Sunday, September 8, 2024

jeeni millet health mix

ಇಂಥ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸುವ ತಪ್ಪು ಮಾಡಬೇಡಿ..

https://youtu.be/Moduav_HSi0 ರುದ್ರಾಕ್ಷಿ ಅಂದ್ರೆ ಶಿವನ ಮೂರನೇಕಣ್ಣು ಎಂದರ್ಥ. ಇದರ ಅಂಶವೇ ಭೂಮಿಗೆ ಬಿದ್ದು, ಅಲ್ಲಿ ಗಿಡವಾಗಿ, ಆ ಗಿಡದ ಹಣ್ಣೇ ರುದ್ರಾಕ್ಷಿ ಹಣ್ಣಾಯಿತು. ನಂತರ ಅದನ್ನ ಒಣಗಿಸಿ, ರುದ್ರಾಕ್ಷಿ ಮಾಡಿ, ಧರಿಸಲಾಯಿತು. ಆದ್ರೆ ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳು ರುದ್ರಾಕ್ಷಿ ಧರಿಸುವಂತಿಲ್ಲ. ಯಾಕಂದ್ರೆ ಅವರು ಪ್ರತಿ ತಿಂಗಳು ಋತುಮತಿಯಾಗುತ್ತಾರೆಂಬ ಕಾರಣಕ್ಕೆ. ಆದ್ರೆ ಗಂಡು ಮಕ್ಕಳಷ್ಟೇ ರುದ್ರಾಕ್ಷಿ...

ಹೊಟೇಲ್ ಸ್ಟೈಲ್ ಪಾಲಕ್ ಪನೀರ್ ಈಗ ಮನೆಯಲ್ಲೇ ತಯಾರಿಸಿ..

https://youtu.be/D5cGsSaAaH0 ಪಾಲಕ್‌ನಿಂದ ಮಾಡುವ ಖಾದ್ಯ ಎಷ್ಟು ರುಚಿಕರವೋ, ಅಷ್ಟೇ ಆರೋಗ್ಯಕರ. ಇನ್ನು ಪಾಲಕ್‌ ಜೊತೆ ಹಾಲಿನ ಪೌಷ್ಠಿಕಾಂಶಗಳಿಂದ ಭರಪೂರವಾಗಿರುವ ಪನೀರ್ ಸೇರಿದ್ರೆ, ಇನ್ನೂ ಟೇಸ್ಟಿ ಮತ್ತು ಹೆಲ್ದಿಯಾಗಿರತ್ತೆ. ಹಾಗಾಗಿ ನಾವಿಂದು ಪಾಲಕ್ ಪನೀರ್ ಮಾಡೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಪಾಲಕ್, ಅರ್ಧ ಕಪ್ ಪನೀರ್,...

ರುಚಿಕರವೂ ಹೌದು, ಆರೋಗ್ಯಕರವೂ ಹೌದು ಈ ಪ್ರೋಟಿನ್ ಪಲಾವ್..

https://youtu.be/0JW8NXkj3sE ಪಲಾವ್ ತಿನ್ನೋಕ್ಕೆ ರುಚಿಯಾಗಿರತ್ತೆ ನಿಜ. ಆದ್ರೆ ಈ ರುಚಿಯೊಂದಿಗೆ ಆರೋಗ್ಯವೂ ತುಂಬಾ ಮುಖ್ಯ. ಹಾಗಾಗಿ ನಾವಿಂದು ರುಚಿಕರವೂ, ಆರೋಗ್ಯಕರವೂ ಪ್ರೋಟಿನ್ ಪಲಾವ್ ತಯಾರು ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳೇನು ಅನ್ನೋದನ್ನ ನೋಡೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿಟ್ಟ ಕಪ್ಪು ಕಡಲೆ, ಹೆಸರು ಕಾಳು, ಶೇಂಗಾ, ಕಾಬುಲ್...

ಪುರಿ, ಚಪಾತಿ, ನಾನ್ ಎಲ್ಲದಕ್ಕೂ ಸೈ ಈ ಕಾಜು ಮಸಾಲಾ.. ನೀವೂ ಒಮ್ಮೆ ಟ್ರೈ ಮಾಡಿ..

https://youtu.be/95krd6ErQRo ಹೋಟೇಲ್‌ಗೆ ಹೋದಾಗ, ನಾನ್‌ ಅಥವಾ ರೋಟಿ, ಕುಲ್ಚಾ ಜೊತೆ ಸಖತ್ ಟೇಸ್ಟಿಯಾಗಿ ಮ್ಯಾಚ್ ಆರೋ ಗ್ರೇವಿ ಅಂದ್ರೆ ಕಾಜು ಮಸಾಲಾ. ಖಾರ ಖಾರವಾಗಿ, ಕ್ರೀಮಿಯಾಗಿರುವ ಗ್ರೇವಿ ಮಧ್ಯೆ ಆಗಾಗ ಸಿಗುವ ಹುರಿದಿರುವ ಗೋಡಂಬಿ ಸಿಕ್ಕಾಗ, ಅದನ್ನು ಸವಿಯುವ ಮಜಾನೇ ಬೇರೆ. ಇದನ್ನ ನೀವು ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಕಾಜು ಮಸಾಲ ತಯಾರಿಸೋದು ಹೇಗೆ ಅಂತಾ...

