Tuesday, October 14, 2025

karnataka digital media

ಚುನಾವಣೆ ಬಂದಾಗ ಏಕೆ? ಈಗಲೇ ಬಿಡುಗಡೆ ಮಾಡಲಿ-ಸುಮಲತಾ ಅಂಬರೀಶ್

www.karnatakatv.net ಬೆಂಗಳೂರು: ಸುಮಲತಾ ಅವರ ಫೋನ್ ರೆಕಾರ್ಡ್ ನಮ್ಮ ಬಳಿ ಇದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದೆ ಎಲ್ಲರ ಫೋನ್ ಕದ್ದಾಲಿಕೆ ಮಾಡಿ ಅದೇ ಅಭ್ಯಾಸ ಅವರಿಗೆ. ಚುನಾವಣೆ ಬಂದಾಗ ಏಕೆ ಈಗಲೇ ಬಿಡುಗಡೆ ಮಾಡಿ. ಯಾರು ಭ್ರಷ್ಟರು ಅಂತ ಜನರಿಗೆ ಗೊತ್ತಾಗಲಿ ಎಂದರು. ಹಾಗೆಯೇ ಅಂಬರೀಶ್ ಅವರ ಹೆಸರು ತೆಗೆಯುವಾಗ...

ಟಿವಿಎಸ್ ನಿಂದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ..!

ಕರ್ನಾಟಕ ಡಿಜಿಟಲ್ : ಭಾರತದ ಜನಪ್ರಿಯ ಟ್ಹೂ ವೀಲ್ಹರ್ ಸ್ಕೂಟರ್ ಕಂಪನಿ ಟಿವಿಎಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.. ದೇಶಾದ್ಯಂತ ಎಲೆಕ್ಟ್ರಕ್ ವಾಹನಗಳ ಜಮಾನ ಶುರುವಾಗ್ತಿರುವ ಬೆನ್ನೆಲೆ ಸ್ಪರ್ಧೆಗೆ ಇಳಿದಿರುವ ಟಿವಿಎಸ್ ಐಕ್ಯೂಬ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.. ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಲೋಕಪಯೋಗಿ ಸಚಿವ ನಿತಿನ್...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img