ಜುಲೈ ತಿಂಗಳು ಬಂದಾಗಲೇ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ವೇತನದಾರರಿಂದ ಹಿಡಿದು ಸ್ವತಂತ್ರ ಉದ್ಯೋಗಿಗಳಿಗೆ ತನಕ ಮುಖ್ಯ ವಿಷಯವಾಗಿದೆ. ಈ ಬಾರಿ ಆದಾಯ ತೆರಿಗೆ ಇಲಾಖೆ ಸಮಯಮಿತಿಯಲ್ಲಿ ರಿಟರ್ನ್ ಸಲ್ಲಿಸದಿದ್ದರೆ ರೂ. 10,000ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ನೀಡಿದೆ. ಇದು ಯಾವುದೇ ರೀತಿಯ ಆದಾಯ ಹೊಂದಿರುವವರಿಗೂ ಅನ್ವಯವಾಗುತ್ತಿದ್ದು, ತಡವಾದರೆ...
ಮಹಿಳೆಯರಿಗೆ ಸಿಗಲಿದೆ ಭರ್ಜರಿ ಬಂಪರ್ ಗಿಫ್ಟ್. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ವಿಮಾ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ರಂಗದ ದೈತ್ಯ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮವು LIC ಬಿಮಾ ಸಖಿ ಎಂಬ ವಿಶೇಷ ಯೋಜನೆಯನ್ನು ಆರಂಭಿಸಿದೆ. ಮಹಿಳೆಯರಿಗೆಂದೇ ಈ ಯೋಜನೆ ಇದ್ದು, ಸ್ಥಿರವಾದ ಮಾಸಿಕ ಆದಾಯ ಗಳಿಸಲು ಈ ಯೋಜನೆಯು ಒಂದು...
Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...