ಮದುವೆಯಾದರೂ, ಹನುಮಂತನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ..?

https://youtu.be/7P3jomAp-Wk ಅಂಜನಿ ಪುತ್ರ ಆಂಜನೇಯನನ್ನು ರಾಮನಭಕ್ತನೆಂದು ಪೂಜಿಸಲಾಗುತ್ತದೆ. ಧೈರ್ಯಕ್ಕೆ ಹೆಸರಾಗಿರುವ ಹನುಮನನ್ನು ಪೂಜಿಸಿದರೆ, ನಮ್ಮಲ್ಲೂ ಧೈರ್ಯ ಬರುತ್ತದೆ, ಯಶಸ್ಸು ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇದೇ ಹನುಮನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಆದ್ರೆ ಪುರಾಣ ಕಥೆಗಳಲ್ಲಿ ಹನುಮ ವಿವಾಹಿತ ಅಂತಾ ಹೇಳಲಾಗಿದೆ. ಹಾಗಾದ್ರೆ ವಿವಾಹವಾದ್ರೂ ಹನುಮನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ ಅನ್ನೋ ಬಗ್ಗೆ ತಿಳಿಯೋಣ...

ಈ ಹೆಸರಿನ ಹೆಣ್ಣು ಮಕ್ಕಳು ಗಂಡನ ಮನೆಯಲ್ಲೂ ರಾಣಿಯಂತೆ ಇರುತ್ತಾರೆ..

https://youtu.be/7P3jomAp-Wk ಪ್ರತೀ ತಂದೆ-ತಾಯಿಗೂ ತಮ್ಮ ಮಗಳು ಓದಿ, ವಿದ್ಯಾವಂತೆಯಾಗಬೇಕು. ಅವಳ ಮುಂದಿನ ಭವಿಷ್ಯ ಅತ್ಯುತ್ತಮವಾಗಿರಬೇಕು. ವಿವಾಹದ ಬಳಿಕ ಪತಿಯ ಮನೆಯಲ್ಲಿ ಅವಳು ಖುಷಿಯಾಗಿ, ನೆಮ್ಮದಿಯಾಗಿ ರಾಣಿಯಂತೆ ಇರಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಹಾಗಾಗಿ ಆಕೆಯ ವಿಷಯಕ್ಕೆ ಸಂಬಂಧಪಟ್ಟಂತೆ, ನಾಮಕರಣ, ಚಾಳ, ಕಿವಿ ಚುಚ್ಚುವುದು, ಎಂಗೇಜ್‌ಮೆಂಟ್, ಮದುವೆ ಈ ಎಲ್ಲ ಕಾರ್ಯಕ್ರಮವನ್ನೂ ಉತ್ತಮ ಮುಹೂರ್ತದಲ್ಲಿ ಮಾಡಿ,...

ಸತಿ ಸಾವಿತ್ರಿಯ ಪಾತಿವೃತ್ಯ ಎಂಥದ್ದು ಗೊತ್ತಾ..? ಯಮನೇ ಆಕೆಗೆ ತಲೆ ಬಾಗಿದ್ದೇಕೆ..?

https://youtu.be/ktSSN-3pOt0 ಹಿಂದೂ ಪುರಾಣದಲ್ಲಿ ಕೇಳಿಬರುವ ಕಥೆಗಳಲ್ಲಿ ಸತಿ ಸಾವಿತ್ರಿಯ ಕಥೆಯೂ ಒಂದು. ಹಾಗಾಗಿ ಆಕೆಯಂಥ ಪತಿವೃತೆ ಯಾರಿಲ್ಲವೆಂದೂ ಹೇಳುತ್ತಾರೆ. ಇಂದು ನಾವು ಸಾವನ್ನಪ್ಪಿದ್ದ ತನ್ನ ಪತಿಯನ್ನು, ಸತಿ ಸಾವಿತ್ರಿ ಮರಳಿ ಪಡಿದ್ದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಕಥೆಯನ್ನು ತಿಳಿಯೋಣ.. ಅಶುಪತಿ ಎಂಬ ಹೆಸರಿನ ಓರ್ವ ರಾಜನಿದ್ದ. ಅವನ ಮಗಳೇ ಸಾವಿತ್ರಿ. ಸಾವಿತ್ರಿ ಮದುವೆ ವಯಸ್ಸಿಗೆ ಬಂದಾಗ,...

