Wednesday, November 19, 2025

jeeni millet health mix

Sandalwood News: ದರ್ಶನ್ ಫ್ಯಾನ್ಸ್ ತಪ್ಪಿಲ್ಲ! ಕೆಡುಕು ಮಾಡಿದವರಿಗೆ ಒಳ್ಳೇದಾಗಲಿ

Sandalwood News: ಕನ್ನಡ ಚಿತ್ರರಂಗದಲ್ಲಿ ಆಗಾಗ ಒಂದಷ್ಟು ಗದ್ದಲ-ಗಲಾಟೆ, ಜಗಳ, ಆರೋಪ-ಪ್ರತ್ಯಾರೋಪಗಳು ನಡೀತಾನೆ ಇರುತ್ತವೆ. ಇತ್ತೀಚೆಗೆ ನಟ ಧನ್ವೀರ್ ಅಭಿನಯದ ವಾಮನ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಸನ್ನ ಥಿಯೇಟರ್ ಧ್ವಂಸ ಮಾಡಿದ ಸುದ್ದಿ ಎಲ್ಲೆಡೆ ಜೋರಾಯ್ತು. ಥಿಯೇಟರ್ ಗೇಟ್, ಗ್ಲಾಸ್ಸು, ಚೇರ್ ಹೀಗೆ ಇನ್ನಿತರೆ ಪರಿಕರಗಳನ್ನೆಲ್ಲ ಧ್ವಂಸ ಮಾಡಲಾಗಿದೆ. ಇದನ್ನೆಲ್ಲ ಮಾಡಿದ್ದು...

Bollywood News: ಸಲ್ಲು ಕೈಲಿ ರಾಮ ಮಂದಿರ ವಾಚ್! ಮುಸ್ಲಿಂ ಧರ್ಮಗುರು ಆಕ್ರೋಶ

Bollywood News: ಎಲ್ಲಾ ಕಡೆ ಜಾತಿ-ಧರ್ಮದ ವ್ಯವಸ್ಥೆ ಕಾಮನ್. ಆ ಜಾತಿ, ಈ ಜಾತಿ, ಧರ್ಮಗಳ ನಡುವೆ ದ್ವೇಷ, ಅಸೂಯೆಯಿಂದಾಗಿ ಅದೆಷ್ಟೋ ಮನಸ್ಸುಗಳು ಛಿದ್ರಗೊಂಡಿವೆ. ಹತ್ಯೆಗಳೂ ನಡೆದಿವೆ. ಈ ಜಾತಿ ವ್ಯವಸ್ಥೆ ಅನ್ನೋದು ಬಹುಶಃ ಭಾರತದಲ್ಲಷ್ಟೇ ಕೋಮು ದ್ವೇಷದ ಖಾಯಿಲೆ ಹೆಚ್ಚಾಗಿದೆಯೇನೋ ಅನ್ಸುತ್ತೆ. ಮನುಷ್ಯ ಹೇಗಿದ್ದರೂ ಕುಹಕವಾಡುವ ಜನ ಇದ್ದೇ ಇರ್ತಾರೆ. ಮನುಷ್ಯತ್ವ ಪರ...

Sandalwood News: ಕೆಟ್ಟ ಮೇಲೆ ಬುದ್ಧಿ ಬಂತಾ? ತಪ್ಪಾಯ್ತು ಅಂದ್ರು ವಿನಯ್

Sandalwood News: ಮಾಡುವ ಮುನ್ನ ಅದು ತಪ್ಪು ಅನ್ನೋದು ಗೊತ್ತಾಗಲ್ಲ. ಒಂದು ವೇಳೆ ಇದು ಸರಿನಾ ತಪ್ಪಾ ಅಂತ ಗೊಂದಲದಲ್ಲಿದ್ದರೂ, ಒಂದೊಮ್ಮೆ ಟ್ರೈ ಮಾಡೋಣ. ಬಂದಿದ್ದು ಆಮೇಲೆ ನೋಡಿಕೊಳ್ಳೋಣ ಅನ್ನೋ ಜಾಯಮಾನ ಕೆಲವರದು. ಈ ಮಾತು ಹೇಳ್ತಾ ಇರೋದು, ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ ಹೊರಬಂದ ರಜತ್ ಹಾಗು ವಿನಯ್...

Political News: ಹೆಚ್‌ಡಿಕೆ, ರೆಡ್ಡಿ ವಿರುದ್ಧದ ಪ್ರಾಸಿಕ್ಯೂಶನ್‌ ರಿಜೆಕ್ಟ್‌ : ರಾಜ್ಯಪಾಲರು ಕೇಳಿದ ಸ್ಪಷ್ಟನೆ ಏನು..?

