Friday, July 4, 2025

India

ಭಾರತ ಹಾಗೂ ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯಗಳು ಆರಂಭ

www.karnatakatv.net : ಲಂಡನ್ : ಭಾರತ ಹಾಗೂ ಇಂಗ್ಲೆಂಡ್ ನಡುವೆ ಆಗಷ್ಟ್ 4ರಿಂದ ಆರಂಭವಾಗಲಿರುವ 5 ಟೆಸ್ಟ್ ಪಂದ್ಯಗಳು ಮೊದಲೆರಡು ಟೆಸ್ಟ್ ತಂಡಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ ಆಗಷ್ಟ್ 4ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿ  ಜೊ ರೂಟ್ ಅವರ ನಾಯಕತ್ವದಲ್ಲಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಜೋ ರೂಟ್  ಜೇಮ್ಸ್ ಆಂಡರ್ಸನ್, ಜಾನಿ ಬೈರ್ಸ್ಟೋವ್  ಡೊಮ್...

2ನೇ ಏಕದಿನ ಪಂದ್ಯವನ್ನು ಗೆದ್ದು ರೋಚಕವಾಗಿ ಸರಣಿ ವಶಪಡೆಸಿಕೊಂಡ ಭಾರತದ ಯುವ ಪಡೆ

www.karnatakatv.net : ದೀಪಕ್ ಚಹಾರ್ ಹಾಗೂ ಸೂರ್ಯಕುಮಾರ್ ಭರ್ಜರಿ ಆಟದ ಪರಿಣಾಮ ಭಾರತ ಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಗೆದ್ದಿದೆ. ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಳ್ತು. ಬಳಿಕ ಮಿಡಲ್​ ಓವರ್​ಗಳಲ್ಲಿ ರನ್​ರೇಟ್​​ ಕುಸಿತ ಕಂಡಿತಾದ್ರು, ಅಂತಿಮ ಓವರ್​​ಗಳಲ್ಲಿ ವೇಗವಾಗಿ ರನ್​ ಕಲೆ ಹಾಕಿತು. ಈ...

ಶ್ರೀಲಂಕಾ ಮತ್ತು ಭಾರತ ಏಕದಿನ ಮತ್ತು ಟಿ20 ಪಂದ್ಯ ಧವನ್ ಬದಲು ಪಾಂಡ್ಯಗೆ ನಾಯಕನ ಪಟ್ಟ ನೀಡಬೆಕೆಂದ ಮಾಜಿ ಆಟಗಾರ ; ಜೀತೆಂದ್ರ ಸಿಂಗ್

ಶ್ರೀಲಂಕಾದ ಪ್ರವಾಸದಲ್ಲಿ ಭಾರತದ ಯುವ ಆಟಗಾರರ ತಂಡ ಧವನ್ ನಾಯಕ್ವತದಲ್ಲಿ ಶ್ರೀಲಂಕಾದಲ್ಲಿ ಬಿಡು ಬಿಟ್ಟಿದೆ .ಹಾರ್ದಿಕ್ ಪಾಂಡ್ಯ ಬಾಲ್ಯದ ಕೊಚ್ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ. ನಾಯಕತ್ವವನ್ನು ಪಾಂಡ್ಯಗೆ ನೀಡಬೆಕಿತ್ತು ಎಂದು 3 ಏಕದಿನ 3 T20 ಪಂದ್ಯಗಳನ್ನು ಆಡಲಿರುವ ಧವನ್ ಪಡೆ ಜುಲ್ಯೆ 18ಕ್ಕೆ ನಡೆಯಲಿರುವ ಮೊದಲ ಏಕದಿನ ಪಂದ್ಯ .ಎಲ್ಲಾ ಪಂದ್ಯಗಳು...

ಭಾರತಕ್ಕೆ ಏರಡನೇ ಬಾರಿ ವಿಶ್ವ ಬ್ಯಾಡ್ಮಿಂಟನ್ ಟೂರ್ನಿ

  ಭಾರತಕ್ಕೆ ಈಗ ಏರಡನೇ ಬಾರಿ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯನ್ನು 2026 ಕ್ಕೆ ಆತಿಥ್ಯ ನೀಡಲಾಗಿದೆ. 2023 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಸುದಿರ್ ಮನ್ ಕಪ್ ಅನ್ನು ಚೀನಾಗೆ ಸ್ಥಳಾಂತರಿಸಲಾಗಿದ್ದು ಈಗ 2026 ಕ್ಕೆ ಭಾರತಕ್ಕೆ ಆತಿಥ್ಯವನ್ನು ನಿಡಲಾಗಿದೆ ಎಂದು ಬಿಡಬ್ಲ್ಯುಎಫ್‌ ಪ್ರಕಟಿಸಿದೆ. ಈ ಮೊದಲು 2009 ರಲ್ಲಿ ಹೈದರಾಬಾದ್‌ನಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್...

