Saturday, July 5, 2025

huccha venkat

ನಾನು ಬದಲಾಗಿದ್ದೀನಿ ಅಪ್ಪನ ಕನಸು ಈಡೇರಿಸುವೆ ​: ಹುಚ್ಚ ವೆಂಕಟ್

ಬೆಂಗಳೂರು: ನಗರದ ಪ್ರೆಸ್​​ ಕ್ಲಬ್ (press club​) ಗೆ ಬಂದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ (Venkat) ಇಂದು ದಿಢೀರ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಹಳ ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ನಟ ಹುಚ್ಚ ವೆಂಕಟ್, ಇಷ್ಟು ದಿನ ಏನ್ಮಾಡ್ತಿದ್ದೆ, ಮುಂದೇನ್ ಮಾಡ್ತೀನಿ ಎಂಬುದರ ಬಗ್ಗೆ ವಿವರಿಸಿದ್ದಾರೆ. ಇವರ ಮಾತುಗಳನ್ನ ಕೇಳಿ ವೆಂಕಟ್ ಸಂಪೂರ್ಣ ಬದಲಾಗಿದ್ದಾರೆ. ನನ್...

ಹುಚ್ಚ ವೆಂಕಟ್‌ಗೆ ಥಳಿಸಿದ ಬಗ್ಗೆ ನಟ ದುನಿಯಾ ವಿಜಿ ಹೇಳಿದ್ದೇನು..?

ಮಂಡ್ಯದಲ್ಲಿ ಹುಚ್ಚವೆಂಕಟ್‌ಗೆ ಥಳಿಸಿರುವ ಬಗ್ಗೆ ನಟ ದುನಿಯಾ ವಿಜಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಹುಚ್ಚ ವೆಂಕಟ್‌ಗೆ ಒಳ್ಳೆಯ ಚಿಕಿತ್ಸೆ ಕೊಡಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಜಿ, ಹುಚ್ಚ ವೆಂಕಟ್ ಅವರಿಗೆ ಬೀದಿಯಲ್ಲಿ ‌ಹೊಡೆಯುವ ವಿಡಿಯೋಗಳು ಕಳೆದ ಎರಡು ದಿನಗಳಿಂದ ವೈರಲ್ ಆಗಿವೆ. 'ಹುಚ್ಚ' ಎಂದು ಸ್ವತಃ ಹೇಳಿಕೊಂಡು‌ ಚಿತ್ರರಂಗಕ್ಕೆ ಪ್ರವೇಶಿಸಿದರೂ...

ಹುಚ್ಚ ವೆಂಕಟ್ ಪುಂಡಾಟ ಸಹಿಸದೇ, ನೆಲಕ್ಕುರುಳಿಸಿ ಹೊಡೆದ ಯುವಕರು..!

ಮಂಡ್ಯ: ಮಂಡ್ಯದಲ್ಲಿ ಹುಚ್ಚಾ ವೆಂಕಟ್ ಪುಂಡಾಟ ಮುಂದುವರೆದಿದ್ದು, ಹುಚ್ಚಾ ವೆಂಕಟ್ ಕಿರಿಕಿರಿಗೆ ಬೇಸತ್ತು, ಯುವಕರು ಆತನನ್ನು ಕಾಲಿನಡಿ ಹಾಕಿ ತುಳಿದಿದ್ದಾರೆ. ಮಂಡ್ಯ ತಾಲೂಕಿನ ಮೈ-ಬೆಂ ಹೆದ್ದಾರಿ ಸಮೀಪದ ಹುಮ್ಮಡಹಳ್ಳಿ ಬಳಿ ಈ ಘಟನೆ ನಡೆದಿದ್ದು, ಮಾತನಾಡಿಸಲು ಬಂದ ಯುವಕರ ಮೇಲೆ ಹುಚ್ಚಾವೆಂಕಟ್ ಹಲ್ಲೆಗೆ ಯತ್ನಿಸಿದ್ದಾರೆ. ಹೀಯಾಳಿಸಿ ಹಲ್ಲೆಗೆ ಯತ್ನಿಸುತ್ತಿದ್ದಂತೆ ಯುವಕರು ಹಿಗ್ಗಾಮುಗ್ಗಾ ಗೂಸಾ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img