Tuesday, October 14, 2025

horoscope

ಜುಲೈ 4, 2020ರ ರಾಶಿ ಭವಿಷ್ಯ

ಮೇಷ: ಕಾರ್ಯರಂಗದಲ್ಲಿ ಹಿತಶತ್ರುಗಳ ಉಪಟಳ ತೋರಿಬರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ. ಸಾಂಸಾರಿಕವಾಗಿ ಅಭಿವೃದ್ಧಿಯು ಗೋಚರಕ್ಕೆ ಬಂದು ಸಮಾಧಾನವಾದೀತು. ವೃಷಭ: ಎಡರು ತೊಡರುಗಳಿದ್ದರೂ ನವಚೈತನ್ಯ ಅನುಭವಕ್ಕೆ ಬರಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ನಿಮ್ಮ ಸದಾಕ್ರಿಯಾಶೀಲತೆ ಮುನ್ನಡೆಗೆ ಸಾಧಕವಾದೀತು. ಆರ್ಥಿಕವಾಗಿ ಸುಧಾರಣೆ ಇದೆ. https://youtu.be/RLfFAwwdOfY ಮಿಥುನ: ಮುಖ್ಯವಾಗಿ ಕಾರ್ಯಾನೂಕೂಲಕ್ಕೆ ಅವಸರಿಸದಿರಿ. ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ...

ನಿಮ್ಮ ಹಸ್ತದಲ್ಲಿ ತ್ರಿಶೂಲದ ಚಿಹ್ನೆ ಇದೆಯಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..

ಮನುಷ್ಯನ ಹಸ್ತದಲ್ಲಿರುವ ರೇಖೆಯನ್ನು ನೋಡಿ ಭವಿಷ್ಯ ಹೇಳಲಾಗುತ್ತದೆ. ಮದುವೆ, ಮಕ್ಕಳು, ಮನೆ ಕಟ್ಟುವುದು, ದುಡ್ಡು ಬರುವುದು, ಶ್ರೀಮಂತ- ಬಡವನಾಗುವುದರ ಬಗ್ಗೆ ರೇಖೆ ನೋಡಿ ಭವಿಷ್ಯ ಹೇಳಲಾಗುತ್ತದೆ. ಅಂತೆಯೇ ನಿಮ್ಮ ಹಸ್ತದಲ್ಲಿ ತ್ರಿಶೂಲದ ಚಿಹ್ನೆ ಇದ್ರೆ, ಅದು ಏನನ್ನು ಸೂಚಿಸುತ್ತದೆ ಎಂಬುದನ್ನ ತಿಳಿಯೋಣ ಬನ್ನಿ.. https://youtu.be/hcZ0vSz5QjQ ಪುರುಷರು ತಮ್ಮ ಬಲಗೈನಲ್ಲಿ ಮತ್ತು ಮಹಿಳೆಯರು ತಮ್ಮ ಎಡಗೈನಲ್ಲಿ ತ್ರಿಶೂಲದ ಚಿಹ್ನೆ ಇದೆಯಾ...

ಅಕ್ಟೋಬರ್‌ನಲ್ಲಿ ಹುಟ್ಟಿದವರ ಗುಣಸ್ವಭಾವ ಹೀಗಿರುತ್ತದೆ ನೋಡಿ..!

ಇವತ್ತು ನಾವು ಅಕ್ಟೋಬರ್‌ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ.. ಅಕ್ಟೋಬರ್‌ನಲ್ಲಿ ಹುಟ್ಟಿದ ಬಹುತೇಕರು ಬಿಂದಾಸ್ ಪ್ರವೃತ್ತಿಯವರಾಗಿರ್ತಾರೆ. ಲೈಫ್ ಎಂಜಾಯ್ ಮಾಡ್ಬೇಕು, ಚಂದವಾಗಿ ರೆಡಿಯಾಗ್ಬೇಕು ಅನ್ನೋ ಮನಸ್ಥಿತಿಯುಳ್ಳವರಾಗಿರ್ತಾರೆ. https://youtu.be/9vKc-4BtXgw ಒಳ್ಳೆಯ ಪರ್ಸ್ನಾಲಿಟಿ ಮೆಂಟೇನ್ ಮಾಡುವ ಇವರು, ಆಕರ್ಷಕ ಮೈಕಟ್ಟು, ಮುಖಚರ್ಯೆ ಹೊಂದಿರುತ್ತಾರೆ. ದೊಡ್ಡದಾದ ಮಿತ್ರ ಬಳಗ ಹೊಂದಿದ ಇವರಿಗೆ ಸುತ್ತಾಡೋದು ಅಂದ್ರೆ ತುಂಬಾ ಇಷ್ಟವಾಗಿರತ್ತೆ. ಮನೆಯಲ್ಲಿ ಮನಸ್ಸಲ್ಲಿ...

ರವಿವಾರ ತುಳಸಿ ತಿನ್ನಬಾರದು, ಎಲೆ ಕೀಳಬಾರದು ಏಕೆ ಗೊತ್ತಾ..?

