Friday, December 26, 2025

kannada movies

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಕೃಷ್ಣ ಜನ್ಮಾಷ್ಠಮಿ ಹೇಗಿತ್ತು ಗೊತ್ತಾ..?

ಈ ಬಾರಿಯ ಕೃಷ್ಣ ಜನ್ಮಾಷ್ಠಮಿಯನ್ನು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಖತ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ತೊಡಿಸಿ, ಸಂಭ್ರಮಿಸಿದ್ದಾರೆ. https://youtu.be/WgfNwPCyi9E ಐರಾ ಮತ್ತು ಆಕೆಯ ಸಹೋದರನ್ನು ರಾಧಾ ಕೃಷ್ಣರಾಗಿ ಸಿಂಗರಿಸಿದ ರಾಧಿಕಾ ಪಂಡಿತ್, ಇನ್‌ಸ್ಟಾಗ್ರಾಮ್‌ನಲ್ಲಿ ಆ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ. ಐರಾ ಸಹೋದರನಿಗೆ ಇದು ಮೊದಲ ಕೃಷ್ಣಾಷ್ಠಮಿಯಾಗಿದ್ದು, ಹೋದ...

ವಿಕ್ರಾಂತ್ ರೋಣನ ಪವರ್ ಫುಲ್ ಲುಕ್ ಗೆ ಫ್ಯಾನ್ಸ್ ಫಿದಾ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಫ್ಯಾಂಟಮ್.. ಲಾಕ್ ಡೌನ್ ಕಾರಣದಿಂದಾಗಿ ಚಿತ್ರದ ಶೂಟಿಂಗ್ ನ್ನ ಪೋಸ್ಟ್ ಪೋನ್ ಮಾಡಿದ್ದ ಚಿತ್ರತಂಡ , ಲಾಕ್ ಡೌನ್ ಬಳಿಕ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ಶೂಟಿಂಗ್ ಆರಂಭಿಸಿತ್ತು.. ನಂತ್ರ ಚಿತ್ರದ ಕೆಲ ಚಿಕ್ಕ ಚಿಕ್ಕ ವೀಡಿಯೋ...

ಪುಸ್ತಕ ಹಿಡಿದ ಐರಾ, ತರಕಾರಿ ಮಾರಾಟಗಾರನಾದ ನಟ, ರೈತನಿಗೆ ದೊಡ್ಡ ಗಿಫ್ಟ್ ನೀಡಿದ ಸೋನುಸೂದ್.!

ಕೊರೊನಾ, ಲಾಕ್‌ಡೌನ್ ಎಫೆಕ್ಟ್ ನಿಂದ ಜನ ತತ್ತರಿಸಿ ಹೋಗಿದ್ದಾರೆ. ದುಡಿಮೆ ಇಲ್ಲದೇ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರೆಲ್ಲ ತರಕಾರಿ ದಿನಸಿ ಮಾರಿ ಜೀವನ ನಡೆಸಲು ಮುಂದಾಗಿದ್ದಾರೆ. ನಟ ಅಕ್ಷಯ್ ಕುಮಾರ್ ಜೊತೆ ಸೂರ್ಯವಂಶಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ನಟ ಕಾರ್ತಿಕ್ ಸಾಹೋ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾರೆ....

ಶ್ರೇಯಾ ಘೋಷಾಲ್ ಲೈಫ್ ಸ್ಟೋರಿ: ಹಲವು ಯುವ ಸಂಗೀತಗಾರರಿಗೆ ಈಕೆ ಮಾದರಿ.

ಶ್ರೇಯಾ ಘೋಷಾಲ್.. ಭಾರತದ ಅತ್ಯುತ್ತಮ ಹಾಡುಗಾರರಲ್ಲಿ ಒಬ್ಬರಾಗಿರುವ ಶ್ರೇಯಾ, ಹಲವರ ಫೆವರಿಟ್ ಸಿಂಗರ್. ಈಕೆಯ ಕಂಠಕ್ಕೆ ಮಾರುಹೋಗದವರಿಲ್ಲ. ಸಂಗೀತವನ್ನ ಇಷ್ಟಪಡದವರು ಈ ಭೂಮಿ ಮೇಲೆಯೇ ಇಲ್ಲ. ಅಂಥವರು ಇದ್ರು ಕೂಡಾ ಶ್ರೇಯಾ ಘೋಷಾಲ್ ಹಾಡು ಕೇಳಿಯಾದ್ರೂ ಸಂಗೀತವನ್ನ ಪ್ರೀತಿಯೋಕ್ಕೆ ಶುರು ಮಾಡ್ತಾರೆ. ಅಂಥ ಶಕ್ತಿ ಶ್ರೇಯಾ ಕಂಠದಲ್ಲಿದೆ. ಮಾರ್ಚ್ 12, 1984ರಲ್ಲಿ ಪಶ್ಚಿಮ ಬಂಗಾಲದ ಬೆರಹಂಪುರ್...

