ಕೆಲಸವನ್ನ ಖುಷಿ ಖುಷಿಯಾಗಿ ಮಾಡಲು ಅನುಕೂಲವಾಗುತ್ತದೆ. ಹಿರಿಯರು ಹೇಳುವುದೇನೆಂದರೆ, ನಾವು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ನಮ್ಮ ದಿನ ಪ್ರಾರ್ಭಿಸಬೇಕಂತೆ. ಈ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಆದ್ರೆ ಬೆಳಿಗ್ಗೆ ಎದ್ದ ಬಳಿಕ ದೇವರನ್ನ ನೆನೆಯಲುಕಾರಣವೇನು ಅನ್ನೋದರ ಬಗ್ಗೆ ನಾವಿವತ್ತು...

ಇಂಥ ವಸ್ತುಗಳು ಮನೆಯಲ್ಲಿದ್ರೆ, ಆ ಮನೆ ಎಂದೂ ಉದ್ಧಾರವಾಗುವುದಿಲ್ಲ..!

ಕೆಲ ವಸ್ತುಗಳು ಮನೆಯಲ್ಲಿದ್ರೆ ಆ ಮನೆ ಎಂದೂ ಉದ್ಧಾರವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಬಂದೇ ಬರುತ್ತದೆ. ಆದ್ದರಿಂದ ಕೆಲ ವಸ್ತುಗಳು ಮನೆಯಲ್ಲಿದ್ರೆ, ಅಂಥ ವಸ್ತುವನ್ನ ಮನೆಯಿಂದ ಎಸೆದು ಬಿಡಬೇಕು. ಯಾವುದುಆ ವಸ್ತುಗಳು ಎಂಬ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ಹಕ್ಕಿ ಗೂಡು. ಪಾರಿವಾಳ ಮನೆಗಳ ಬಳಿ ಬರೋದು ಸಹಜ. ಆದ್ರೆ ಮನೆಯ...

ಇಂಥ ಗಿಡ ಮರಗಳು ನಿಮ್ಮ ಮನೆಯ ಸುತ್ತಮುತ್ತವಿದ್ದರೆ ಮನೆಗೆ ದುಷ್ಟ ಶಕ್ತಿಯ ಪ್ರವೇಶವಾಗುತ್ತದೆ..!

ನಮಗೆ ಉತ್ತಮ ಆಮ್ಲಜನಕ ನೀಡಿ, ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೀವವೆಂದರೆ ಮರ ಗಿಡಗಳು, ಎಲ್ಲಿತನಕ ಯಾವ ಸ್ಥಳ ಹಸಿರಿನಿಂದ ಕೂಡಿರುತ್ತದೆಯೋ ಅಂಥ ಸ್ಥಳ ವಾಸಿಸಲು ಯೋಗ್ಯವಾಗಿರುತ್ತದೆ. ಹಾಗಾಗಿ ನಾವು ನಮ್ಮ ಮನೆಯ ಸುತ್ತಮುತ್ತ ಗಿಡ ಮರಗಳನ್ನ ನೆಟ್ಟು, ಪರಿಸರ ಕಾಪಾಡಬೇಕು. ಆದ್ರೆ ಮರ ಗಿಡಗಳನ್ನ ನೆಡುವಾಗ ಕೆಲ ವಿಷಯಗಳನ್ನ ಗಮನದಲ್ಲಿಡಬೇಕು....

ಕನಸಿನಲ್ಲಿ ದೇವರು ಬಂದ್ರೆ ಏನರ್ಥ..? ಶುಭವೋ..? ಅಶುಭವೋ..?

ಮಲಗಿದಾಗ ಬೀಳುವ ಕನಸುಗಳು ಕೆಲವೊಮ್ಮೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗೋವು, ಕುದುರೆ ಕಾಣಿಸಿಕೊಂಡರೆ ಧನಲಾಭ, ಹಾವು ಬಂದು ಕಚ್ಚಿದರೆ ಅದೃಷ್ಟ, ನದಿ, ಸಮುದ್ರ, ಹರಿ ಝರಿ ಕಾಣಿಸಿಕೊಂಡರೆ, ಏನೋ ಕಷ್ಟ ಕಾರ್ಪಣ್ಯ ಹೀಗೆ ಹಲವು ರೀತಿಯ ಕನಸುಗಳಿಗೆ ಹಲವು ರೀತಿಯ ಅರ್ಥಗಳಿದೆ. ಹಾಗಾದ್ರೆ, ಕನಸಲ್ಲಿ ದೇವರು ಅಥವಾ ದೇವರ ಫೋಟೋ, ವಿಗ್ರಹ...

