ಬೆಂಗಳೂರು: ನಾವು ಏನನ್ನಾದರೂ ಓದಬೇಕೆಂದರೆ ಮೊದಲು ಮನಸ್ಸಿನಲ್ಲಿ ಓದಿಕೊಂಡು ನಂತರ ಹೊರಗೆ ಎಲ್ಲಾರಿಗೂ ಕೇಳುವ ಹಾಗೆ ಓದುತ್ತೇವೆ ಯಾಕೆಂದರೆ ಏನನ್ನಾದರೂ ತಪ್ಪು ಓದಿದರೆ ಜನ ನಕ್ಕು ಬಿಡುತ್ತಾರೆ ಎಂದು. ಒಂದೊಂದು ಸಲ ಎಷ್ಟೇ ನೋಡಿಕೊಂಡರೂ ಓದುವಾಗ ಪುನಃ ತಪ್ಪನ್ನು ಮಾಡುತ್ತಿರುತ್ತೇವೆ ಆದರೆ ಇಲ್ಲೊಬ್ಬ ಎಂಟು ವರ್ಷದ ಪುಟ್ಟ ಬಾಲಕ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕೊಂಚವೂ ತಪ್ಪಿಲ್ಲದೆ ...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...