Friday, October 18, 2024

kalabhairava

ಈ ದೇವರಿಗೆ ಮದ್ಯವೇ ನೈವೇದ್ಯ: ಇದು ಭೈರವನ ಪ್ರಸಾದ..!

ಮನಸ್ಸಿನಲ್ಲಿರುವ ಭಯವನ್ನು ತೆಗೆದುಹಾಕಿ, ಧೈರ್ಯ ತುಂಬುವ ಕಾಲಭೈರವ ಶಿವನ ಅಂಶವಾಗಿದ್ದಾನೆ. ಇಂಥ ಕಾಲಭೈರವನಿಗೆ ಕೆಲವೆಡೆ ಮದ್ಯವನ್ನ ನೈವೇದ್ಯವನ್ನಾಗಿ ಇಡುತ್ತಾರಂತೆ. ಹಾಗಾದ್ರೆ ಯಾವ ದೇವಸ್ಥಾನದಲ್ಲಿ ಭೈರವನಿಗೆ ಮದ್ಯವನ್ನ ನೈವೇದ್ಯವನ್ನಾಗಿ ಇಡ್ತಾರೆ..? ಯಾಕೆ ಇಡ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/4zOQVAxJe3A ಉಜ್ಜಯಿನಿಯ ಭೈರವಘಡದ ಕಾಲಭೈರವ ಮತ್ತು ಬಟುಕ್ ಭೈರವ ನಾಥ್ ದೇವಾಲಯದಲ್ಲಿ ದೇವರಿಗೆ ಮದ್ಯವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಮೊದಲನೇಯದಾಗಿ...

ಕಾಲಭೈರವನನ್ನು ಆರಾಧಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

ಕಾಲಭೈರವ ಅಂದ್ರೆ ಶಿವನ ಸ್ವರೂಪ. 64 ಭೈರವನಲ್ಲಿ ಕಾಲ ಭೈರವ ಪ್ರಮುಖನಾದವನು. ಕಾಲ ಎಂದರೆ ಸಮಯವನ್ನು ಸೂಚಿಸುವವನು. ಭೈರವನ ಪೂಜೆ ಮಾಡುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vhgBVWrb1a4 ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದ ಕಾಲ...
- Advertisement -spot_img

Latest News

Health Tips: ಪೂರ್ವ ಜನ್ಮದಲ್ಲಿ ನಿಮ್ಮ ಪ್ರೇಮಿ ಯಾರಾಗಿದ್ರು ಗೊತ್ತಾಗಬೇಕಾ.?

Health Tips: ನಮ್ಮ ಜೀವನಕ್ಕೆ ಸಂಬಂಧಿಸದಿದ್ದರೂ, ಕೆಲ ಯೋಚನೆಗಳು ನಮಗೆ ಆಗಾಗ ಕಾಡುತ್ತಿರುತ್ತದೆ. ಯಾಕಂದ್ರೆ ಅದು ನಮ್ಮ ಪೂರ್ವಜನ್ಮದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟದ್ದಾಗಿರುತ್ತದೆ. ನಿಮಗೂ ನಿಮ್ಮ...
- Advertisement -spot_img