ಡಿ ಬಾಸ್ ಅಭಿಮಾನಿಗಳಿಗೆ ರಾಬರ್ಟ್ ಟೀಂ ಬಿಗ್ ಗಿಫ್ಟ್

www.karnatakatv.net : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್.. ಇಷ್ಟೊತ್ತಿಗಾಗ್ಲೇ ಈ ಸಿನಿಮಾ ತೆರೆಕಾಣ್ಬೇಕಿತ್ತು.. ಆದ್ರೆ ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅನ್ನುವ ಸಮಯದಲ್ಲಿ ಲಾಕ್ ಡೌನ್ ಆದ ಕಾರಣ ಥಿಯೇಟರ್ ಗಳು ಬಂದ್ ಆಗ್ಬಿಟ್ವು.. ಹಾಗಾಗಿ ಸಿನಿಮಾ ರಿಲೀಸ್ ಆಗಲು ಸಾಧ್ಯವಾಗ್ಲಿಲ್ಲ.. ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗ್ತಿರೋದ್ರಿಂದ ಇನ್ನೂ...

ನಟಿ ರಚಿತಾ ರಾಮ್, ನಟ ದನ್ವೀರ್ ಸೆಲ್ಫೀ ಫೋಟೋ ವೈರಲ್

ನಟಿ ರಚಿತಾ ರಾಮ್ ಹಾಗೂ ನಟ ದನ್ವೀರ್ ಇಬ್ಬರ ಸೆಲ್ಫೀ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಇದ್ರ ಜೊತೆಗೆ ಇಬ್ಬರೂ ಮದುವೆಯಾಗ್ತಿದ್ದಾರೆ ಅನ್ನೋ ಸುದ್ದಿ ಕೂಡ ಈಗ ಗುಲ್ಲೆದ್ದಿದೆ.. ಈ ಹಿಂದೊಮ್ಮೆ ಡಿಂಪಲ್ ಕ್ವೀನ್ ತಾವು ಮದುವೆಯಾದ್ರೆ ಗೌಡರ ಹುಡುಗನನ್ನೇ ಮದುವೆಯಾಗೋದು ಅಂತ ಹೇಳದ್ರು.. ಅದಕ್ಕೆ ತಕ್ಕಂತೆ ಈಗ ಎಲ್ಲೆಡೆ ವೈರಲ್ ಆಗಿರುವ ರಚಿತಾ ಹಾಗೂ ನಟ...

ವೀರಂ ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ರಿಲೀಸ್

www.karnatakatv.net : ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ಸಿನಿಮಾ ವೀರಂ  ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ವೊಂದನ್ನ ರಿಲೀಸ್  ಮಾಡುವ ಮೂಲಕ ಅವರಿಗೆ ಶುಭಾಷಯ ತಿಳಿಸಿದ್ದಾರೆ..ಈ ಚಿತ್ರದಲ್ಲಿ ಪ್ರಜ್ವಲ್ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.. ಸದ್ಯ ಹೊರಬಂದಿರುವ ಈ ಪೋಸ್ಟರ್ ನಲ್ಲಿ ಪ್ರಜ್ವಲ್ ಕೈ ಮೇಲೆ ವಿಷ್ಣುವರ್ಧನ್ ಅವರ ಹಚ್ಚೆ ಹಾಕಿಸಿಕೊಂಡಿದ್ದು,...