ನೀವು ಮಲಗುವ ರೀತಿಯಿಂದಲೇ, ನಿಮ್ಮ ಗುಣವನ್ನು ಕಂಡುಹಿಡಿಯಬಹುದು..

https://youtu.be/7P3jomAp-Wk ಮಲಗುವಾಗ ಒಬ್ಬೊಬ್ಬರದ್ದು ಒಂದೊಂದು ಭಂಗಿಯಿರುತ್ತದೆ. ಕೆಲವರು ಎಡಗಡೆ ಮುಖ ಮಾಡಿ ಮಲಗಿದರೆ, ಇನ್ನು ಕೆಲವರು ಬಲಗಡೆ ಮುಖ ಮಾಡಿ ಮಲಗುತ್ತಾರೆ. ಮತ್ತೆ ಕೆಲವರು ನೇರವಾಗಿ ಮಲಗಿದ್ರೆ, ಕೆಲವರು ಅಡ್ಡಲಾಗಿ ಮಲಗುತ್ತಾರೆ. ಹೀಗೆ ಮಲಗುವ ರೀತಿ ನೋಡಿಯೇ ಅವರ ಗುಣ ಎಂಥದ್ದು ಅಂತಾ ತಿಳಿಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯದ್ದು ದಿಂಬನ್ನ ಹಿಡಿದು...

ಮನುಷ್ಯನಿಗೆ ಬೇರೆಯವರು ಒಳ್ಳೆಯವರಂತೆ, ಮತ್ತು ತಮ್ಮವರು ಕೆಟ್ಟವರಂತೆ ಕಾಣೋದೇಕೆ..?

https://youtu.be/ktSSN-3pOt0 ಮನೆ ಅಂದ ಮೇಲೆ ಅಲ್ಲಿ ಸುಖ, ದುಃಖ, ಜಗಳ, ಸಂಭ್ರಮ, ಎಲ್ಲವೂ ಇರುತ್ತದೆ. ಇದನ್ನೇ ಜೀವನ ಅನ್ನೋದು. ಆದ್ರೆ ಹಲವರ ಮನೆಯಲ್ಲಿ ಜನರಿಗೆ ತಮ್ಮ ಮನೆಯವರನ್ನ ಕಂಡ್ರೆ ಆಗಲ್ಲ. ಅದೇ ಪರಿಚಯಸ್ಥರು, ಅಕ್ಕ ಪಕ್ಕದ ಮನೆಯವರು, ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ ಅವರು ತುಂಬಾ ಚೆನ್ನಾಗಿರ್ತಾರೆ. ಹಾಗಾದ್ರೆ ಮನುಷ್ಯನಿಗೆ ಬೇರೆಯವರು ಒಳ್ಳೆಯವರಂತೆ, ಮತ್ತು ತಮ್ಮವರು...

ವರುಣಾರ್ಭಟಕ್ಕೆ ಚಿಕ್ಕ ಮಂಡ್ಯದ ಜನ ಜೀವನ ಅಸ್ತವ್ಯಸ್ತ..

https://youtu.be/8ftDO2FmQZw ನಿನ್ನೆ ಸುರಿದಂತ ಧಾರಾಕಾರ ಮಳೆಯಿಂದಾಗಿ ಚಿಕ್ಕ ಮಂಡ್ಯ ರಸ್ತೆ ಹಾಗೂ ಸ್ಲಮ್ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿದೆ. ಆ ಸ್ಥಳದಲ್ಲಿ ನಡೆದಾಡುವುದಕ್ಕೂ ಜನ ಪರದಾಡುಂತಾಗಿದೆ. ಚಿಕ್ಕ ಮಂಡ್ಯದ ರಸ್ತೆ, ಬೀದೆಗಳು ಜಲಾವೃತವಾಗಿ, ಜನ ಜೀವನ ಅಸ್ತವ್ಯಸ್ತವಾಗಿದೆ. ವಯಸ್ಸಾದ ಅಜ್ಜ ಅಜ್ಜಿಯನ್ನು ತೆಪ್ಪದ ಮೂಲಕ ಮನೆಯಿಂದ ಮನೆಗೆ ಕಳುಹಿಸಲಾಗಿದೆ. ಈ ಸ್ಥಳದಲ್ಲಿ ಪದೇ ಪದೇ ನೀರು ತುಂಬುತ್ತಿದ್ದು,...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img