Monday, October 20, 2025

kannada news

ಹೀರೋ ಹೀರೋಯಿನ್ ಗಳ ಸ್ಲಿಪ್ಪರ್ ತಂದುಕೊಡ್ತಿದ್ದವ್ರು ಅತ್ಯುತ್ತಮ ಹಾಸ್ಯ ನಟ! | Raja Vardan Podcast

Sandalwood News: ನಟ ರಾಜವರ್ಧನ್ ಅವರು ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ ತಮ್ಮ ಕಲಾ ಜರ್ನಿ, ನಟನಾದ ರೀತಿ, ಕಷ್ಟ ಕಾಲದಲ್ಲಿ ಸಹಾಯ ಮಾಡಿದವರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ತಮ್ಮ ತಂದೆ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಅವರ ಬಗ್ಗೆಯೂ ಮಾತನಾಡಿದ್ದಾರೆ. https://youtu.be/YjplqghujWc ನನ್ನ ಅಪ್ಪನ ಬಗ್ಗೆ ನನಗೆ ತುಂಬಾ ಗೌರವ, ಹೆಮ್ಮೆ ಇದೆ. ಅವರು...

ರಾಜವರ್ಧನ್ ಗೆ ಭಯ ಇಲ್ವಾ? ಒಂದು ಕಟ್ಟು ದುಡ್ಡು ಕೊಟ್ರು ದರ್ಶನ್ ಸರ್!: Raja Vardan Podcast

Sandalwood News: ನಟ ರಾಜವರ್ಧನ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಚಿತ್ರರಂಗಕ್ಕೆ ಬರುವಾಗ ಯಾವ ಯಾವ ಸಮಸ್ಯೆ ಎದುರಿಸಿದ್ದರು.? ಈ ವೇಳೆ ಅವರಿಗೆ ಯಾರ್ಯಾರು ಸಾಥ್ ನೀಡಿದರು..? ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/LuNm3zGywrI ಸಿನಿ ಜರ್ನಿಯಲ್ಲಿ ಸೋಲಬಹುದು ಅನ್ನೋ ಭಯ ಇಲ್ಲವಾ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜವರ್ಧನ್, ಭಯಪಡಲು ನಾನು...

ವಕೀಲ ರಾಕೇಶ್ ಕಿಶೋರ್‌ರನ್ನು ಗಡಿಪಾರು ಮಾಡುವಂತೆ ದಲಿತ ಸಂಘಟನೆ ಒಕ್ಕೂಟದಿಂದ ಪ್ರತಿಭಟನೆ

Tumakuru News: ತಿಪಟೂರು: ತಿಪಟೂರು ನಗರದ ನಗರಸಭೆ ವೃತದಿಂದ ಮಿನಿವಿಧಾನಸೌಧ ವರೆಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾನ್ಯ ಗ್ರೇಡ್ ಟು ತಹಶೀಲ್ದಾರ್ ಜಗನ್ನಾಥ್ ರವರ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕೊಪ್ಪ ಶಾಂತಪ್ಪ ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಮನುವಾದಿಗಳು,...

Bengaluru: ವಿಜ್ಞಾನ ಓದಿದವರೂ ಮೂಢನಂಬಿಕೆಗೆ ಗಂಟು ಬೀಳುವುದು ಶಿಕ್ಷಣ ಕಲಿಕೆಯಲ್ಲಿನ ಕೊರತೆ: ಸಿಎಂ

Bengaluru News: ಇಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನ ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ರೂಸಾ ಯೋಜನೆಯಡಿ ನಿರ್ಮಿಸಿರುವ ನೂತನ ಶೈಕ್ಷಣಿಕ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಹೀಗಾಗಿ ವಿದ್ಯೆ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶಗಳು ಬೇಕು ಅಷ್ಟೆ....

Tumakuru News: ಸಿಜೆಐ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಪ್ರತಿಭಟನೆ

Tumakuru News: ತುಮಕೂರು: ಸಿಜೆಐ ಮೇಲೆ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ‌ ಖಂಡಿಸಿ‌ ಸಂಶೋಧನೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. 100ಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು, ತುಮಕೂರು ವಿವಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದ್ದು, ಮಾರ್ಗ ಮಧ್ಯೆ ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದರು.. ಈ ವೇಳೆ...

ಹೀಗೆ ಮಾಡಿದ್ರೆ ಬಿಹಾರ ಚುನಾವಣೆಯಲ್ಲಿ 3 ಸೊನ್ನೆ ಸುತ್ತಿಸಿಕೊಳ್ಳುವುದು ಪಕ್ಕಾ: ಶಾಸಕ ಸುರೇಶ್ ಗೌಡ

Tumakuru News: ತುಮಕೂರು: ಆರ್ ಎಸ್ ಎಸ್ ಚಟುವಟಿಕೆ ಬ್ಯಾನ್ಗೆ ಸಿಎಂ ಗೆ ಪ್ರಿಯಾಂಕ್ ಖರ್ಗೆ ಪತ್ರ ವಿಚಾರ ಕುರಿತಂತೆ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ. ಆರ್ ಎಸ್ ಎಸ್ ನೂರು ವರ್ಷಗಳ ತುಂಬಿದ ಸಂಘಟನೆಯಾಗಿದೆ. ನೂರು ವರ್ಷಗಳಿಂದ ದೇಶದ ಜನರಲ್ಲಿ ದೇಶಭಕ್ತಿ ದೇಶಪ್ರೇಮವನ್ನು ಹುಟ್ಟು ಹಾಕುವ ಸಂಸ್ಥೆಯಾಗಿದೆ. ಆರ್ ಎಸ್ ಎಸ್ ರಾಜಕೀಯ...