ಹೊತ್ತ ಹರಕೆ ತೀರಿಸದಿದ್ರೆ ಕಷ್ಟ ಕಟ್ಟಿಟ್ಟ ಬುತ್ತಿ: ಇದಕ್ಕೇನು ಪರಿಹಾರ..?

ನಾವಂದುಕೊಂಡ ಕೆಲಸ ಈಡೇರಲಿ ಎಂದು ಭಕ್ತರು ಹರಕೆ ಹೊರುವುದು ಸಾಮಾನ್ಯ. ಆದ್ರೆ ಹೊತ್ತ ಹರಕೆ ಈಡೇರಿಸದಿದ್ದರೆ, ಏನಾಗತ್ತೆ..? ಅನ್ನೋ ಬಗ್ಗೆ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ. https://youtu.be/5Clj7T61m0s ಹಲವರಿಗೆ ಹಲವು ತರಹದ ಆಸೆಗಳಿರುತ್ತದೆ. ವಾಹನ ಖರೀದಿಸಬೇಕು, ಹೊರದೇಶದಲ್ಲಿ ಕೆಲಸ ಸಿಗಬೇಕು, ಮದುವೆಯಾಗಬೇಕು, ಮಕ್ಕಳು ಬೇಕು, ಪರೀಕ್ಷೆಯಲ್ಲಿ ಪಾಸಾಗಬೇಕು ಇತ್ಯಾದಿ ಇತ್ಯಾದಿ ಆಸೆಗಳಿರುತ್ತದೆ. ಈ ಆಸೆಗಳು ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡು,...

ಸೆಪ್ಟೆಂಬರ್ 8, 2020 ರಾಶಿ ಭವಿಷ್ಯ

ಮೇಷ: ಧನ ಸಂಗ್ರಹದಿಂದ ಪರಿಸ್ಥಿತಿಯು ಅಭಿವೃದ್ಧಿಕರವಾಗಲಿದೆ. ಅವಿವಾಹಿತರಿಗೆ ವಿವಾಹದ ಬಗ್ಗೆ ಆಸಕ್ತಿ ಮೂಡಿಬರುವುದು. ಕಾರ್ಯಕ್ಷೇತ್ರದಲ್ಲಿ ಸಮಾಧಾನವಿರುತ್ತದೆ. ವೃಷಭ: ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವಿರುತ್ತದೆ. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಗೆಲುವು ನಿಮ್ಮದಾಗಲಿದೆ. ಅವಿವಾಹಿತರಿಗೆ ಏಕಾಂಗಿ ತನದ ನೋವು ನೀಗಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಮಿಥುನ: ಮನಸ್ಸಿಗೆ ಸಮಾಧಾನ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿರಿ. ಆಗಾಗ ಏಕಾಂಗಿತನದ ಒತ್ತಡಗಳೆಲ್ಲಾ ಎದುರಿಸಬೇಕಾಗುತ್ತದೆ....

ಸ್ವಂತ ಮನೆ ಕಟ್ಟಿಸುವ ಆಸೆ ಇದ್ದರೆ ಶಿವನಿಗೆ ಈ ವಸ್ತು ಅರ್ಪಿಸಿ..!

ಎಲ್ಲರಿಗೂ ತಮಗೊಂದು ಸ್ವಂತ ಮನೆಯಿರಬೇಕು. ತಮ್ಮ ಕುಟುಂಬ ಆ ಮನೆಯಲ್ಲಿ ಅನ್ಯೋನ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಕೆಲವರು ಮಾತ್ರ ಈ ಆಸೆ ಈಡೇರಿಸಿಕೊಳ್ಳುತ್ತಾರೆ. ಆದ್ರೆ ಇನ್ನು ಕೆಲವರು ಹಣಕಾಸಿನ ಸಮಸ್ಯೆಯಿಂದ ಈ ಆಸೆ ಪೂರೈಸಿಕೊಳ್ಳಲು ಆಗೋದಿಲ್ಲಾ. ಹಾಗಾದ್ರೆ ಸ್ವಂತ ಮನೆ ಕಟ್ಟುವ ಕನಸು ನನಸಾಗಬೇಕಂದ್ರೆ, ಯಾವ ಕೆಲಸ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. https://youtu.be/-CJ94YWPedw ಸ್ವಂತ...

