Saturday, March 15, 2025

karnataka government

ಎಸ್ ವಿಶ್ವನಾಥ್‌ಗೆ ಭಾರೀ ಶಾಕ್ ಕೊಟ್ಟ ಸುಪ್ರೀಂಕೋರ್ಟ್..

ಸಚಿವನಾಗುವ ಕನಸು ಕಂಡಿದ್ದ ಎಸ್. ವಿಶ್ವನಾಥ್‌ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ವಿಶ್ವನಾಥ್ ವಿಧಾನಸಭೆಗೆ ಮರು ಆಯ್ಕೆಯಾಗುವವರೆಗೂ ಅವರಿಗೆ ಸಚಿವರಾಗುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. https://youtu.be/iA0YMP26ekk ಮೊದಲು ಕಾಂಗ್ರೆಸ್, ನಂತರ ಜೆಡಿಎಸ್, ತದನಂತರ ಬಿಜೆಪಿ ಸೇರಿ, ಆಪರೇಶನ್ ಕಮಲ ಸಕ್ಸಸ್ ಮಾಡಲು ಸಾಥ್ ಕೊಟ್ಟವರಲ್ಲಿ ವಿಶ್ವನಾಥ್ ಕೂಡ ಒಬ್ಬರು. ಮುಂದೆ ನಾನು ಕೂಡ ಸಚಿವನಾಗ್ತೇನೆ ಎಂದುಕೊಂಡಿದ್ದ...

‘ಕಾಯ್ದೆ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ ಮಾತುಗಳು ಭರವಸೆ ಮೂಡಿಸುವಂತಿವೆ’

ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ಬರೀ ಭಾರತವಷ್ಟೇ ಅಲ್ಲದೇ, ವಿದೇಶದಲ್ಲಿ ಕೂಡ ಸದ್ದು ಮಾಡುತ್ತಿದೆ. ಈ ಬಗ್ಗೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ...

ಕೇಕ್ ಪ್ರಿಯರಿಗಾಗಿ ಶುರುವಾದ ಕೇಕ್ ಶೋ..

ಬೆಂಗಳೂರು : ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಆಚರಿಸಲು ಬಗೆ ಬಗೆಯ ಕೇಕ್‌ಗಳು ಎಲ್ಲೆಡೆ ಸಜ್ಜಾಗುತ್ತೆ.. ಅದರಲ್ಲೂ ಕೇಕ್ ಪ್ರಿಯರು ಕಾತುರದಿಂದ ಕಾಯುವ ಕೇಕ್ ಶೋ ಆಂಭವಾಗಿದೆ.. ಈ ಬಾರಿ ವಿಭಿನ್ನ ಹಾಗೂ ಪ್ರಸ್ತುತ ವಿಧ್ಯಮಾನದ ಥೀಮ್‌ನೊಂದಿಗೆ ಕೇಕ್‌ ಶೋ‌ ಆಯೋಜಿಸಲಾಗಿದೆ.. ಈ...

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದ ಉಡುಪಿ ಪೋರ..

ಬಿಗ್‌ ಬಿ ಅಮಿತಾಬಚ್ಚನ್ ನಡೆಸಿಕೊಡುವ ಕೋನ್ ಬನೇಗಾ ಕರೋಡ್‌ ಪತಿ ರಿಯಾಲಿಟಿ ಶೋನಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಅನಮಯ ಯೋಗೀಶ್ ದಿವಾಕರ್ ಅವರು ಭಾಗವಹಿಸಿದ್ದು, 50 ಲಕ್ಷ ಬಹುಮಾನ ಪಡೆದು ಬಂದಿದ್ದಾರೆ. https://youtu.be/1Rm5vKaU31Y ಈ ವಾರ ನಡೆದ ಸ್ಟೂಡೆಂಟ್ ವೀಕ್ ಸ್ಪೆಶಲ್‌ನಲ್ಲಿ ಅನಮಯ ಭಾಗವಹಿಸಿದ್ದರು. ಅದರಲ್ಲಿ ಸೆಲೆಕ್ಟ್ ಆಗಿದ್ದ ಅನಮಯ 14 ಪ್ರಶ್ನೆಗಳಿಗೆ ಉತ್ತರಿಸಿ...

