Sunday, July 6, 2025

India

Ashwagandha : ಅಶ್ವಗಂಧ ಬ್ಯಾನ್ ಮಾಡಿದ ಡೆನ್ಮಾರ್ಕ್ ಸರ್ಕಾರ : ಬ್ಯಾನ್ ಆಗಲು ಕಾರಣಗಳೇನು?

ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು,...

Pakistan: ಲೀಟರ್‌ಗೆ ಹಾಲಿಗೆ 370 ರೂಪಾಯಿ! ;ಇಲ್ಲಿ ಪೆಟ್ರೋಲ್​ಗಿಂತ ಹಾಲು ದರ ಹೆಚ್ಚು!

ಪಾಕಿಸ್ತಾನ ಸಂಪೂರ್ಣ ಪಾಪರ್ ಆಗಿದೆ. ಪಾಕ್​ನ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಆರ್ಥಿಕವಾಗಿ ಜರ್ಝರಿತವಾಗಿದೆ. ಖಜಾನೆ ಖಾಲಿ ಖಾಲಿ ಯಾಗಿದ್ದು, ಅಲ್ಲಿನ ಜನರು ಒಂದೊಂತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಪಾಕ್​ನಲ್ಲಿ ಬೆಲೆ ಏರಿಕೆಯಾಗಿದೆ. ವಿದೇಶಿದಲ್ಲಿ ಸಾವಿರಾರು ಕೋಟಿ ಸಾಲ ಮಾಡಿರೋ ಪಾಕ್, ದೇಶದ ಪ್ರಮುಖ ಪಾರ್ಕ್,...

ಪಾಂಡ್ಯ ಭಾವನಾತ್ಮಕ ಪೋಸ್ಟ್​​ ; ಪತ್ನಿಯಿಂದ ಹಾರ್ದಿಕ್ ವಿಚ್ಛೇದನ?

ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಅವರ ಪತ್ನಿ ನತಾಶಾ ನಡುವಿನ ಡಿವೋರ್ಸ್ ವದಂತಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಜೋಡಿ ದೂರ ದೂರ ಎಂದು ಹೇಳಲಾಗುತ್ತಿದ್ದರೂ, ಅಧಿಕೃತ ಮಾಹಿತಿ ಸಿಕ್ಕಿಲ್ಲ. ಪಾಂಡ್ಯ ಆಗಲಿ, ನತಾಶಾ ಆಗಲಿ ಎಲ್ಲಿಯೂ ಕೂಡ ಡಿವೋರ್ಸ್ ವದಂತಿಗೆ ಸ್ಪಷ್ಟನೆ ನೀಡದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಐತಿಹಾಸಿಕ ಟಿ20...

Harsha sai ;ಬಯಲಾಯ್ತು ಹರ್ಷಸಾಯಿ ಹಣದ ರಹಸ್ಯ

ನಮಗೆ ದೊಡ್ಡವರು ಹೇಳ್ತಾನೆ ಇರ್ತಾರೆ ದುಡ್ಡು ಸುಮ್ನೆ ಬರಲ್ಲಾ ಖರ್ಚು ಮಾಡೋ ಮುಂಚೆ ಯೋಚನೆ ಮಾಡು ಅಂತ.... ಆದ್ರೆ ಇಲ್ಲೊಬ್ಬ ಕಂತೆ ಕಂತೆ ನೋಟನ್ನ ಬಡವರಿಗೆ ಹಂಚುತ್ತಿದ್ದಾನೆ. ಇತನೆ ಯೂಟ್ಯೂಬರ್ ಹರ್ಷ ಸಾಯಿ.. ಇವ್ನು ಯಾರಿಗೆ ಗೊತ್ತಿಲ್ಲ ಹೇಳಿ.. ಆಂಧ್ರದಲ್ಲಿ ಬಡವರಿಗೆ, ಕಷ್ಟದಲ್ಲಿರುವವರಿಗೆ ಹಣ ನೀಡಿ, ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆದವನು ಇದೇ ಹರ್ಷ ಸಾಯಿ.....