ನಾವಿವತ್ತು ರವಿವಾರ ತುಳಸಿ ಏಕೆ ತಿನ್ನಬಾರದು, ತುಳಸಿ ಎಲೆ ಏಕೆ ಕೀಳಬಾರದು ಮತ್ತು ಮುಸ್ಸಂಜೆ ಬಳಿಕ ತುಳಸಿ ಗಿಡ ಯಾಕೆ ಮುಟ್ಟಬಾರದು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ. ಅಜ್ಜಿ ಅಥವಾ ಅಮ್ಮ ಅಥವಾ ಮನೆಯ ಹಿರಿಯರು ರವಿವಾರದಂದು ತುಳಸಿ ತಿನ್ನಬಾರದು, ತುಲಸಿ ಗಿಡ ಮುಟ್ಟಬಾರದು ಎಂದು ಹೇಳಿರುವುದನ್ನ ಕೇಳಿದ್ದೀರಿ. ಏಕೆ ಎಂದು ಮರುಪ್ರಶ್ನಿಸಿದಾಗ ಅದು ಪದ್ಧತಿ...

ನಾರ್ತ್ ಸ್ಟೈಲ್ ಬೋಂಡಾ ರೆಸಿಪಿ

ಇವತ್ತು ನಾವು ನಾರ್ತ್ ಸ್ಟೈಲ್ ಬೋಂಡಾ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. ಬೋಂಡ ತಯಾರಿಸಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ. 3ರಿಂದ 4 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, 2ರಿಂದ 3 ಸ್ಪೂನ್ ಎಣ್ಣೆ, ಒಂದು ಸ್ಪೂನ್ ಜೀರಿಗೆ, ಚಿಟಿಕೆ ಸೋಂಪು, 4ರಿಂದ 5 ಎಸಳು ಕರಿಬೇವು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ...

ಆಗಸ್ಟ್‌ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..!

ಆಗಸ್ಟ್‌ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನ ನೋಡೋಣ ಬನ್ನಿ.. ಅನವಶ್ಯಕವಾಗಿ ಮಾತನಾಡದ ಇವರು ಸದಾಕಾಲ ಮೌನವಾಗಿರಲು, ಶಾಂತವಾದ ಜಾಗದಲ್ಲಿರಲು ಬಯಸುತ್ತಾರೆ. ಅಲ್ಲದೇ, ತಾನು ತನ್ನ ಕೆಲಸವೆಂಬಂತಿರುತ್ತಾರೆ. ಯಾವುದಾದರೂ ರಾಜಿ- ಪಂಚಾಯ್ತಿಯಂತಹ ಕೆಲಸವಿದ್ದಲ್ಲಿ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಆ ಕೆಲಸವನ್ನ ಸುಲಭವಾಗಿ ನಿಭಾಯಿಸುತ್ತಾರೆ. https://youtu.be/RLfFAwwdOfY ಆಗಸ್ಟ್‌ನಲ್ಲಿ ಹುಟ್ಟಿದವರು ತಮ್ಮ ದುಃಖವನ್ನ ಯಾರಲ್ಲಿಯೂ ಹೇಳಿಕೊಳ್ಳಲು ಇಚ್ಛಿಸುವುದಿಲ್ಲ. ಗೆಳೆತನಕ್ಕೆ ಹೆಚ್ಚಿನ ಬೆಲೆ...

ಜುಲೈ 3, 2020ರ ರಾಶಿ ಭವಿಷ್ಯ..

ಮೇಷ: ಕಾಲಮಿತಿಯಲ್ಲಿ ಕಾರ್ಯಪೂರೈಸಬೇಕಾದ ಒತ್ತಡ ತೋರಿ ಬರಲಿದೆ. ಕುಟುಂಬಸ್ಥರ ಹಿತಾಸಕ್ತಿಯನ್ನ ನೋಡಿಕೊಳ್ಳಿರಿ. ವೃತ್ತಿರಂಗದಲ್ಲಿ ಸ್ಪರ್ಧಾತ್ಮಕ ಪೈಪೋಟಿ ಇರುತ್ತದೆ. ಆರ್ಥಿಕ ಸುಧಾರಣೆ ಹಂತ ಹಂತವಾಗಿ ಕಂಡುಬಂದೀತು. ವೃಷಭ: ದೂರವಾಗಿದ್ದ ಆಪ್ತರೊಂದಿಗೆ ಸೇರಿಕೊಳ್ಳುವ ಸಂಭ್ರಮ ಕಂಡುಬರಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶ ಒದಗಿಬರಲಿದೆ. ಇದನ್ನ ಸದುಪಯೋಗಪಡಿಸಿಕೊಳ್ಳಿ. ಆರೋಗ್ಯದಲ್ಲಿ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಮಿಥುನ : ವಿದ್ಯಾರ್ಥಿಗಳು ನಿರುತ್ಸಾಹವನ್ನು ಹೊಂದಲಿದ್ದಾರೆ. ಬಂಧುಗಳಿಂದ...

ತುಲಾ ರಾಶಿಯವರ ಗುಣಲಕ್ಷಗಳು ಹೀಗಿರುತ್ತದೆ ನೋಡಿ..!