ಮತ್ತೆ ಏರಿದ ಪಟ್ರೋಲ್ ರೇಟ್

ಮುಂಬೈ: ಕೊರೊನಾದಿಂದ, ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತಿರುವ ಜನತೆಗೆ ಮತ್ತೊಂದು ಬೇಸರದ ಸಂಗತಿ ಏನಪ್ಪ ಅಂದ್ರೆ ದಿನ ನಿತ್ಯದ ವಸ್ತುಗಳು ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ದಿನೇ ದಿನೇ ಶತಕ ದಾಟುತ್ತಿರುವುದು. ಈ ಮೊದಲು ದಿನಕ್ಕೆ ಪೈಸೆಗಳಲ್ಲಿ ಹೆಚ್ಚಾಗುತ್ತಿದ್ದ ದರ ಇತ್ತೀಚೆಗೆ ರೂಪಾಯಿಗಳಲ್ಲಿ ಏರಿಕೆಯಾಗುತ್ತಿದೆ. ಮುಂಬೈನಲ್ಲಿ ಇಂದಿನ ಬೆಲೆ ರೂ. 107 ಆಗಿದೆ. ಜುಲೈ ತಿಂಗಳ ಅಂತ್ಯಕ್ಕೆ...

ಮಹಿಳಾ ಸಬಲೀಕರಣ: ಚೀನಾವನ್ನ ಹಿಂದಿಕ್ಕಿ ಭಾರತಕ್ಕೆ ಸ್ಥಾನ

ಆರ್ಥಿಕ ಹಾಗೂ ಸಾಮಾಜಿಕ ಮಂಡಳಿ ಸಂಸ್ಥೆಯಾದ ಮಹಿಳಾ ಸ್ಥಿತಿಗತಿ ಆಯೋಗದ​​ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. ಈ ವಿಚಾರವಾಗಿ ಟ್ವೀಟ್​ ಮಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್​. ತಿರುಮೂರ್ತಿ ಭಾರತವು ಪ್ರತಿಷ್ಠಿತ ಈಸಿಓಎಸ್​ಓಸಿಯಲ್ಲಿ ಸದಸ್ಯತ್ವ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಭಾರತದ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಸಿಕ್ಕ ಪ್ರತಿಫಲವಾಗಿದೆ ಅಂತಾ...

ನಮ್ಮ ನೆಲವನ್ನ ಭಾರತ ಆಕ್ರಮಿಸಿದೆ: ಚೀನಾ ಉದ್ಧಟತನದ ಹೇಳಿಕೆ

ಭಾರತ - ಚೀನಾ ಗಡಿ ಸಂಘರ್ಷ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ಯಾಂಗ್ಯಾಗ್​ ತ್ಸೋ ಪ್ರದೇಶದಲ್ಲಿ ಗಡಿ ಅತಿಕ್ರಮಣಕ್ಕೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಬುದ್ಧಿ ಮಾತ್ರ ಕಲಿತಂತೆ ಕಾಣ್ತಿಲ್ಲ. ಮತ್ತೆ ಗಡಿಯಲ್ಲಿ ಸೇನೆ ವೃದ್ಧಿ ಮಾಡ್ತಿರೋ ಡ್ರ್ಯಾಗನ್​ ರಾಷ್ಟ್ರ ಇದೀಗ ಉದ್ಧಟತನದ ಹೇಳಿಕೆ ನೀಡಿದೆ. ಸದ್ಯ ರಷ್ಯಾ ಪ್ರವಾಸದಲ್ಲಿರುವ ಚೀನಾ ರಕ್ಷಣಾ ಮಂತ್ರಿ ರಷ್ಯಾದಲ್ಲೇ...