Political News: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಹಾಗೂ ಆದಾಯ ಮೀರಿ ಆಸ್ತಿಯನ್ನು ಸಂಪಾದಿಸಿರುವ ಆರೋಪದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಜನಾರ್ಧನ ರೆಡ್ಡಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಕಡತವನ್ನು ರಾಜ್ಯಪಾಲರು ವಾಪಸ್‌ ಕಳುಹಿಸಿದ್ದಾರೆ. https://youtu.be/9BEvZOlYBIw ಅನುವಾದಿತ ವರದಿ ನೀಡಿದ್ದ ಲೋಕಾಯುಕ್ತ ಪೊಲೀಸರು.. ಇನ್ನೂ ಎರಡು ಪ್ರತ್ಯೇಕವಾದ ಪ್ರಕರಣಗಳಲ್ಲಿ ಈ ಇಬ್ಬರು ನಾಯಕರ...

ಇದು ವೋಟ್‌ ಬ್ಯಾಂಕ್ ರಾಜಕೀಯ ಅಲ್ಲ, ಘನತೆಯ ಹೋರಾಟ : ಯೋಗಿಗೆ ಸ್ಟಾಲಿನ್‌ ತಿರುಗೇಟು

National Political News: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಯ ನಿಲುವನ್ನು ವಿರೋಧಿಸುತ್ತಿರುವ ಡಿಎಂಕೆ ನಾಯಕರದ್ದು ಒಡೆದು ಆಳುವ ರಾಜಕೀಯವಾಗಿದೆ ಎಂಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟೀಕೆಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ತಿರುಗೇಟು ನೀಡಿದ್ದಾರೆ. https://youtu.be/NqkR4faBXYY ಇನ್ನೂ ಈ ಕುರಿತು ತಮ್ಮ ಟ್ವಿಟ್ಟರ್‌ನಲ್ಲಿ ಫೋಸ್ಟ್‌ ಮಾಡಿರುವ ಅವರು, ಯೋಗಿ ಆದಿತ್ಯನಾಥ ಅವರ ಹೇಳಿಕೆಯು ರಾಜಕೀಯದ ಕರಾಳ...

Health Tips: Asthma ಬರಲು ಕಾರಣಗಳೇನು? Childhood Asthma ಅಂದ್ರೇನು?

Health Tips: ಶ್ವಾಸಕೋಶದಲ್ಲಿ ಏನಾದರೂ ತೊಂದರೆ ಇದ್ದರೆ, ಅಸ್ತಮಾ ರೋಗ ಬರುತ್ತದೆ. ಶ್ವಾಸಕೋಶ ಕಟ್ಟಿಕೊಳ್ಳುವುದರಿಂದ, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿಯಾದವಳು ಆರೋಗ್ಯಕರ ಆಹಾರ ಸೇವಿಸದೇ, ಆರೋಗ್ಯ ಕಾಳಜಿ ಮಾಡದೇ ಇದ್ದಲ್ಲಿ, ಮಗುವಿಗೆ ಬಾಲ್ಯದಲ್ಲೇ ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ಧೂಳು ಭರಿತವಾದ ವಾತಾವರಣ, ಬ್ಯಾಡ್ ಹ್ಯಾಬಿಟ್ಸ್, ಅನುವಂಶಿಯವಾಗಿಯೂ ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಶ್ವಾಸಕೋಶದ...

Health tips: ಮೂತ್ರದಲ್ಲಿ ರಕ್ತ..! ಇದು ಅಪರೂಪದ CANCER! ಆದ್ರೆ RISK ಜಾಸ್ತಿ..!

Health tips: ನಮ್ಮ ಮೂತ್ರದ ಬಣ್ಣ ಯಾವ ರೀತಿ ಇದೆ ಎಂದು ನೋಡಿಯೇ, ನಾವು ಆರೋಗ್ಯವಾಗಿ ಇದ್ದೇವೋ ಇಲ್ಲವೋ ಅಂತಾ ತಿಳಿಯಬಹುದು. ಲೈಟ್ ಹಳದಿ ಬಣ್ಣದ ಮೂತ್ರ ಕಾಮನ್ ಆಗಿರುತ್ತದೆ. ಆದರೆ ಗಾಢ ಹಳದಿ ಬಣ್ಣವಿದ್ದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿದೆ ಎಂದರ್ಥ. ಅಲ್ಲದೇ, ಮಾತ್ರೆ ತೆಗೆದುಕೊಂಡಾಗಲೂ, ಗಾಢ ಹಳದಿ ಬಣ್ಣದ ಮೂತ್ರವಾಗುತ್ತದೆ. ಆದರೆ ಮೂತ್ರದಲ್ಲಿ ಒಂದು...

