ಬೆಳಗಾವಿ: ಸುವರ್ಣಸೌಧ ಖಾಲಿ ಬಿದ್ದಿದೆ. ಸುವರ್ಣಸೌಧ ಕಟ್ಟಿದ ಉದ್ದೇಶ ಈಡೇರುತ್ತಿಲ್ಲ. ಮತ್ತು ಉತ್ತರ ಕರ್ನಾಟಕದ ಜನರ ಸಂಕಷ್ಟವನ್ನು ಕೇಳುವ ಉದ್ದೇಶದಿಂದ ಸುವರ್ಣಸೌಧ ಕಟ್ಟಿಸಿದ್ದು ಆದರೆ ಯಾವುದೇ ರೀತಿಯಲ್ಲಿ ಅಧಿವೇಶನ ನಡೆಸಲು ಹೊರತು ಖಾಲಿ ಬೀಳಿಸುವುದಕ್ಕಲ್ಲ ಎಂದು ಮಾಜಿ ಶಾಸಕ ಕೋನರೆಡ್ಡಿ ತಿಳಿಸಿದರು.ಆದರೆ ನಮಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಗ್ಗೆ ಅಪಾರ ವಿಶ್ವಾಸ ಇದೆ. ಅವರು...