ಅಡುಗೆ ಮನೆಯಲ್ಲಿ ಎಂದಿಗೂ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ

Spiritual: ಕೆಲವರು ಹಿಂದೂ ಧರ್ಮದ ಕೆಲ ನಿಯಮಗಳನ್ನು ಮೂಢನಂಬಿಕೆ ಎಂದು ಹೇಳಬಹುದು. ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ, ಅದು ಮೂಢನಂಬಿಕೆಯೇ, ಸತ್ಯವೇ ಅಂತಾ ಗೊತ್ತಿರುತ್ತದೆ. ಅದರಲ್ಲಿ ಕೆಲವರಿಗೆ ಬಡತನ ಬರುವ ಮುನ್ನವೇ, ಮನೆಯಲ್ಲಿ ಕೆಲವು ದಿನಸಿ ವಸ್ತುಗಳು ಪೂರ್ತಿಯಾಗಿ ಖಾಲಿಯಾಗುತ್ತದೆ. ಇದರ ಅರ್ಥವೇನೆಂದರೆ, ಆ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುವ ಮುನ್ಸೂಚನೆ ಎಂದರ್ಥ. ಹಾಗಾಗಿ ಆರ್ಥಿಕ...

ಪಾಕಿಸ್ತಾನದ ವಿರುದ್ಧ ಡೆವೀಸ್ ಕಪ್ ಟೈಗಾಗಿ ಹೊರಟ ಭಾರತ ತಂಡ

Sports News: ರಾಮಕುಮಾರ್ ರಾಮನಾಥನ್ ನೇತೃತ್ವದ ಭಾರತ ತಂಡ ಪಾಕ್ ವಿರುದ್ಧ ಫೆಬ್ರವರಿ 3 ಮತ್ತು 4ರಂದು ಇಸ್ಲಾಮಾಬಾದ್‌ನ ಗ್ರಾಸ್ ಕೋರ್ಟ್‌ನಲ್ಲಿ ನಡೆಯಲಿರುವ ಡೆವೀಸ್ ಕಪ್ ವರ್ಲ್ಡ್ ಗ್ರೂಪ್ 1 ಪ್ಲೇ ಆಫ್ ಟೈಗಾಗಿ ಹೊರಟಿದೆ. ಕೋಚ್ ಜೀಶಾನ್ ಅಲಿ ತರಬೇತಿ ನೀಡಿದ್ದು, ಈ ತಂಡ ದೆಹಲಿಯ ಜಿಮ್‌ಖಾನಾ ಕ್ಲಬ್‌ನ ಗ್ರಾಸ್ ಕೋರ್ಟ್‌ನಲ್ಲಿ ಈ ತಂಡಕ್ಕೆ...

ಗೂಗಲ್ ಮ್ಯಾಪ್ ಅಪ್ಡೇಟ್; ಇಂಡಿಯಾ ಮತ್ತು ಭಾರತ ಎರಡು ಲಭ್ಯ..!

ರಾಷ್ಟ್ರೀಯ ಸುದ್ದಿ: ಗೂಗಲ್ ಮ್ಯಾಪ್ ನಲ್ಲಿ ಅಪ್ಡೇಟ್ ಆಗಿದ್ದು ಇನ್ನು ಮುಂದೆ ಭಾರತ ದೇಶವನ್ನು ಹುಡುಕಬೇಕೆಂದರೆ ಇಂಡಿಯಾ ಎಂದು ಟೈಪ್ ಮಾಡುವ ಬದಲಿಗೆ ಭಾರತ ಎಂದು ಟೈಪ್ ಮಾಡಿದರೆ ದೇಶ ಗೋಚರವಾಗುತ್ತದೆ. ಆಂಗ್ಲ ಭಾಷೆಯ ಇಂಡಿಯಾ ಎನ್ನುವ ಹೆಸರಿನ ಬದಲಿಗೆ ಭಾರತ ಎಂದು ಎಲ್ಲೆಡೆ ಪ್ರಸ್ತಾಪಿಸುತ್ತಿರುವುದನ್ನು ಗಮನಿಸಿದ ಗೂಗಲ್ ಸಂಸ್ಥೆ ಇಂಡಿಯಾದ ಬದಲಿಗೆ ಭಾರತ ಎಂದು...