Sandalwood News: ಮಚ್ಚೇಶ್ವರರಿಗೆ ಬಿಗ್‌ ರಿಲೀಫ್ : ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಿಗೆ ಜಾಮೀನು

Sandalwood News: ಕೈಯಲ್ಲಿ ಮಚ್ಚು ಹಿಡಿದು ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿ ರೀಲ್ಸ್‌ ಮಾಡಿ ಜೈಲು ಸೇರಿದ್ದ ಬಿಗ್‌ಬಾಸ್‌ ಮಾಜಿ ಸ್ಟರ್ಧಿಗಳಾದ ರಜತ್‌ ಹಾಗೂ ವಿನಯ್‌ ಗೌಡ ಅವರಿಗೆ ಸದ್ಯ ಬಿಗ್‌ ರಿಲಿಪ್‌ ಸಿಕ್ಕಿದೆ. ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ತನಿಖೆಯ ದಾರಿಯನ್ನು ತಪ್ಪಿಸಿರುವ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ...

ದಳಪತಿಗಳ ಭೇಟಿಯ ಬಗ್ಗೆ ಸತೀಶ್‌ ಹೇಳಿದ್ದೇನು..? ಸಿಎಂ ರೇಸ್‌ ಬಗ್ಗೆ ಜಾರಕಿಹೊಳಿ ನಿಗೂಢ ನಡೆ ಏನು..?

Political News: ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಸಚಿವ ಸತೀಶ್‌ ಜಾರಕಿಹೊಳಿ ಅವರ ದೆಹಲಿ ಭೇಟಿಯು ಅನೇಕ ಊಹಾಪೋಹಗಳು, ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೆ ಅಂತಿಮವಾಗಿ ಈ ಎಲ್ಲದರ ಬಗ್ಗೆ ಜಾರಕಿಹೊಳಿ ಬೋಲ್ಡ್‌ ಆಗಿಯೇ ಉತ್ತರಿಸಿದ್ದಾರೆ. ಇನ್ನೂ ದೆಹಲಿಯ ಪ್ರವಾಸದ ಬಳಿಕ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಸಿಎಂ ಹುದ್ದೆಯ ಮೇಲೆ ಕ್ಲೈಂ...

ನನಗೆ ಜವಾಬ್ದಾರಿ ಕೊಟ್ರೆ ನಾನೇ ಯತ್ನಾಳ್‌ರನ್ನು ನಮ್ಮ ಪಕ್ಷಕ್ಕೆ ಕರೆತರುತ್ತೇನೆ: ರಾಜು ಕಾಗೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಶಾಸಕ ರಾಜು ಕಾಗೆ, ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷಕ್ಕೆ ಬಂದ್ರೆ ಕರೆದುಕೊಳ್ಳುತ್ತೇವೆ. ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಕರೆದುಕೊಂಡು ಬನ್ನಿ ಅಂದ್ರೆ ಸ್ವಾಗತ ಮಾಡ್ತೀವಿ. ನಾನೇ ಬಸನಗೌಡ ಪಾಟೀಲ್ ಯತ್ನಾಳರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಬರುತ್ತೇನೆ. ನನಗೆ ಜಾವಾಬ್ದಾರಿ ಕೊಟ್ಟರೆ ಕರೆದುಕೊಂಡು ಬರುತ್ತೇನೆ ಎಂದು ರಾಜು ಕಾಗೆ...
- Advertisement -spot_img

Latest News

ಇಂದಿನಿಂದಲೇ ಉದ್ಯೋಗದಾತರಾಗುವತ್ತ ವಿದ್ಯಾರ್ಥಿಗಳು ಚಿಂತನಶೀಲರಾಗಬೇಕು

Bengaluru News: ಇಂದಿನ ಯುವಪೀಳಿಗೆ ಉದ್ಯೋಗ ಅರಸುವ ಮನಸ್ಥಿತಿಯಿಂದ ಹೊರ ಬಂದು ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೋಗದಾತರಾಗುವತ್ತ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಮೀಡಿಯಾ...
- Advertisement -spot_img