Tuesday, November 18, 2025

jeeni millet health mix

Sandalwood News: ಜನ ಮೆಚ್ಚಿದ ದಚ್ಚು! ಹಿರಿಯ ನಟಿಗೆ ದರ್ಶನ್ ಬೆಳಕು

Sandalwood News: ಬಲಗೈ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಅನ್ನೋದು ನಟ ದರ್ಶನ್ ಅವರ ಪಾಲಿಸಿ. ಅವರಷ್ಟೇ ಅಲ್ಲ, ನಟ ಪುನೀತ್ ರಾಜಕುಮಾರ್ ಅವರ ಪಾಲಿಸಿಯೂ ಇದೇ ಆಗಿತ್ತು. ಅದೆಷ್ಟೋ ಅಸಹಾಯಕ ಕಲಾವಿದರಿಗೆ, ಬಡವರಿಗೆ, ನೊಂದವರಿಗೆ ಕನ್ನಡದ ಅನೇಕ ಸ್ಟಾರ್ ನಟ,ನಟಿಯರು ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಹಾಗೆ ನೋಡಿದರೆ, ದರ್ಶನ್ ಮತ್ತು ಪುನೀತ್ ಇಬ್ಬರೂ...

Soujanya Case: ಸೌಜನ್ಯ ಕೇಸ್‌ನಲ್ಲಿ ಸಂತೋಷ್ ರಾವ್ ಆರೋಪಿಯಲ್ಲದಿದ್ದರೆ ಮತ್ಯಾರು ಆರೋಪಿ..?

Manglore News: ಧರ್ಮಸ್ಥಳ ಸೌಜನ್ಯ ಕೇಸ್ ನಡೆದು 12 ವರ್ಷಗಳೇ ಆಗಿದೆ. ಆದರೆ ಆ ಘಟನೆಯ ನೆನಪು ಇನ್ನೂ ಮಾಸಿಲ್ಲ. ಪದೇ ಪದೇ ಈ ಕೇಸ್ ವಿಚಾರಣೆಯಾಗುತ್ತಿದ್ದು, ಮುಚ್ಚಿಹೋದ ಕೇಸ್ನ್ನು ರಿಓಪನ್ ಮಾಡಿಸಿ, ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಕೆಲವು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸೌಜನ್ಯಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಕಡೆಯವರೇ ಅತ್ಯಾಚಾರವೆಸಗಿ ಕೊಲೆ...

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಕೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಅಸಮಾಧಾನ

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಸಿದ್ದು, ತಕ್ಷಣದಿಂದಲೇ ದರ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ನಿನ್ನೆ ಹಾಲಾಯ್ತು, ಇದೀಗ ಡಿಸೇಲ್, ಕೆಲ ದಿನಗಳ ಹಿಂದೆ ಮೆಟ್ರೋ ಟಿಕೇಟ್ ರೇಟ್ ಕೂಡ ಏರಿಸಿದ್ದರು. ಇನ್ನು ಯಾವ ಯಾವ ರೇಟ್ ಹೆಚ್ಚು ಮಾಡಿ, ಬದುಕು ಭಂಢಾರವಾಗುವಂತೆ ಮಾಡುತ್ತಾರೋ ಎಂದು ರಾಜ್ಯದ ಜನ ಸರ್ಕಾರದ...

ಜನಪೀಡಕ ದರ ಬೀಜಾಸುರ ಸರಕಾರದಿಂದ ರಾಜ್ಯದ ಜನತೆಗೆ ಇನ್ನೊಂದು ಶಾಕ್!: ಕೇಂದ್ರ ಸಚಿವ ಕುಮಾರಸ್ವಾಮಿ

Political News: ರಾಜ್ಯದಲ್ಲಿ ಡಿಸೇಲ್ ದರ ಹೆಚ್ಚಿಸಿದ್ದು ಇಂದಿನಿಂದಲೇ ದರ ಹೆಚ್ಚಳವಾಗಿದೆ. ನಿನ್ನೆಯಷ್ಟೇ ಹಾಲಿನ ದರ ಏರಿಸಿದ್ದ ಸರ್ಕಾರ, ಇದೀಗ ಡಿಸೇಲ್ ದರ ಏರಿಸಿ, ಏರಿಕೆಯ ಬಿಸಿ ಮುಟ್ಟಿಸುತ್ತಿದೆ. ಕೆಲ ದಿನಗಳ ಹಿಂದೆ ಮೆಟ್ರೋ ದರವೂ ಏರಿತ್ತು. ಇನ್ನು ದಿನಸಿಯ ರೇಟ್‌ ಕೂಡ ಸದ್ದಿಲ್ಲದಂತೆ ಹೆಚ್ಚಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದವರು ಫ್ರೀ ಬಸ್, 2 ಸಾವಿರ ಗೃಹಲಕ್ಷ್ಮೀ...

