Wednesday, January 22, 2025

hubli police station

ಗ್ಯಾಸ್ ಸಿಲಿಂಡರ್ ಲೀಕ್: ಬಾರಿ ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ

ಹುಬ್ಬಳ್ಳಿ: ಸಿಲಿಂಡರ್ ಬಳಕೆ ಮಾಡುವಾಗ ಎಷ್ಟೇ ಎಚ್ಚರವಾಗಿದ್ದರೂ ಜಾಗರೂಕತೆಯಿಂದ ಬಳಕೆ ಮಾಡಿದರೂ ಅಚಾತೂರ್ಯ ನಡೆಯುತ್ತಿರುತ್ತವೆ. ಇಂತಹುದೇ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಸಿಲಿಂಡರ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಜನರಲ್ಲಿ ಕೆಲಕಾಲ ಗೊಂದಲ ಸೃಷ್ಠಿ ಮಾಡಿತ್ತು. ನಗರದ ಜಂಗ್ಲಿ ಪೇಟೆಯಲ್ಲಿ ವಾಸವಾಗಿರುವ ಸುಮಿತ್ರಮ್ಮ ಹೂಸೂರು ಎನ್ನುವವರ ಮನೆಯ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡು ಮನೆಗೆಲ್ಲ...

ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಕೈ ಬಿಡುವಂತೆ ಪ್ರಭಾವಿ ಸಚಿವರ ಪತ್ರ..!

ಬೆಂಗಳೂರು: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂಭಾಗ ನಡೆದಿದ್ದ ಪ್ರಕರಣವನ್ನು ಕೈ ಬಿಡುವಂತೆ ಪ್ರಭಾವಿ ಸಚಿವರೊಬ್ಬರು ಸರ್ಕಾರಕ್ಕೆ ಪತ್ರ ಬರೆದಿದ್ದಾರಂತೆ. ಈ ಶಿಫಾರಸ್ಸು ಪತ್ರ ಆಧರಿಸಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಅಭಿಪ್ರಾಯ ಕೇಳಿ ಹುಬ್ಬಳ್ಳಿ-ಧಾರವಾಡ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ದಾಖಲೆ ಸಹಿತ ಮಾಹಿತಿ ನೀಡುವಂತೆ ಹೀತೇಂದ್ರ ಕೇಳಿದ್ದಾರೆ. 2022 ಏಪ್ರಿಲ್ 16 ಠಾಣೆ...

Money: ಪೊಲೀಸರ ಎದುರಲ್ಲಿಯೇ ಅಮಾಯಕ ಮಹಿಳೆಯ ಮೇಲೆ ಹಲ್ಲೆ..!

ಹುಬ್ಬಳ್ಳಿ: ಹಣ ಕಂಡಾಗ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೊ ಮಾತಿದೆ. ಮನುಷ್ಯನಿಗೆ ದುಡ್ಡಿನ ಮೇಲೆ ಆಸೆ ಸಹಜ,  ಆದರೆ ಅದು ಅತಿಯದಾಗಲೆ ಚಕ್ರ ಬಡ್ಡಿ, ಮೀಟರ್ ಬಡ್ಡಿ ಅದು,ಇದು ಅನ್ನೊ ಕಾನೂನು ಭಾಹಿರ ದಂಧೆ ನಡೆಯೋದು. ಆದರೆ ಮೀಟರ್ ಬಡ್ಡಿ ದಂಧೆ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡಲು ಮಹಿಳೆ ಬಂದಿರುವಾಗ ಅಮಾಯಕ ಮಹಿಳೆಗೆ...
- Advertisement -spot_img

Latest News

ರಾಜ್ಯದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ 3 ಲಕ್ಷ ಪರಿಹಾರ ಘೋಷಿಸಿದ ಸಿಎಂ

Political News: ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 10 ಜನ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಯಲ್ಲಾಪುರದ ಗುಳ್ಳಾಪುರ ಗ್ರಾಮದ ಬಳಿಕ ರಾಷ್ಟ್ರೀಯ...
- Advertisement -spot_img