Tumakuru News: ತುಮಕೂರು: ನೊಣವಿನಕೆರೆ ಮಠದಲ್ಲಿ ತಿಪಟೂರು ಶಾಸಕ ಕೆ.ಷಡಕ್ಷರಿ ಮಾಧ್ಯಮದ ಜತೆ ಮಾತನಾಡಿದ್ದು, ನಾನು 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ. ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಯಾರಿಗೂ ನಾನು ವಿರೋಧ ನೂ ಮಾಡಿಲ್ಲ. ವಿರೇಂದ್ರ ಪಾಟೀಲ ಕಾಲದಿಂದ ಪಕ್ಷದಲ್ಲಿ ದುಡಿತಾ ಬಂದಿದ್ದೇನೆ. ಬಹುಶಃ ಸಿದ್ದರಾಮಯ್ಯ ರನ್ನು ದೇವೇಗೌಡರು ಹೊರ ಹಾಕಿದಾಗ, ಸಿದ್ದರಾಮಯ್ಯ ರನ್ನು ಪಾರ್ಟಿಗೆ...
Hubli News: ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ಯುವಕನ ಮಾರಕಾಸ್ತ್ರಗಳಿಂದ ಭೀಕರ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ದಾದಾಪೀರ್ ಹತ್ಯೆ ಪ್ರಕರಣದಲ್ಲಿ ಒಟ್ಟು ಆರು...