Political News: ಯಾರಾಗ್ತಾರೆ ಎಂಎಲ್‌ಸಿ : ಕೈಗೆ ತಲೆನೋವಾದ ಪರಿಷತ್‌ ಪಟ್ಟಿ

Political News: ರಾಜ್ಯದಲ್ಲಿ ತೆರವಾಗಿರುವ ವಿಧಾನ ಪರಿಷತ್‌ ಸ್ಥಾನಗಳ ಆಯ್ಕೆಗಾಗಿ ಕಾಂಗ್ರೆಸ್‌ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹಾರಲಿರುವುದು ಇನ್ನಷ್ಟು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಹೈಕಮಾಂಡ್‌ ಭೇಟಿಗೆ ತೆರಳುತ್ತಿರುವ ಸಿದ್ದರಾಮಯ್ಯ ಅವರಿಗೆ ಕೇವಲ 4 ಸ್ಥಾನಗಳ ಆಯ್ಕೆಯು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಚ್ಚರಿಯಾದರೂ ಸತ್ಯ, ಈ...

ನಿಲ್ಲದ ಮಧ್ಯಂತರಿ ಮೊಹಮ್ಮದ್‌ ಉಪಟಳ..! ಭಾರತದ ವಿರುದ್ಧ ಮತ್ತೆ ಕೆಂಡ ಕಾರಿದ ಬಾಂಗ್ಲಾ..

Bangla News: ತನ್ನ ಷಡ್ಯಂತ್ರದ ಮೂಲಕ ಬಾಂಗ್ಲಾದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನಗೊಳಿಸಿ ಮಧ್ಯಂತರ ಆಡಳಿತವನ್ನು ರಚಿಸಿರುವ ಮೊಹಮ್ಮದ್‌ ಯೂನಸ್‌ ಕಾಲು ಕೆದರಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಾಗೂ ನಾಗರಿಕ ಸಂಘರ್ಷದಿಂದ ಕಂಗಾಲಾಗಿರುವ ಮಧ್ಯಂತರಿ ಯೂನಸ್‌ ಇದೀಗ ಚೀನಾ ಸಖ್ಯ ಬೆಳೆಸುತ್ತಿದ್ದಾರೆ. ಅಲ್ಲದೆ ಭಾರತದ ಈಶಾನ್ಯ ಭಾಗದಲ್ಲಿರುವ 7 ರಾಜ್ಯಗಳ...

Spiritual: ಪಿತೃದೋಷವಿದ್ದರೆ ಯಾವ್ಯಾವ ಸಮಸ್ಯೆಗಳು ತಲೆದೂರುತ್ತದೆ ಗೊತ್ತಾ..?

Spiritual: ನಾವು ಪ್ರತೀ ವರ್ಷ ಸರಿಯಾದ ಸಮಯಕ್ಕೆ ನಮ್ಮ ಪಿತೃಗಳ ಶ್ರಾದ್ಧ ಮಾಡದಿದ್ದರೆ, ಅಥವಾ ಅವರ ಹೆಸರಿನಲ್ಲಿ ಕಾಗೆಗೆ, ದನಕ್ಕೆ ಒಂದು ಎಡೆ ಇಡದೇ ನಿರ್ಲಕ್ಷ್ಯ ಮಾಡಿದ್ದಲ್ಲಿ, ನಮ್ಮ ಜೀವನದಲ್ಲಿ ಹಲವು ಅಡೆತಡೆಗಳು ಸಂಭವಿಸುತ್ತದೆ. ಹಾಗಾಗಿಯೇ ಯಾವ ದಿನ ಶ್ರಾದ್ಧ ಬಂದಿದೆಯೋ, ಅಂದೇ ಶ್ರಾದ್ಧಕಾರ್ಯವನ್ನು ಮಾಡಿ ಮುಗಿಸಬೇಕು ಎನ್ನಲಾಗುತ್ತದೆ. ಅಲ್ಲದೇ, ಕೆಲವು ಮಾಡರ್ನ್ ಜನರು...

