Saturday, July 27, 2024

Kannada serial

ನಕ್ಷತ್ರಳ ಹಿಡನ್ ಟ್ಯಾಲೆಂಟ್ ಏನ್ ಗೊತ್ತಾ..?

https://youtu.be/qLYynYZMphQ ಲಕ್ಷಣ ಸಿರಿಯಲ್ ನಟಿ ವಿಜಯ ಲಕ್ಷ್ಮೀ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನೀವು ಯಾವ ಸಮಯದಲ್ಲಿ ಸ್ಟಕ್ ಆಗಲು ಬಯಸುತ್ತೀರಿ..? ಕಳೆದ ವರ್ಷ ನನ್ನ ಬರ್ತ್‌ಡೇ ಆಯ್ತು. ಈಗ ಮುಂದಕ್ಕೆ ಹೋಗ್ತಾ ಇದ್ದೀನಲ್ಲಾ, ಏಜ್ ಆಗ್ತಾ ಇದೆಯಲ್ಲ ಅಂತಾ ಬೇಜಾರಾಯ್ತು, ಆ ಬರ್ತ್‌ಡೇಗೆ ನಾನು ಸ್ಟಕ್ ಆಗ್ಬೇಕು ಅಂತಾ ಅನ್ಸ್ತಿದೆ. ನಿಮಗೆ ನಿಕ್ ನೇಮ್ಸ್...

‘ಮದುವೆ ಆಗಕ್ಕೋಸ್ಕರಾನೇ ಸಿರಿಯಲ್‌ಗೆ ಬಂದೆ’

https://youtu.be/cpgpJf0Ul_A ಪ್ರಮೋದ್ ಶೆಟ್ಟಿಯವರು ಸುಪ್ರೀತಾರನ್ನ ಮದುವೆಯಾಗಬೇಕಂದ್ರೆ, ಒಂದೊಳ್ಳೆ ಕೆಲಸ ಹುಡುಕಬೇಕಿತ್ತು. ಸುಪ್ರೀತಾ ಅದಾಗಲೇ ಸಿರಿಯಲ್‌ನಲ್ಲಿ ನಟಿಸುತ್ತಿದ್ದರು. ಪ್ರಮೋದ್ ರಂಗಭೂಮಿಯಲ್ಲಿದ್ದರು. ಹಾಗಾಗಿ ಹೆಣ್ಣು ಕೇಳಬೇಕಾದರೆ, ಪ್ರಮೋದ್ ಸಿರಿಯಲ್ ಮಾಡಲೇಬೇಕಾಯಿತು. ಆಗ ಹೊಸ ಸಿರಿಯಲ್‌ಗಾಗಿ ಆಡಿಶನ್ ನಡೆಯಬೇಕಾದರೆ, ಸುಪ್ರೀತಾ ಪ್ರಮೋದ್ ಅವರ ಫೋಟೋವನ್ನ ಡೈರೆಕ್ಟರ್‌ಗೆ ಕಳಿಸಿದ್ದಾರೆ. ಫೋಟೋ ನೋಡಿದ ಡೈರೆಕ್ಟರ್ ಪ್ರಮೋದ್‌ಗೆ ಕಾಲ್ ಮಾಡಿ ಕರೆದು, ಕೆಲ ಡೈಲಾಗ್ ಹೇಳಲು...

ಕನ್ನಡತಿ ಧಾರಾವಾಹಿಯಿಂದ ಸಾನಿಯಾ ಔಟ್, ಆರೋಹಿ ಇನ್: ಕಾರಣವೇನು..?

ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿರುವ ಕನ್ನಡತಿ ಧಾರಾವಾಹಿಯಲ್ಲಿ ಮಹತ್ವದ ಪಾತ್ರದ ಬದಲಾವಣೆಯಾಗಿದೆ. ಧಾರಾವಾಹಿಯಲ್ಲಿ ಸಾನಿಯಾ ಪಾತ್ರ ನಿರ್ವಹಿಸುತ್ತಿದ್ದ ರಮೋಲಾ ಧಾರಾವಾಹಿ ತೊರೆದಿದ್ದು, ಆ ಸ್ಥಾನಕ್ಕೆ ಆರೋಹಿ ಬಂದಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ನಾಯಕಿ ನಟಿಯ ಅತ್ತಿಗೆಯ ಪಾತ್ರದಲ್ಲಿ ಮಿಂಚಿದ್ದ ಆರೋಹಿ, ಈಗ ಸಾನಿಯಾ ಆಗಿ ಮಿಂಚೋಕ್ಕೆ ಬರ್ತಿದ್ದಾರೆ. https://youtu.be/CWzIkBz7VQ0 ಇನ್ನು ಯಾಕೆ ರಮೋಲಾ ಕನ್ನಡತಿ ಧಾರಾವಾಹಿಯಿಂದ...

ಮೇಘಾ ಶೆಟ್ಟಿಗೆ ಈಗ ಬಹುಭಾಷಾ ಸಿನಿಮಾಗೆ ಆಫರ್..!

www.karnatakatv.net: ಎಲ್ಲರ ಮನೆಮಾತಾಗಿದ್ದ ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ ಈಗ ದೊಡ್ಡ ಆಫರ್ ದೊಂದಿಗೆ ಸಿನಿ ಲೋಕಕ್ಕೆ ಬರಲಿದ್ದಾರೆ. ಮೊದಲು ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಟಿಸಿದ್ದರು ಈಗ ಮತ್ತೊಂದು ದೊಟ್ಟ ಆಫರ್ ನೋಂದಿಗೆ ನಟಿಸಲಿರುವ ಅವರು ಹೊಸ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ಮರಾಠಿ, ತೆಲುಗು,...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img