www.karnatakatv.net- ರಾಜ್ಯ: ಕೊನೆಗೂ ಎರಡು ತಿಂಗಳ ಮನೆ ವಾಸಕ್ಕೆ ಮುಕ್ತಿ ಸಿಕ್ಕಿದ್ದು, ರಾಜ್ಯದ 16 ಜಿಲ್ಲೆಗಳು ಅನ್ ಲಾಕ್ ಆಗಿದೆ. 16 ಜಿಲ್ಲೆಗಳಿಗೆ ಹೊಸ ಲೈಫ್ ಸಿಕ್ಕಿದ್ದು, ಜನರಿಗೆ ಬಿಗ್ ರಿಲೀಫ್ ದೊರತಂತಾಗಿದೆ. ಹೀಗಾಗಿ, ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇನ್ನು, ಸಡಿಲಿಕೆಯಿಂದ ಬೆಂಗಳೂರು ತೊರೆದಿದ್ದ ಜನ ರಸ್ತೆಗಿಳಿದಿದ್ದು, ಬೆಂಗಳೂರು ರಸ್ತೆಗಳೆಲ್ಲಾ ಗಿಜುಗುಡುತ್ತಿವೆ....
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...