ಬಡಕುಟುಂಬಕ್ಕೆ ಕಿಚ್ಚ ಸುದೀಪ್ ನೆರವಾಗಿದ್ದೇಗೆ..?

www.karnatakatv.net :  ನಟ ಕಿಚ್ಚ ಸುದೀಪ್ ಅವರ ಚಾರಿಟೇಬಲ್ ಟ್ರಸ್ಟ್  ಸಾಕಷ್ಟು ಸಮಾಜ ಸೇವೆಗಳನ್ನ ಮಾಡುತ್ತಾ ಬಂದಿದೆ.. ಇದೀಗ ಮುಸ್ಲಿಂ ಕುಟುಂಬದ ಮದುವೆಯೊಂದಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ.. ಲಾಕ್ ಡೌನ್ ನಿಂದಾಗಿ ಆಟೋ ಚಾಲಕರಾದ ರಿಯಾಜ್ ಅವರು ತಮ್ಮ ತಂಗಿ ಮದುವೆಗೆ ಹಣ ಹೊಂದಿಸಲು ಕಷ್ಟ ಪಡುತ್ತಿದ್ರು.. ಹಾಗಾಗಿ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗೆ...

ಅಕ್ಷಯ್ ಕುಮಾರ್ ಗೆ ಬೆಲ್ ಬಾಟಮ್ ಗೆ ನಟಿ ಫಿಕ್ಸ್..!

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಬೆಲ್ ಬಾಟಮ್.. ಈ ಸಿನಿಮಾಗೆ ಇದೀಗ ನಾಯಕಿ ಫಿಕ್ಸ್ ಆಗಿದ್ದಾರೆ.. ಒಂದರಹಿಂದೊಂದು ಸೋಲು ಕಂಡ ಬಾಲಿವುಡ್ ನಟಿ ವಾಣಿ ಕಪೂರ್ ಇತ್ತೀಚೆಗೆ ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಹೆಚ್ಚು ಸುದ್ದಿಯಲ್ಲಿದ್ರು.. ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ಅಕ್ಕಿ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ..  ರಂಜಿತ್ ಎಂ. ತಿವಾರಿ ಈ ಚಿತ್ರಕ್ಕೆ...

ಕೊರೊನಾ ಕಾಟದ ನಡುವೆಯೂ ಟ್ರಿಪ್ ಎಂಜಾಯ್ ಮಾಡಿದ ಐಂದ್ರಿತಾ- ದಿಗಂತ್..!

ಈ ಕೊರೊನಾ ಕಾಟದಿಂದ ಲಾಕ್‌ಡೌನ್ ಆಗಿ ಎರಡು ತಿಂಗಳು ಎಲ್ಲರೂ ಮನೆಯಲ್ಲೇ ಕೂರೋ ಪರಿಸ್ಥಿತಿ ಬಂತು. ಇದಕ್ಕೂ ಮುನ್ನ ಮಾಲ್, ಥಿಯೇಟರ್, ಟ್ರಿಪ್, ಪಿಕ್‌ನಿಕ್ ಅಂತಾ ಊರೂರು ಅಲೆದು ಎಂಜಾಯ್ ಮಾಡುತ್ತಿರುವರು ಕೊರೊನಾಗೆ ಶಾಪ ಹಾಕಿ ಮನೆಯಲ್ಲೇ ಕೂತರು. ಸದ್ಯ ಲಾಕ್‌ಡೌನ್ ಕೊಂಚ ಸಡಿಲಿಕೆಯಾಗಿದೆ. ಈ ಮಧ್ಯೆ ರಿಲ್ಯಾಕ್ಸ್ ಆಗೋಕ್ಕೆ ಕೆಲವರು ಈಗಲೇ ಟ್ರಿಪ್,...
- Advertisement -spot_img

Latest News

ವಿದ್ಯುತ್‌ ಕಂಬ ಏರಿದ ಕೈ ಶಾಸಕ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

ಕಾಂಗ್ರೆಸ್ ಶಾಸಕರೊಬ್ರು, ತಮ್ಮ ಕ್ಷೇತ್ರದಲ್ಲಿ ನಿರಂತರ ವಿದ್ಯುತ್ ಕಡಿತದಿಂದ ರೋಸಿ ಹೋಗಿ, ವಿದ್ಯುತ್ ಇಲಾಖೆಯ ಮೂವರು ಅಧಿಕಾರಿಗಳ ಮನೆಗೆ, ತಾವೇ ಕಂಬ ಹತ್ತಿ ವಿದ್ಯುತ್ ಸಂಪರ್ಕ...
- Advertisement -spot_img