ಮೇಲ್ಮನೆಯಲ್ಲಿ ನಡೆದ ಘಟನೆ ದುರದೃಷ್ಟಕರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ಮೇಲ್ಮನೆಯಲ್ಲಿ ಇಂದು ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ ನಾಯಕರ ನೈಜ ಬಣ್ಣ ಬಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://youtu.be/F9Z6fzMbQ1Q ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಅನುಚಿತ ವರ್ತನೆ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಸದನದ ಮೇಲ್ಮನೆ ಚಿಂತಕರ ಚಾವಡಿ...

ತಮ್ಮ ಹುಟ್ಟು ಹಬ್ಬದ ಬಗ್ಗೆ ಟ್ವೀಟ್ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ..!

ಇದೇ ಡಿಸೆಂಬರ್ 16ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಜನ್ಮದಿನವಿದ್ದು, ತಾನು ಹುಟ್ಟು ಹಬ್ಬವನ್ನ ಆಚರಿಸುತ್ತಿಲ್ಲ. ಅಂದು ತಾನು ಬೆಂಗಳೂರಿನಲ್ಲಿಯೂ ಇರುವುದಿಲ್ಲವೆಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. https://www.youtube.com/watch?v=IW_8yRj0a_A ಡಿ.16 ನನ್ನ ಜನ್ಮದಿನ. ಕೊರೋನಾ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಜನ್ಮದಿನ ಆಚರಿಸದಿರಲು ನಿರ್ಧರಿಸಿದ್ದೇನೆ. ಆ ದಿನ ಬೆಂಗಳೂರಿನಲ್ಲಿ ನಾನು ಲಭ್ಯವಿರುವುದಿಲ್ಲ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೆ...

ನೀವು ಈ ತಪ್ಪು ಮಾಡಿದ್ರೆ 10ರಿದ 20 ಸಾವಿರ ರೂಪಾಯಿ ಕಳೆದುಕೊಳ್ಳೋದು ಗ್ಯಾರಂಟಿ…

ಬೆಂಗಳೂರಿನಲ್ಲಿ ನಕಲಿ ಆರ್.ಓ ಪ್ಲಾಂಟ್ ಇನ್‌ಸ್ಟಾಲ್ ಮಾಡುವವರ ದಂಧೆ ಶುರುವಾಗಿದೆ. ಕಮರ್ಷಿಲ್ ಆರ್.ಓ ಪ್ಲಾಂಟ್ ಅನ್ನೋ ಕಂಪನಿಯವರು 10ರಿಂದ 20 ಸಾವಿರ ರೂಪಾಯಿ ಪಡೆದು, ಅದರಲ್ಲಿ ಒಂದರಿಂದ ಎರಡು ಡುಪ್ಲಿಕೇಟ್ ಮಷಿನ್‌ಗಳನ್ನ ಅಳವಡಿಸ್ತಾರೆ. ಒಂದೆರಡು ತಿಂಗಳ ಬಳಿಕ ಅದು ಹಾಳಾಗತ್ತೆ. ಅದನ್ನ ಸರಿ ಮಾಡಿಸೋಕ್ಕೆ ನೀವು ಈ ಕಂಪನಿಯವರಿಗೆ ಕಾಲ್ ಮಾಡಿದ್ರೆ, ಅವರಿಂದ ಯಾವುದೇ...

ಭಾರತ್ ಬಂದ್‌ಗೆ ತುಮಕೂರು ರೈತರ ಬೆಂಬಲ: ಪ್ರಧಾನಿ ಮೋದಿಯ ಅಣುಕು ಶವಯಾತ್ರೆ..