Recipe: ಮಾವಿನ ಕಾಯಿ ಖಾರಾ ಚಟ್ನಿ ರೆಸಿಪಿ

Recipe: ಬೇಸಿಗೆ ಗಾಲ ಶುರುವಾಗಿದೆ. ಬೇಸಿಗೆ ಗಾಲ ಅಂದ್ರೇನೆ, ಜ್ಯೂಸ್, ಐಸ್‌ಕ್ರೀಮ್, ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು, ಮಾವಿನ ಹಣ್ಣು, ಮಾವಿನ ಕಾಯಿ ಇವುಗಳದ್ದೇ ಕಾರುಬಾರು. ಹಾಗಾಗಿ ನಾವಿಂದು ಮಾವಿನ ಕಾಯಿ ಬಳಸಿ ಯಾವ ರೀತಿ ಖಾರ ಖಾರವಾದ ಚಟ್ನಿ ತಯಾರಿಸಬಹುದು ಅಂತಾ ಹೇಳಲಿದ್ದೇವೆ. ಮೊದಲು ಮಾವಿನಕಾಯಿ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ....

Recipe: ಮಾವಿನ ಕಾಯಿ ರಸಂ ರೆಸಿಪಿ

Recipe: ಬೇಸಿಗೆ ಗಾಲ ಶುರುವಾಗಿದೆ. ಬೇಸಿಗೆ ಗಾಲ ಅಂದ್ರೇನೆ, ಜ್ಯೂಸ್, ಐಸ್‌ಕ್ರೀಮ್, ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು, ಮಾವಿನ ಹಣ್ಣು, ಮಾವಿನ ಕಾಯಿ ಇವುಗಳದ್ದೇ ಕಾರುಬಾರು. ಹಾಗಾಗಿ ನಾವಿಂದು ಮಾವಿನ ಕಾಯಿ ಬಳಸಿ ಯಾವ ರೀತಿ ರಸಮ ತಯಾರಿಸಬಹುದು ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಅರ್ಧ ಮಾವಿನ ಕಾಯಿ, 1 ಟೊಮೆಟೋ, ಕೊತ್ತೊಂಬರಿ ಸೊಪ್ಪು, ಒಗ್ಗರಣೆಗೆ...

sandalwood News: ಮಿಡಿದ ಹೃದಯಗಳು! ಕಂದಮ್ಮಗಳಿಗೆ ಕಿಚ್ಚ-ಧ್ರುವ ನೆರವು

sandalwood News: ಕೆಲವರ ಪಾಲಿಗೆ ಸಿನಿಮಾ ನಟರು ನಿಜಕ್ಕೂ ಗಾಡ್! ಹೌದು, ಸಿನಿಮಾ ನಟರೆಂದರೆ ಬರೀ ಹೈ ಫೈ ಲೈಫು. ಯಾರ ಸಮಸ್ಯೆಗೂ ಸ್ಪಂದಿಸಲ್ಲ. ಅವರಿಗೆ ಮಾನವೀಯತೆ ಅನ್ನೋದೇ ಇಲ್ಲ ಅಂತ ಹೇಳಿಕೊಂಡು ತಿರುಗಾಡುವ ಜನರೇ ಹೆಚ್ಚು. ಆದರೆ, ಯಾರಿಗೆ ಗೊತ್ತು. ಸ್ಟಾರ್ಸ್ ಗಳ ಸಹಾಯಹಸ್ತ. ನಿಜ ಹೇಳಬೇಕೆಂದರೆ, ಅದೆಷ್ಟೋ ಅಸಹಾಯಕರಿಗೆ ನೆರವು ನೀಡಿರುವ...
- Advertisement -spot_img

Latest News

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ನಾವು ಜೀವನದಲ್ಲಿ ಮಾಡುವ ಉತ್ತಮ ಮತ್ತು ಕೆಟ್ಟ ಕೆಲಸಗಳ ಕರ್ಮವೇ ನಮಗೆ ಸಿಗುತ್ತದೆ. ಹಾಗಾಗಿಯೇ ಉತ್ತಮ ಕೆಲಸಗಳನ್ನೇ ಮಾಡಿ. ನಾಳೆ ನಿಮಗೆ ಯಾರಾದ್ರೂ ನೀನು...
- Advertisement -spot_img