ಪೂಜೆ ವೇಳೆ ಕರ್ಪೂರದಾರತಿ ಬೆಳಗೋಕ್ಕೆ ಕಾರಣವೇನು ಗೊತ್ತಾ..?

ಯಾವ ಧರ್ಮದಲ್ಲೂ ಇಲ್ಲದ ಹಲವು ಪವಿತ್ರ ಆಚರಣೆಗಳು ನಮ್ಮ ಹಿಂದೂ ಧರ್ಮದಲ್ಲಿದೆ. ವಿವಿಧ ತರಹದ ಹಬ್ಬ ಹರಿದಿನಗಳನ್ನ ಹಿಂದೂಗಳಲ್ಲಿ ಆಚರಿಸಲಾಗುತ್ತದೆ. ಅಲ್ಲದೇ, ಪೂಜೆ ವೇಳೆ ಹಲವು ಪದ್ಧತಿಗಳನ್ನ ಹಿಂದೂಗಳು ಆಚರಿಸುತ್ತಾರೆ. ಅವುಗಳಲ್ಲಿ ಪೂಜೆ ವೇಳೆ ಕರ್ಪೂರ ಹಚ್ಚುವುದು ಕೂಡ ಒಂದು. ಇವತ್ತು ನಾವು ಪೂಜೆ ವೇಳೆ ಯಾಕೆ ಕರ್ಪೂರ ಬಳಸಲಾಗುತ್ತದೆ ಎಂಬ ಬಗ್ಗೆ ಹೇಳಲಿದ್ದೇವೆ. https://youtu.be/r_S_DLbYUDI ಹಿಂದೂ...

ಮದುವೆಯಾಗುವಾಗ ಜಾತಕ ಮತ್ತು ಸೂತಕ ಎರಡು ಬಹುಮುಖ್ಯವೇಕೆ ಗೊತ್ತಾ..?

ಜೀವನಕ್ಕೆ ತಿರುವು ಕೊಡುವ ಘಟನೆ ಅಂದ್ರೆ ಮದುವೆ. ಅನುಸರಿಸಿಕೊಂಡು ಹೋದ್ರೆ, ಉತ್ತಮ, ಸುಖದಾಯಕ, ಆನಂದಮಯ ಜೀವನ ನಮ್ಮದಾಗುತ್ತದೆ. ದುಡುಕಿ ನಿರ್ಧಾರ ತೆಗೆದುಕೊಂಡು ಸಂಪೂರ್ಣ ಜೀವನವೇ ಕಲಹಮಯವಾಗುತ್ತದೆ. ಜೀವನ ಕಲಹಮಯವಾಗದೇ, ಆನಂದಮಯವಾಗಿರಬೇಕು ಅನ್ನೋ ಕಾರಣಕ್ಕೆ ಪೋಷಕರು ಮಕ್ಕಳ ಮದುವೆಗೂ ಮುನ್ನ ಜಾತಕ ನೋಡೋದು. ಹಾಗಾದ್ರೆ ಮದುವೆ ಮಾಡುವಾಗ ಜಾತಕವೇಕೆ ಮುಖ್ಯ ಅನ್ನೋದರ ಬಗ್ಗೆ ಮತ್ತಷ್ಟು ಮಾಹಿತಿ...
- Advertisement -spot_img

Latest News

Political News: ಚುನಾವಣೆ ಸೋತಿದ್ದೇನೆ ಜನರ ಪ್ರೀತಿಯಲ್ಲಿ ಅಲ್ಲ: Induvalu Sachidananda Podcast

Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ. https://youtu.be/9PtcmQLfqY4 ಈ ಬಗ್ಗೆ ಮಾತು...
- Advertisement -spot_img