ಇವತ್ತು ಭಾರತ್ ಬಂದ್ ಇದ್ದ ಪ್ರಯುಕ್ತ ತುಮಕೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ಪ್ರಧಾನಿ ಮೋದಿಯ ಅಣುಕು ಶವ ಯಾತ್ರೆ ಮಾಡಿ, ಆ ಪ್ರತಿಮೆಯನ್ನ ಸುಟ್ಟರು. https://youtu.be/Y1t_rN4UPvI ಇನ್ನು ಇದೇ ವೇಳೆ ರಾಷ್ಟ್ರಪತಿಗಳಿಗೆ ರೈತರು ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ಕೃಷಿ ನೀತಿಗಳನ್ನ ಕೈಬಿಡಲು ಒತ್ತಾಯಿಸಲಾಯಿತು. ಭಾರತ...

ರಾಧಾ ಕೃಷ್ಣ ಧಾರಾವಾಹಿಯ ಫ್ಯಾನ್ ಮಾಡಿದ್ದೇನು ಗೊತ್ತಾ..?

ಕೆಲ ಸಿನಿ ಪ್ರಿಯರು, ಧಾರಾವಾಹಿ ಪ್ರಿಯರು ತಮ್ಮ ನೆಚ್ಚಿನ ನಟ ನಟಿಯರನ್ನ ತುಂಬಾ ಮನಸ್ಸಿಗೆ ಹಚ್ಚಿಕೊಂಡುಬಿಟ್ಟಿರ್ತಾರೆ. ಕೆಲವರಂತೂ ತಮ್ಮ ನೆಚ್ಚಿನ ನಟ ನಟಿಯರಿಗೆ ಮದುವೆಯಾದ್ರೆ, ತಾವು ಮನನೊಂದು ಜೀವಕ್ಕೆ ಅಪಾಯ ತಂದುಕೊಳ್ಳೋದು, ನೆಚ್ಚಿನ ನಟ, ನಟಿಯರಿಗೆ ಬರ್ತ್‌ಡೇ ವಿಶ್ ಮಾಡೋಕ್ಕೆ ಆಗಿಲ್ಲಾ ಅಂತಾ ಜೀವ ಕಳೆದುಕೊಳ್ಳುವುದು ಇತ್ಯಾದಿ ಕೆಲಸಗಳನ್ನ ಮಾಡಿರುವ ಉದಾಹರಣೆ, ಸಾಕಷ್ಟಿದೆ. ಇನ್ನು ಈ...

ಈ ಭಾಗದಲ್ಲಿ ಇಂದು ವಿದ್ಯುತ್ ವ್ಯತ್ಯಯ – ಬೆಸ್ಕಾಂ

ಬೆಂಗಳೂರು : ಬೆಂಗಳೂರಿನ ಕೆಲ ಭಾಗದಲ್ಲಿಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ನೀಡಿದೆ. https://youtu.be/ALOe50oYsaQ ಚಂದಾಪುರ ವಿಭಾಗದ ಜಿಗಣಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಇಂದು ಮತ್ತು ದಿನಾಂಕ 12ರಂದು ಕೆ.ಆರ್.ಡಿ.ಸಿ.ಎಲ್ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾದ್ರೆ ಯಾವ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನೋಡುವುದಾದ್ರೆ, https://youtu.be/vhj0tET1xvQ ವಿದ್ಯುತ್...
- Advertisement -spot_img

Latest News

Mysuru News: ಮೈಸೂರಲ್ಲಿ ಅನೈತಿಕ ಅನೈತಿಕ ಸಂಬಂಧಕ್ಕೆ ವ್ಯಕ್ತಿಯ ಬರ್ಬರ ಕೊ*ಲೆ

Mysuru News: ಅನೈತಿಕ ಸಂಬಂಧಕ್ಕೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೈಸೂರಿನ ಸೂರ್ಯ ಎಂಬಾತನು ಇನ್ಸ್ಟಾಗ್ರಾಮ್‌ನಲ್ಲಿ ಶ್ವೇತಾ ಎಂಬುವ ಯುವತಿಯನ್ನು...
- Advertisement -spot_img