Wednesday, January 22, 2025

hotel owner

ಹಳ್ಳಿ ಹುಡುಗನ ರಾಜಕೀಯ ಜೀವನ ಕಥೆ ಭಾಗ 2

villiage story:   ರಾಜಕಾರಣಿಯಾಗಬೇಕು ಎಂದುಕೊಂಡವನೇ ಸೀದಾ ಬಸ್ ಹತ್ತಿ ಪಟ್ಟಣಕ್ಕೆ ಬಂದ. ಬಂದನಂತರ ಅವನಿಗೆ ಆ ಊರು ನೋಡಿ ದಿಕ್ಕು ತೋಚದಂತಾಯಿತು. ಊರಿಗೆ ಹೊಸಬ, ಬದಲಿಗೆ ಯಾರು ಪರಿಚಯವಿಲ್ಲ. ಎರಡು ಮೂರು ದಿನ ಹೇಗೋ ಕಾಲ ಕಳೆಯುತ್ತಾನೆ. ಊರಿಂದ ಬರುವಾಗ ಕೈಯಲ್ಲಿ ಸ್ವಲ್ಪ ದುಡ್ಡು ತಂದಿರುತ್ತಾನೆ. ಅದೂ ಸಹ ದಿನಗಳೆದಂತೆ ಕಾಲಿಯಾಗುತ್ತಾ ಬಂತು. ಕೆಲಸ ಕೇಳುವುದು...

ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಹೋಟೇಲ್ ಮಾಲಿಕ ಗಂಭೀರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ(fire) ಅವಘಡ ಸಂಭವಿಸಿದ್ದು, ಹೋಟೆಲ್ ನ ಗ್ರೌಂಡ್ ಫ್ಲೋರ್ ನಲ್ಲಿ ಸಂಭವಿಸಿದ ಭೀಕರ ಸಿಲಿಂಡರ್ ಸ್ಫೋಟಕ್ಕೆ (Cylinder explosion) ಹಲವರು ಗಾಯಗೊಂಡಿದ್ದಾರೆ. ಚಂದ್ರಾಲೇಔಟ್ ನಲ್ಲಿರುವ ಸಂತೃಪ್ತಿ ಉತ್ತರ ಕರ್ನಾಟಕ ಜವಾರಿ ಊಟದ ಮನೆಯ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ...
- Advertisement -spot_img

Latest News

Bollywood News: ಸೈಫ್ ಗೆ ಮತ್ತೊಂದು ಶಾಕ್ 15 ಸಾವಿರ ಕೋಟಿಯ ಭೀತಿ!

Bollywood News: ಇತ್ತೀಚೆಗಷ್ಟೇ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿ ಬೀಳುವಂತೆ ಮಾಡಿದ್ದು ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲಿನ ಹಲ್ಲೆ. ಸದ್ಯ ಸೈಫ್ ಅಲಿಖಾನ್ ಅವರು...
- Advertisement -spot_img