ಚೀನಾಗೆ ಭಾರತದಿಂದ ಮತ್ತೊಂದು ಶಾಕ್​: ಮೇಡ್​ ಇನ್​ ಚೀನಾ ಡ್ರಗ್ಸ್ ಮೇಲೆ ಭಾರೀ ಟ್ಯಾಕ್ಸ್

ಆಗಸ್ಟ್ 29 ಹಾಗೂ 30ರಂದು ಲಡಾಖ್​ ಗಡಿಯಲ್ಲಿ ಚೀನಾ ಉಪಟಳ ತೋರಿದಾಗಿನಿಂದ ಗಡಿಯಲ್ಲಿ ಸ್ಥಿತಿ ಉದ್ವಿಘ್ನವಾಗಿದೆ. ಈಗಾಗಲೇ ಚೀನಾದ ಆಪ್​ಗಳನ್ನ ಭಾರತದಲ್ಲಿ ಬ್ಯಾನ್​ ಶಾಕ್​ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚೀನಾಗೆ ಮತ್ತೊಂದು ಆಘಾತ ನೀಡಿದೆ. ಚೀನಾದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ತಿದ್ದ ಆಂಟಿ ಬ್ಯಾಕ್ಟಿರೀಯಲ್​ ಡ್ರಗ್​ ಸಿಪ್ರೋಪ್ರೊಕ್ಸಾಸಿನ್​ ಗೆ ಕೇಂದ್ರ ಸರ್ಕಾರ ಆಂಟಿ...

ಭಾರತಕ್ಕೆ ಸಿಗ್ತು ಬಲಿಷ್ಠ ರಾಷ್ಟ್ರಗಳ ಬಲ: ಚೀನಾಗೆ ಭಾರೀ ಮುಖಭಂಗ

ಲಡಾಖ್​ ಗಡಿಯಲ್ಲಿ ಕಿರಿಕ್​ ಮಾಡ್ತಿರೋ ಚೀನಾದ ಉದ್ಧಟತನವನ್ನ ಅಮೆರಿಕ ಗಮನಿಸುತ್ತಲೇ ಇದೆ. ಈ ಹಿಂದೆ ಗಾಲ್ವಾನ್​ ಕಣಿವೆ ಘರ್ಷಣೆ ಸಂದರ್ಭದಲ್ಲೂ ಭಾರತಕ್ಕೆ ಬೆಂಬಲ ಸೂಚಿಸಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಅಮೆರಿಕದ ಜೊತೆ ಜಪಾನ್, ಆಸ್ಟ್ರೇಲಿಯಾ, ಸೌತ್​ ಕೋರಿಯಾ ಕೂಡ ಭಾರತಕ್ಕೆ ನಮ್ಮ ಸಾಥ್​ ಎಂದಿವೆ. https://www.youtube.com/watch?v=WjM761eDq0g ಇನ್ನು ಈ ವಿಚಾರವಾಗಿ ಮಾತನಾಡಿದ...

ಭಾರತಕ್ಕೆ ಅಮೆರಿಕದಿಂದ ಸಾಥ್; ಚೀನಾಗೆ ಮತ್ತೊಮ್ಮೆ ಮುಖಭಂಗ

ಗಾಲ್ವಾನ್​ ಕಣಿವೆಯಲ್ಲಿ ಚೀನಾ ಉದ್ಧಟತನ ಪ್ರದರ್ಶಿಸಿದ್ದ ವೇಳೆ ಭಾರತಕ್ಕೆ ಸಾಥ್​ ನೀಡಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಗಡಿ ನಿಯಮ ಉಲ್ಲಂಘಿಸಿದ್ದು ಚೀನಾವೇ ಹೊರತು ಭಾರತವಲ್ಲ ಅಂತಾ ಅಮೆರಿಕ ಹೇಳಿದೆ, https://www.youtube.com/watch?v=TVlzCIFcc04 ಆಗಸ್ಟ್ 29 ಹಾಗೂ 30ರಂದು ಪೈಂಗ್ಯಾಂಗ್​ ಕಣಿವೆಯಲ್ಲಿ    ಚೀನಾ ಗಡಿ ಅತಿಕ್ರಮಣಕ್ಕೆ ಯತ್ನಿಸಿತ್ತು. ಇದಕ್ಕೆ ಭಾರತೀಯ ಸೇನೆ ಪ್ರತಿರೋಧವನ್ನ ಒಡ್ಡಿತ್ತು. ಆದ್ರೆ ಬಳಿಕ ಭಾರತವೇ ಗಡಿ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img