Sunday, July 26, 2026

karnataka news

ರಾಧಾ ಕೃಷ್ಣ ಧಾರಾವಾಹಿಯ ಫ್ಯಾನ್ ಮಾಡಿದ್ದೇನು ಗೊತ್ತಾ..?

ಕೆಲ ಸಿನಿ ಪ್ರಿಯರು, ಧಾರಾವಾಹಿ ಪ್ರಿಯರು ತಮ್ಮ ನೆಚ್ಚಿನ ನಟ ನಟಿಯರನ್ನ ತುಂಬಾ ಮನಸ್ಸಿಗೆ ಹಚ್ಚಿಕೊಂಡುಬಿಟ್ಟಿರ್ತಾರೆ. ಕೆಲವರಂತೂ ತಮ್ಮ ನೆಚ್ಚಿನ ನಟ ನಟಿಯರಿಗೆ ಮದುವೆಯಾದ್ರೆ, ತಾವು ಮನನೊಂದು ಜೀವಕ್ಕೆ ಅಪಾಯ ತಂದುಕೊಳ್ಳೋದು, ನೆಚ್ಚಿನ ನಟ, ನಟಿಯರಿಗೆ ಬರ್ತ್‌ಡೇ ವಿಶ್ ಮಾಡೋಕ್ಕೆ ಆಗಿಲ್ಲಾ ಅಂತಾ ಜೀವ ಕಳೆದುಕೊಳ್ಳುವುದು ಇತ್ಯಾದಿ ಕೆಲಸಗಳನ್ನ ಮಾಡಿರುವ ಉದಾಹರಣೆ, ಸಾಕಷ್ಟಿದೆ. ಇನ್ನು ಈ...

ಪಾರ್ವತಿ ದೇವಿಯ ಕೃಪೆ ನಿಮ್ಮ ಮೇಲಿರಬೇಕು ಅಂದರೆ ಈ ದೀಪವನ್ನು ಹಚ್ಚಿ..

ಹಲವು ರೂಪಗಳನ್ನು ಹೊಂದಿರುವ ಪಾರ್ವತಿ ದೇವಿ, ದೇವಿಯರಲ್ಲೇ ಶ್ರೇಷ್ಟಳು. ಪಾರ್ವತಿ ದೇವಿಯ ಕೃಪೆ ಇದ್ದರೆ ಹೆಣ್ಣು ಮಕ್ಕಳ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರುತ್ತದೆ. ಸಂತಾನ ಭಾಗ್ಯ ಸಿಗುತ್ತದೆ. ಹೆಣ್ಣಿನ ಜೀವನ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಪಾರ್ವತಿ ದೇವಿಯ ಕೃಪೆ ನಮ್ಮ ಮೇಲೆ ಇರಬೇಕು ಅಂದ್ರೆ ಯಾವ ದೀಪ ಹಚ್ಚಬೇಕು ಅಂತಾ ನೋಡೋಣ ಬನ್ನಿ.. ...

ವಿದ್ಯೆ ಒಲಿಯಲು, ಬುದ್ಧಿವಂತರಾಗಲು ಹೀಗೆ ಮಾಡಿ..

ಯಾರ ಮೇಲೆ ಸರಸ್ವತಿಯ ಕೃಪೆ ಸದಾ ಇರುತ್ತದೆಯೋ, ಅವನ ಮೇಲೆ ಲಕ್ಷ್ಮೀ ಕೃಪೆಯೂ ಸದಾ ಇರುತ್ತದೆ. ವಿದ್ಯಾವಂತನಾದವನು ಎಲ್ಲಿ ಬೇಕಾದರೂ ಬದುಕಬಲ್ಲ. ಹಾಗಾದ್ರೆ ಸರಸ್ವತಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಕನಸ್ಸಿನಲ್ಲಿ ಗೂಳಿ ಬಂದರೆ, ದೇವರು ಕೋಪಗೊಂಡಂತೆ ಬಂದರೆ ಏನರ್ಥ..?

ಕನಸ್ಸಿನಲ್ಲಿ ಕೆಲ ಪ್ರಾಣಿಗಳು ಬಂದರೆ ನಷ್ಟವೂ ಆಗಬಹುದು ಮತ್ತು ಲಾಭವೂ ಆಗಬಹುದು ಎಂಬ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಕನಸ್ಸಿನಲ್ಲಿ ಗೂಳಿ ಬಂದರೆ, ದೇವರು ಕೋಪಗೊಂಡಂತೆ ಕಂಡರೆ ಶುಭವೋ, ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/pG0WwxN8hAQ ಕೆಲವರಿಗೆ...

ಈ ಭಾಗದಲ್ಲಿ ಇಂದು ವಿದ್ಯುತ್ ವ್ಯತ್ಯಯ – ಬೆಸ್ಕಾಂ

ಬೆಂಗಳೂರು : ಬೆಂಗಳೂರಿನ ಕೆಲ ಭಾಗದಲ್ಲಿಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ನೀಡಿದೆ. https://youtu.be/ALOe50oYsaQ ಚಂದಾಪುರ ವಿಭಾಗದ ಜಿಗಣಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಇಂದು ಮತ್ತು ದಿನಾಂಕ 12ರಂದು ಕೆ.ಆರ್.ಡಿ.ಸಿ.ಎಲ್ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾದ್ರೆ ಯಾವ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನೋಡುವುದಾದ್ರೆ, https://youtu.be/vhj0tET1xvQ ವಿದ್ಯುತ್...

