Monday, November 17, 2025

Karnataka SIT Demand

ಧರ್ಮಸ್ಥಳ ಕೇಸ್‌ಗೆ ರಮ್ಯಾ ಹೊಸ ಟ್ವಿಸ್ಟ್‌!

ಧರ್ಮಸ್ಥಳದ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಬ್ಬ ವ್ಯಕ್ತಿ ನ್ಯಾಯಾಲಯದ ಮುಂದೆ ಬಂದು ವಿಚಿತ್ರ ಹೇಳಿಕೆ ನೀಡಿರೋದು ಸಂಚಲನ ಸೃಷ್ಟಿಸಿದೆ. ಆ ವ್ಯಕ್ತಿ ನಾನು ಬಹುಕಾಲದಿಂದ ಧರ್ಮಸ್ಥಳದ ಸುತ್ತಾ ಹಲವು ಶವಗಳನ್ನು ಹೂತಿದ್ದೇನೆ. ಅವುಗಳನ್ನು ಹೊರತೆಗೆಯಲು ಅವಕಾಶ ಕೋರಿದ್ದಾರೆ. ಈ ಹೇಳಿಕೆ ಈಗ ರಾಜ್ಯವ್ಯಾಪಿ ಸಂಚಲನ ಹುಟ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ...
- Advertisement -spot_img

Latest News

ಖರ್ಗೆ ಕೋಟೆಯಲ್ಲಿ ಶಕ್ತಿ ಪ್ರದರ್ಶನ, RSS ಪಥಸಂಚಲನ ಭರ್ಜರಿ ಯಶಸ್ವಿ!

ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕಳೆದ ಕೆಲವು ವಾರಗಳಿಂದ ವಿಚಾರ ಕಗ್ಗಂಟಾಗಿತ್ತು. ಆದರೆ...
- Advertisement -spot_img