ತುಲಾ ರಾಶಿಯವರು ಯಾವುದೇ ಕೆಲಸ ಮಾಡುವಾಗ ಧೈರ್ಯ ಗೆಡುವುದಿಲ್ಲ. ಇವರಿಗೆ ಧೈರ್ಯ ಸ್ವಲ್ಪ ಹೆಚ್ಚು ಎನ್ನಬಹುದು. ತುಲಾ ರಾಶಿಯವರ ಅಧಿಪತಿ ಶುಕ್ರನಾಗಿರುವುದರಿಂದ ಈ ರಾಶಿಯವರು ಯಾವುದಾದರೂ ಕಲೆಯಲ್ಲಿ ಪರಿಣಿತಿ ಹೊಂದಿರುತ್ತಾರೆ. ಇವರಿಗೆ ನಾಟಕ, ಭರತನಾಟ್ಯ, ಯಕ್ಷಗಾನ ಕಲೆ, ಚಿತ್ರರಂಗದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. https://youtu.be/JYwiCIljw3w ತುಲಾ ರಾಶಿಯವರಿಗೆ ಉದ್ಯೋಗ ಸಮಸ್ಯೆ ಇದ್ದು, ಇವರ ಉದ್ಯೋಗ ಸ್ಥಿರವಾಗಿರುವುದಿಲ್ಲ. ಈ...

ಈ ವಸ್ತುವನ್ನು ಮನೆಯಲ್ಲಿ ತಂದಿಟ್ಟರೆ ಅದೃಷ್ಟವೇ ಅದೃಷ್ಟ..!

ಕೆಲ ವಸ್ತುಗಳನ್ನ ಮನೆಯಲ್ಲಿಡುವುದರಿಂದ ಅದರ ಪರಿಣಾಮವಾಗಿ ಶುಭ ಅಥವಾ ಅಶುಭವಾಗುವ ಸಾಧ್ಯತೆ ಇರುತ್ತದೆ. ಇಂದು ನಾವು ಯಾವ ವಸ್ತುವನ್ನು ಮನೆಯಲ್ಲಿಟ್ಟರೆ ಶುಭವಾಗುತ್ತದೆ ಎಂದು ಹೇಳಲಿದ್ದೇವೆ. ಬಿಳಿ ಆನೆಯ ಫೋಟೋ: ಕಪ್ಪು ಆನೆಗಿಂತ ಬಿಳಿ ಆನೆ ಶ್ರೇಷ್ಠವೆಂಬ ಮಾತಿದೆ. ಲಕ್ಷ್ಮೀ ಫೋಟೋದಲ್ಲಿ ಬಿಳಿ ಆನೆ ನಿಂತಿರುವುದನ್ನು ನೀವು ನೋಡಿರುತ್ತೀರಿ. ಅಂಥ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸಬೇಕು. ಬರೀ...

ಕರ್ಕಾಟಕ ರಾಶಿಯವರ ಗುಣ ಲಕ್ಷಣಗಳು ಹೀಗಿರುತ್ತದೆ ನೋಡಿ..!

ಕರ್ಕಾಟಕ ರಾಶಿಯವರು ನಂಬಿಕೆಗೆ ಅರ್ಹರಾಗಿರುತ್ತಾರೆ. ನಂಬಿದವರಿಗೆಂದೂ ಈ ರಾಶಿಯವರು ಮೋಸ ಮಾಡುವುದಿಲ್ಲ. ಮನೆಯವರ ಬಳಿ ಉತ್ತಮ ಸಂಬಂಧ ನಿಭಾಯಿಸಬಲ್ಲ ಇವರು, ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧಕ್ಕೆ ಬೆಲೆ ಕೊಡುತ್ತಾರೆ. ಇನ್ನು ಇವರಿಗೆ ಹೆಚ್ಚು ಸೆಂಟಿಮೆಂಟ್ ಇರುವುದರಿಂದ ಇವರು ಬಹುಬೇಗ ಮೋಸಹೋಗುತ್ತಾರೆ. https://youtu.be/HaVRfq--1BI ಕರ್ಕ ರಾಶಿಯವರಿಗೆ ತಾಳ್ಮೆ ಕಡಿಮೆ, ತಾವು ಅಂದುಕೊಂಡ ಕೆಲಸ ಪಟ್ ಅಂತಾ ಆಗಬೇಕು ಎನ್ನುತ್ತಾರೆ. ಇವರಿಗೆ ಯಾರ ಮೇಲಾದರೂ...
- Advertisement -spot_img

Latest News

ಧಾರವಾಡ ಕೃಷಿವಿಜ್ಞಾನ ವಿವಿಗೆ ಹೈಕೋರ್ಟ್ ಖಡಕ್‌ ಸೂಚನೆ!

ಕರ್ನಾಟಕ ಹೈಕೋರ್ಟ್ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 2018 ರಿಂದ 2025ರ ತನಕದ ಹಣಕಾಸು ಲೆಕ್ಕಪರಿಶೋಧನೆ ನಡೆಸುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಅವರಿಗೆ...
- Advertisement -spot_img