ಕೂದಲು ಬಾಚುವಾಗ ಈ ತಪ್ಪನ್ನ ಮಾಡಬೇಡಿ: ಮಾಡಿದರೆ ಮನೆಗೆ ಒಳಿತಲ್ಲ..

ಕೂದಲು ಬಾಚುವಾಗ ಕೆಲ ನಿಯಮಗಳನ್ನ ಅನುಸರಿಸಬೇಕು. ಹಾಗೆ ನಿಯಮವನ್ನ ಅನುಸರಿಸದಿದ್ದಲ್ಲಿ, ಕಷ್ಟ ಕಟ್ಟಿಟ್ಟಬುತ್ತಿ. ಹಾಗಾದ್ರೆ ಯಾವುದು ಆ ನಿಯಮ ಅನ್ನೋದನ್ನ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/zr-D_RcC60k ಮುಸ್ಸಂಜೆ ಬಳಿಕ ಅಂದ್ರೆ ದೀಪ ಹಚ್ಚಿದ ಬಳಿಕ ಕೂದಲು ಬಾಚಬಾರದು. ರಾತ್ರಿಯೂ ಸಹ ಕೂದಲು ಬಾಚಬಾರದು, ಎಣ್ಣೆ...

ಯಾವ ವಸ್ತುವನ್ನ ಪರ್ಸ್‌ನಲ್ಲಿರಿಸಬಾರದು ಗೊತ್ತಾ..?

ಕೆಲವರಿಗೆ ಪರ್ಸ್‌ನಲ್ಲಿ ಇದ್ದ ವಸ್ತುಗಳನ್ನೆಲ್ಲಾ ತುಂಬಿಸಿ ಅಭ್ಯಾಸವಿರುತ್ತದೆ. ಹುಡುಗರ ಬರ್ಸ್‌ನಲ್ಲಿ ಕಾರ್ಡ್, ದುಡ್ಡು, ಫೋಟೋಗಳಿದ್ದರೆ, ಹುಡುಗಿಯರು ಪರ್ಸ್‌ನಲ್ಲಿ ಕಾರ್ಡ್, ಮೊಬೈಲ್, ದುಡ್ಡಿನ ಜೊತೆಗೆ ಕೆಲ ಮೇಕಪ್ ವಸ್ತುಗಳನ್ನಿಡುತ್ತಾರೆ. ಆದ್ರೆ ಪರ್ಸ್‌ನಲ್ಲಿ ಕೆಲವೇ ಕೆಲವು ವಸ್ತುಗಳಿರಬೇಕು. ಮತ್ತು ಕೆಲ ಫೋಟೋಗಳನ್ನ ಮಾತ್ರ ಇರಿಸಬೇಕು. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಕರ್ನಾಟಕದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಮಹಿಮೆ ಏನು ಗೊತ್ತಾ..?

ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ಅಂದಬಳಿಕ ನಮಗೆ ನೆನಪಾಗೋದು, ತಿರುವನಂತಪುರಂನಲ್ಲಿರುವ ದೇವಸ್ಥಾನ. ಆದ್ರೆ ನಮ್ಮ ಕರ್ನಾಟಕದಲ್ಲಿಯೇ ಒಂದು ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವಿದೆ. ಬನ್ನಿ ಹಾಗಾದ್ರೆ ಆ ದೇವಸ್ಥಾನ ಇರುವುದಾದರೂ ಎಲ್ಲಿ..? ಅದರ ವಿಶಿಷ್ಠತೆ ಏನು ಅನ್ನೋದನ್ನ ನೋಡೋಣ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/QNfwlXNn05I ಉಡುಪಿ...

ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ಸ್ಥಾಪಿಸಿದ್ದು ಯಾರು ಗೊತ್ತಾ..?

ಕರ್ನಾಟಕದಲ್ಲಿರುವ ದೇವಿಯ ದೇವಸ್ಥಾನಗಳಲ್ಲಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಇರೋದೆಲ್ಲ, ಇದನ್ನು ಕಟ್ಟಿಸಿದ್ದು ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ALOe50oYsaQ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಕಟ್ಟಿಸಿದ...

ಗರುಡ ಪುರಾಣವನ್ನ ಓದಬಾರದಾ..? ಆ ಪುಸ್ತಕವನ್ನ ತಂದು ಮನೆಯಲ್ಲಿ ಇರಿಸಿಕೊಳ್ಳಬಹುದಾ..?

ಗರುಡ ಪುರಾಣ. ಈ ಹೆಸರು ಕೇಳಿದ ಕೆಲವರು, ಈ ಪುಸ್ತಕದಲ್ಲಿ ನಾವು ಸತ್ತ ಮೇಲೆ ನರಕಕ್ಕೆ ಹೋಗ್ತೀವಾ..? ಸ್ವರ್ಗಕ್ಕೆ ಹೋಗ್ತೀವಾ ಅಂತಾ ಕೊಟ್ಟಿರ್ತಾರೆ ಅಲ್ವಾ..? ನರಕಕ್ಕೆ ಹೋದ್ರೆ ಅಲ್ಲಿ ಯಾವ ಯಾವ ಶಿಕ್ಷೆ ಕೊಡ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ ಅಲ್ವಾ.? ಅಂತಾ ಪ್ರಶ್ನೆ ಕೇಳ್ತಾರೆ. ಹಾಗಾದ್ರೆ ಗರುಡ ಪುರಾಣದಲ್ಲಿ ಬರೀ ಶಿಕ್ಷೆ ಬಗ್ಗೆಯೇ...
- Advertisement -spot_img

Latest News

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ

Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...
- Advertisement -spot_img