I.N.D.I.A :ಈ ಒಕ್ಕೂಟದಲ್ಲಿ ಇರುವವರೆಲ್ಲ ಸನಾತನ ಧರ್ಮದ ವಿರೋಧಿಗಳು..!

ರಾಜಕೀಯ ಸುದ್ದಿ: ಇಂಡಿಯಾ ಭಾರತ ಇದೀಗ ಸದ್ದು ಮಾಡುತ್ತಿರುವ ವಿಚಾರ ಇನ್ನು ಈ ವಿಚಾರಕ್ಕೆ ಕೆಲವರ ವಾದ ಕೆಲವೊಂದು ಇನ್ನು ಶಾಸಕ ಅರವಿಂದ ಬೆಲ್ಲದ್ ವಾದ ಏನಿರಬಹುದು ? ಇನ್ನು ಭಾರತದಲ್ಲಿ ಇಂಡಿಯಾ ಮತ್ತು ಭಾರತ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ಪೇಜಾವರ ಶ್ರೀಗಳು ಇಂಡಿಯಾ ಬ್ಯಾನ್ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು....

Shrilanka: ಡಿಜಿಟಲ್ ಐಡೆಂಟಿಟಿ ಯೋಜನೆಗೆ ಹಣ ನೀಡಲು ಶ್ರೀಲಂಕಾಕ್ಕೆ ₹450 ಮಿಲಿಯನ್

ಅಂತರಾಷ್ಟ್ರೀಯ ಸುದ್ದಿ: ಭಾರತವು ತನ್ನ ಡಿಜಿಟಲ್ ಐಡೆಂಟಿಟಿ ಯೋಜನೆಗೆ ಹಣ ನೀಡಲು ಶ್ರೀಲಂಕಾಕ್ಕೆ ₹450 ಮಿಲಿಯನ್ ಹಸ್ತಾಂತರಿಸುತ್ತದೆ.ಭಾರತ ಸರ್ಕಾರದಿಂದ ನಿಧಿಯನ್ನು ಆಗಸ್ಟ್ 4 ರಂದು ನೀಡಲಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ತಿಳಿಸಿದೆ. ಭಾರತವು ತನ್ನ ಅನನ್ಯ ಡಿಜಿಟಲ್ ಗುರುತಿನ ಯೋಜನೆಗೆ ಧನಸಹಾಯ ನೀಡಲು ಶ್ರೀಲಂಕಾಕ್ಕೆ ₹450 ಮಿಲಿಯನ್ ಮುಂಗಡವಾಗಿ ಹಸ್ತಾಂತರಿಸಿದೆ,...

INDIA : ಇಂಡಿಯಾ ಹೆಸರು ಅಸಮರ್ಪಕ ಬಳಕೆ ದೂರು ದಾಖಲು…!

Political News : ಇಂಡಿಯಾ  ಹೆಸರನ್ನು ಅನಾವಶ್ಯಕ ಬಳಕೆ ಮಾಡಲಾಗುತ್ತಿದೆ ಎಂದು ಪೊಲೀಸ್ ಠಾಣೆಯಲ್ಲಿ 26 ವಿರೋಧ ಪಕ್ಷಗಳ ವಿರುದ್ಧ ದೂರು ದಾಖಲಾಗಿದೆ. ಲೋಕಸಭೆ ಚುನಾವಣೆ ಎದುರಿಸುವ ಸಲುವಾಗಿ  ಜುಲೈ 18 ರಂದು ಬೆಂಗಳೂರಿನಲ್ಲಿ ಕೇಂದ್ರ ವಿಪಕ್ಷ ನಾಯಕರ ಸಭೆ ನಡೆದಿತ್ತು. ಕಾಂಗ್ರೆಸ್ ಸರಕಾರ ಮೈತ್ರಿ ಕೂಟದ ಹೆಸರು ಬದಲಾಯಿಸಲು ನಿರ್ಧರಿಸಿದ್ದು ಹೆಸರನ್ನು ಬದಲಾವಣೆ ಮಾಡಲಾಗಿದೆ....
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img