Mandya News: ಕುಡಿದು ಬಂದು ಅಂಗನವಾಡಿಯಲ್ಲಿ ರೆಸ್ಟ್ ಮಾಡಿದ ಕುಡುಕ: ಸಹಾಯಕಿಗೆ ಪೋಷಕರಿಂದ ಕ್ಲಾಸ್

Mandya News: ಮಂಡ್ಯ: ಅಂಗನವಾಡಿ ಎಂದರೆ ಚಿಕ್ಕ ಚಿಕ್ಕ ಮಕ್ಕಳು ಓದಿ,ಬರೆದು, ಆಟವಾಡುತ್ತ, ಪೋಷ್ಟಿಕಾಂಶಗಳನ್ನು ಪಡೆಯುತ್ತ ಬೆಳೆಯುವ ವಿದ್ಯಾ ಕೇಂದ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ಅನ್ನೋದು ಮನಸ್ಸಿಗೆ ಬಂದಂತೆ, ತಮಗೆ ಹೇಗೆ ಬೇಕೋ ಹಾಗೆ ಪರಿವರ್ತಿಸಿಕ``ಳ್ಳಬಹುದಾದ ಜಾಗವಾಗಿದೆ. ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆ ಅಂಗನವಾಡಿಯಲ್ಲಿ ಓರ್ವ ಕುಡುಕ, ಚೆನ್ನಾಗಿ ಕುಡಿದು ಅಂಗನವಾಡಿಗೆ ಬಂದು...

Mandya: ಧಮ್, ತಾಕತ್ ಇದ್ದರೆ RSS ಬ್ಯಾನ್ ಮಾಡಿ: ಮಂಡ್ಯದಲ್ಲಿ ಬಿಜೆಪಿಗರಿಂದ ಐ ಲವ್ RSS ಅಭಿಯಾನ

Mandya News: ಆರ್‌ಎಸ್‌ಎಸ್‌ ಬ್ಯಾನ್ ಆಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಹಲವು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಂಡ್ಯದಲ್ಲೂ ಈ ಬಗ್ಗೆ ಆರ್ಎಸ್‌ಎಸ್‌ನವರು, ಬಿಜೆಪಿಗರು ಸಿಡಿದೆದ್ದು, ಐ ಲವ್ RSS ಪೋಸ್ಟರ್ ಅಭಿಯಾನ ಶುರು ಮಾಡಿದ್ದಾರೆ. ಮಂಡ್ಯದ ಅಂಚೆ ಕಚೇರಿ ಬಳಿ ಐ ಲವ್...

Sandalwood: ಸಹವಾಸ ದೋಷ! ಜೊತೆಗಿದ್ದವರೇ ಚೂರಿ ಹಾಕಿದ್ರು : Raghu Shivamogga Podcast

Sandalwood: ನಟ ರಘು ಅವರು ನಟನೆ ಮತ್ತು ನಿರ್ದೇಶಕನ ಎರಡನ್ನೂ ಮಾಡುತ್ತಿದ್ದರು. ಆದರೆ ಕೆಲ ಕಾಲ ಅವರು ನಟನೆ ಬಿಟ್ಟು ನಿರ್ದೇಶಕರಾಗಿಯೇ ಇದ್ದರು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಅವರು ನಟನೆ, ನಿರ್ದೇಶನವನ್ನೂ ರಘು ಮಾಡಿದ್ದಾರೆ. https://youtu.be/k_ZNy1GiKBQ ಇನ್ನು ಎಲ್ಲಾ ಸಿನಿಮಾದಲ್ಲೂ ವಿಲನ್ ರೋಲ್ ಮಾಡುವ ರಘು ಬಂದಿದ್ದು ಕೂಡ ವಿಲನ್ ಕ್ಯಾರೆಕ್ಟರ್‌ಗಾಗಿ. ಅವರಿಗೆ ರಂಗಭೂಮಿಯಲ್ಲೂ,...

ಬಿಳಿ ಟೋಪಿ ಸಾಬಣ್ಣ ಜಮೀರ್ ಅಂತಾ ಕರೀತಿದ್ರಾ?: RSS ಬಗ್ಗೆ ಮಾತನಾಡಿದ ಡಿಕೆಶಿಗೆ ಪ್ರತಾಪ್ ಸಿಂಹ ಟಾಂಗ್

Political News: ಆರ್‌ಎಸ್‌ಎಸ್‌ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದು, ಆರ್‌ಎಸ್‌ಎಸ್‌ ಧಿರಿಸು ಧರಿಸಿ, ಕಪ್ಪು ಟೋಪ್ಪಿ ಧರಿಸಿ ಕುಳಿತಿದ್ದ ಶಾಸಕ ಮುನಿರತ್ನ ಅವರನ್ನು, ಏ ಕರಿ ಟೋಪ್ಪಿ ಎಂಎಲ್‌ಎ ಬಾರಪ್ಪ ಈ ಕಡೆ ಎಂದು ಕರೆದಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕರಿ ಟೋಪ್ಪಿ ಹಾರಿರುವ ಎಂ ಎಲ್‌...
- Advertisement -spot_img

Latest News

ಏನಿದು ₹45,000 ಕೋಟಿ ಕಟಾ ಕಟ್?

ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರಿಗೆ, ಕಾಂಗ್ರೆಸ್ ಮಹಾ ದೋಖಾ ಮಾಡ್ತಿದೆ. ನೀವು ಹಬ್ಬವನ್ನು ಸಂತೋಷದಿಂದ ಆಚರಿಸಿ. ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ. ಹೀಗಂತ ಜೆಡಿಎಸ್...
- Advertisement -spot_img