Sunday, June 7, 2026

#hunsuru news

ದೆವ್ವದ ಹೆಸರಲ್ಲಿ ಚಿತ್ರಹಿಂಸೆ ಪ್ರಾಣ ಬಿಟ್ಟ ಮಹಿಳೆ:ಇಡೀ ರಾಜ್ಯವೇ ಬೆಚ್ಚಿ ಬಿದ್ದ ದಾರುಣ ಘಟನೆ

21ನೇ ಶತಮಾನದಲ್ಲೂ ಕಾಲ ಎಷ್ಟೇ ಬದಲಾದರೂ ನಮ್ಮ ಜನ ಮಾತ್ರ ಈ ದೆವ್ವ ಭೂತ ಕಥೆಗಳನ್ನು ನಂಬುವುದು ಬಿಡುವುದಿಲ್ಲ. ವಾಮಾಚಾರ ಮಾಟ-ಮಂತ್ರ ಮಾಡುವುದನ್ನು ನಿಲ್ಲಿಸಿಲ್ಲ. ದೆವ್ವ ಮೈಮೇಲೆ ಬಂದಿದೆ ಎಂದು ಮನಬಂದಂತೆ ಚಾವಟಿ ಅಥವಾ ಬೆತ್ತದಲ್ಲಿ ಸಾಯುವವೆರಗೂ ಒಡೆಯುವುದು. ದೇವಸ್ಥಾನ ಅಥವಾ ಮಸೀದಿಗಳಲ್ಲಿ ಬಿಡುವುದು ಹೀಗೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈ ರೀತಿ ದೆವ್ವ...

Home : ಮನೆ ಇಲ್ಲದೆ ದನ ಕುರಿಗಳ ಜೊತೆ ವಾಸಮಾಡುತ್ತಿರುವ ಬಡ ಕುಟುಂಬ

Hunsuru News : ಹುಣಸೂರು ತಾಲೋಕಿನ ಹನಗೂಡು ಹೋಬಳಿಯಾ ಕೋಳಿವಿಗೆ ಹಾಡಿಯಲ್ಲಿ ಲಕ್ಷಮಯ್ಯ ಗೌರಮ್ಮ ದಂಪತಿಗೆ ಸೇರಿದ ಗುಡಿಸಿಲಿನಲ್ಲಿ ದನ ಕುರಿಗಳ ಜೊತೆ ವಾಸಮಾಡುವ ಪರಿಸ್ಥಿತಿಯು ನಿರ್ಮಾಣ ವಾಗಿದೆ. ಸ್ಥಳೀಯ ಮುಖಂಡರ ಜೊತೆ ಮಾತನಾಡಿದ ಲಕ್ಷ್ಮಯ್ಯ ಕುಟುಂಬ, ನಾವು ವೋಟ್ ಮಾಡುವುದಕ್ಕೆ ಮಾತ್ರ ಬಳಸಿಕೊಳುತ್ತಾರೆ. ನಮ್ಮ ಪರಿಸ್ಥಿತಿಯನ್ನು ಗಮನಿಸಿ ಯಾವ ಜನ ಪ್ರತಿನಿದಿಗಳು ಮುಂದೆ ಬರುವುದಿಲ್ಲ. ಮನೆ...
- Advertisement -spot_img

Latest News

Dharwad: ಜಮೀರ್ ಅಹಮದ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Political News: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಜಮೀರ್ ಅಹ್ಮದ್ ಅವರಿಗೆ ಸಚಿವ...
- Advertisement -spot_img